Breaking News

ಗ್ರಾಮ, ಸಮಾಜ ಸುದಾರಣೆಗೆ ಇಂತವರನ್ನು ಆಯ್ಕೆ ಮಾಡಿ

Spread the love

ಗ್ರಾಮ, ಸಮಾಜ ಸುದಾರಣೆಗೆ ಇಂತವರನ್ನು ಆಯ್ಕೆ ಮಾಡಿ

ಪಾಮಲದಿನ್ನಿ :ಇತ್ತೀಚೆಗೆ ಯಾವ ಗ್ರಾಮದಲ್ಲಿ ನೋಡಿದರೂ ಕೇವಲ ಗ್ರಾಮ‌ ಪಂಚಾಯತಿ ಚುನಾವಣೆಯ ಸುದ್ದಿಗಳೆ ಹೊರತು ಬೇರೆ ಯಾವ ವಿಷಯವು ಚರ್ಚೆ ಇಲ್ಲ,
ಆದರೆ ಗ್ರಾಮ ಪಂಚಾಯತಿಗೆ ನಿಲ್ಲುವ ಅಬ್ಯರ್ಥಿ ಹೇಗಿರಬೇಕು ಅನ್ನುವುದನ್ನು ಬಿಟ್ಟು ಕೇವಲ ಹಣ,ಹೆಂಡಕ್ಕೆ ಮಾರುಹೊಗದೆ ಸಮಾಜ,ಗ್ರಾಮದ ಅಬಿವೃದ್ದಿ ಮಾಡುವ ಚಲಗಾರನಿಗೆ ಮಣೆ ಹಾಕಬೇಕಾದದ್ದು ಮತದಾರನ ಹಕ್ಕು,

ಜನರ ಜೊತೆ ಬೆರೆತು, ಎಲ್ಲರ ಕೆಲಸ ಮಾಡುವಂತಹ ವ್ಯಕ್ತಿ ,ಗ್ರಾಮದ ಅಭಿವೃದ್ದಿಯ ಜೊತೆ ಸಮಾಜದ ಜನತೆಗೆ ಎನಾದರೂ ಮಾಡಲೆಬೇಕೆಂಬ ಉದ್ದೇಶದಿಂದ,ಸರಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ಇರುವ ಗೋಕಾಕ ತಾಲೂಕಿನ ಪಾಮಲದಿನ್ನಿ ಗ್ರಾಮದ ಸಾಮಾನ್ಯ ಮಿಸಲಿಟ್ಟ ವಾರ್ಡ ನಂ 3 ರ ಪುರುಷ ಅಬ್ಯರ್ಥಿಯಾಗಿ *ಅಲ್ಲಪ್ಪ, ಮಾರುತಿ,ಹರಿಜನ,,,ಇವರು ಸ್ಪರ್ದಿಸುತಿದ್ದಾರೆ.ಇವರು ಗುರ್ತು ಸೇಜ ನಂಬರ 11 ರ ಟಿವಿ* ಇದ್ದು, ಇಂತಹ ವ್ಯಕ್ತಿಯನ್ನು ಗ್ರಾಮ ಪಂಚಾಯತಿಗೆ ಮತದಾರರು ಆಯ್ಕೆ ಮಾಡಿದ್ದಲ್ಲಿ ಗ್ರಾಮದ ಜೊತೆ ಸಮಾಜದ ಅಬಿವೃದ್ದಿ ಆಗುವುದರಲ್ಲಿ ಎರಡು ಮಾತಿಲ್ಲ ಎಂದು ಎಲ್ಲ ಪಾಮಲದಿನ್ನಿ ಮತದಾರರು ತಮ್ಮ ತಮ್ಮಲ್ಲಿ ತಮ್ಮಲ್ಲಿ ವಿಚಾರಿಸುತಿದ್ದಾರೆ.ಯಾಕೆಂದರೆ *ಅಲ್ಲಪ್ಪಾ ಮಾರುತಿ ಹರಿಜನ* ಇವರು ಪಾಮಲದಿನ್ನಿಯ ಪ್ರತಿ ಮನೆಮನೆಯ ಕಷ್ಟಗಳನ್ನು ಕಣ್ಣಾರೆ ಕಂಡವರಾಗಿದ್ದು ಇಂತಹ ವ್ಯಕ್ತಿಯನ್ನು ಪಾಮಲದಿನ್ನಿ ಗ್ರಾಮ ಪಂಚಾಯತಿಯ ದಿನಾಂಕ 22-12-2020 ರಂದು ನಡೆಯುವ ಮತದಾನದಂದು ಹೆಚ್ಚಿನ‌ ಮತ ನೀಡಿ ಆಯ್ಕೆ ಮಾಡಿಕಳಿಸಲು ವಿನಂತಿಸಿಕೊಂಡಿದ್ದಾರೆ.

ಹಾಗೂ ಅಬ್ಯರ್ಥಿಯಾಗಿ ಸ್ಪರ್ದಿಸಿದ ಅಲ್ಲಪ್ಪ ಮಾರುತಿ ಹರಿಜನ ಇವರು ಮತದಾರ ದೇವರುಗಳು ನನ್ನನ್ನು ಪಾಮಲದಿನ್ನಿ ಗ್ರಾಮ ಪಂಚಾಯತಿಗೆ ಆಯ್ಕೆ ಮಾಡಿ ಗ್ರಾಮದ ಕಳಿಸಿದ್ದಲ್ಲಿ ಮತದಾರರ ಜೊತೆ ವಾರ್ಡಿನ ಅಬಿವೃದ್ದಿಗಾಗಿ ಪ್ರಾಮಾಣಿಕವಾಗಿ ದುಡಿಯುತ್ತೇನೆಂದು ಮತದಾರರಲ್ಲಿ ವಿನಂತಿಸಿಕೊಂಡಿದ್ದಾರೆ,


Spread the love

About fast9admin

Check Also

ಕಿಡಿಗೇಡಿಗಳಿಂದ ನಾಶವಾಗುತ್ತಿರುವ ಸರಕಾರಿ ಹೆಣ್ಣುಮಕ್ಕಳ ಶಾಲೆ

Spread the loveಕಿಡಿಗೇಡಿಗಳಿಂದ ನಾಶವಾಗುತ್ತಿರುವ ಸರಕಾರಿ ಹೆಣ್ಣುಮಕ್ಕಳ ಶಾಲೆ ಗೋಕಾಕ ತಾಲೂಕಿನ ಕೊಣ್ಣೂರಲ್ಲಿರುವ ಸರಕಾರಿ ಹೆಣ್ಣುಮಕ್ಕಳ ಶಾಲೆಯನ್ನೆ ಟಾರ್ಗೆಟ್ ಮಾಡಿ …

Leave a Reply

Your email address will not be published. Required fields are marked *