Breaking News

Uncategorized

ಓಬಳಾಪುರ ಗ್ರಾಮ ಪಂಚಾಯತಿಯಿಂದ ನಡೆಯುತ್ತಿರುವ ಅನ್ಯಾಯಗಳ ಖಂಡಿಸಿ ಗ್ರಾಮಸ್ಥರಿಂದ ಅಹೋ ರಾತ್ರಿ ಉಪವಾಸ ಸತ್ಯಾಗ್ರಹ.

ಓಬಳಾಪುರ ಗ್ರಾಮ ಪಂಚಾಯತಿಯಿಂದ ನಡೆಯುತ್ತಿರುವ ಅನ್ಯಾಯಗಳ ಖಂಡಿಸಿ ಗ್ರಾಮಸ್ಥರಿಂದ ಅಹೋ ರಾತ್ರಿ ಉಪವಾಸ ಸತ್ಯಾಗ್ರಹ. ರಾಮದುರ್ಗ: ಓಬಳಾಪೂರ ಗ್ರಾಮ ಪಂಚಾಯಿತಿಯಿಂದ ನಡೆಯುವ ಅನ್ಯಾಯ ಖಂಡಿಸಿ ಸಾಮಾಜಿಕ ಹೋರಾಟಗಾರ ಶ್ರೀನಿವಾಸಗೌಡ ಪಾಟೀಲ ಅವರ ನೇತೃತ್ವದಲ್ಲಿ ಗ್ರಾಮದ ಅನೇಕ ಸಾರ್ವಜನಿಕರು ಮಂಗಳವಾರ ಗ್ರಾ.ಪಂ ಮುಂದೆ ಅನಿರ್ದಿಷ್ಟಕಾಲ ಅಹೋರಾತ್ರಿ ಉಪವಾಸ ಧರಣೆ ಸತ್ಯಾಗ್ರಹ ಪ್ರಾರಂಭಿಸಿದರು. ಓಬಳಾಪೂರ ಗ್ರಾಮದ ಸಾರ್ವಜನಿಕ ಸರ್ಕಾರಿ ಆಸ್ತಿಗಳಾದ ಅಗಸಿ ಕಟ್ಟಡ, ಗ್ರಾಮ ಪಂಚಾಯಿತಿ ಕಚೇರಿ ರಾಷ್ಟಧ್ವಜ ಸ್ತಂಭ ಸ್ಥಳದ ಸರ್ಕಾರಿ …

Read More »

ನಿವೃತ್ತ ಶಿಕ್ಷಕನಿಗೆ ಊರ ತುಂಬ ಮೆರವಣಿಗೆ ಮಾಡಿದ ಗ್ರಾಮಸ್ಥರು.

ನಿವೃತ್ತ ಶಿಕ್ಷಕನಿಗೆ ಊರ ತುಂಬ ಮೆರವಣಿಗೆ ಮಾಡಿದ ಗ್ರಾಮಸ್ಥರು. ಗೋಕಾಕ : ಕಳೆದ 30 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತ ಹೊಂದಿದ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರ ಪಟ್ಟಣದ ಶಿಕ್ಷಕ ಸುರೇಶ ಕರೆಪ್ಪ ಹೊನಕುಪ್ಪಿಯವರನ್ನು ಗ್ರಾಮಸ್ಥರು ತೆರದ ವಾಹನದಲ್ಲಿ ಮೆರವಣಿಗೆ ಮಾಡುವ ಮೂಲಕ ಸ್ವಾಗತಿಸಿದರು. 30 ವರ್ಷಗಳ ಸರ್ಕಾರಿ ಸೇವೆಯಲ್ಲಿದ್ದ ಸುರೇಶ ಹೊನಕುಪ್ಪಿಯವರು ಆರಂಭದ 6 ವರ್ಷ ಮೆಳವಂಕಿ,11 ವರ್ಷ ಉಪ್ಪಾರಟ್ಟಿಯಲ್ಲಿ ಹಾಗೂ ಘಟಪ್ರಭಾದಲ್ಲಿ 13 ವರ್ಷ ಸೇವೆ …

Read More »

ಗೋಕಾಕ ಪೋಲಿಸರಿಂದ ಅಂತರಾಜ್ಯ ಕಳ್ಳರ ಭಂದನ,ಭಾರಿ ಪ್ರಾಮಾಣದ ಆಭರಣ ವಶ.*

*ಗೋಕಾಕ ಪೋಲಿಸರಿಂದ ಅಂತರಾಜ್ಯ ಕಳ್ಳರ ಭಂದನ,ಭಾರಿ ಪ್ರಾಮಾಣದ ಆಭರಣ ವಶ.* ಗೋಕಾಕ : ದಿನಾಂಕ: 11-11-2022 ರಂದು ಗೋಕಾಕದ ವಿವೇಕಾನಂದ ನಗರದ ಪ್ರಕಾಶ ಲಕ್ಷಣ ತೋಳಿನವರ ಇವರ ಮನೆಯಲ್ಲಿ ಚಿನ್ನಾಭರಣಗಳು ಕಳ್ಳತನವಾಗಿದ್ದು ಅಲ್ಲದೇ ದಿನಾಂಕಃ 23-05-2025 ರಂದು ತವಗದ ಶ್ರೀ ಬೀರಸಿದ್ದೇಶ್ವರ ಗುಡಿಯಲ್ಲಿ ಚಿನ್ನಾಭರಣಗಳನ್ನು ಕನ್ನ ಹಾಕಿ ಕಳ್ಳತನ ಮಾಡಿದ್ದ ಅಂತರಾಜ್ಯ ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಗೋಕಾಕ ಪೋಲಿಸರು ಯಶಸ್ವಿಯಾಗಿದ್ದಾರೆ. ಕಳ್ಳತನದ ಬಗ್ಗೆ ಗೋಕಾಕ ಶಹರ ಮತ್ತು ಗೋಕಾಕ ಗ್ರಾಮೀಣ …

Read More »

ಗೋಡಚಿನಮಲ್ಕಿ ಜಲಪಾತದ ಹತ್ತಿರ ಪೋಲಿಸ್ ಬೀಗಿ ಭದ್ರತೆ.

ಗೋಡಚಿನಮಲ್ಕಿ ಜಲಪಾತದ ಹತ್ತಿರ ಪೋಲಿಸ್ ಬೀಗಿ ಭದ್ರತೆ. ಗೋಕಾಕ : ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಗೋಡಚಿನಮಲ್ಕಿ ಫಾಲ್ಸ್​ನಲ್ಲಿ ನೀರಿನ ಪ್ರಮಾಣ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು ನೀರು ಹೆಚ್ಚಾಗಿದೆ. ಹೀಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಗೋಡಚಿನಮಲ್ಕಿ ಫಾಲ್ಸ್ ಬಳಿ ಬೆಳಗಾವಿ ಪೋಲಿಸ್ ವರಿಷ್ಟಾಧಿಕಾರಿ ಇವರ ಆದೇಶದಂತೆ ಗೋಕಾಕ ಡಿ,ವಾಯ್,ಎಸ್,ಪಿ,ಯವರ ಮಾರ್ಗದರ್ಶನದಲ್ಲಿ ಪಿ,ಎಸ್,ಐ, ಕಿರಣ ಮೊಹಿತೆ ಇವರ ನೇತೃತ್ವದಲ್ಲಿ ಬ್ಯಾರಿಕೇಡ್ ಹಾಕಿ ಪ್ರವಾಸಿಗರು ಜಲಪಾತದ ಹತ್ತಿರ ಹೋಗದಂತೆ ಪೋಲಿಸ …

Read More »

ತಾಲೂಕಾ ಮಟ್ಟದ ಚದುರಂಗ ಕ್ರೀಡಾಕೂಟಕ್ಕೆ ಆಯ್ಕೆ.

ತಾಲೂಕಾ ಮಟ್ಟದ ಚದುರಂಗ ಕ್ರೀಡಾಕೂಟಕ್ಕೆ ಆಯ್ಕೆ. ವಣ್ಣೂರ: ನೇಸರಗಿ ಪ್ರೌಢ ಶಾಲೆಯ ವಿಭಾಗದ ಚಂದುರಂಗ ಕ್ರೀಡೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ ಆರ್ ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿಗಳಾದ ಸಚಿನ ಲಮಾಣಿ. ರಾಕೇಶ ಹೆಬ್ಬಾಳ. ವಿಜಯ ಹರಿಜನ. ಪ್ರಥಮ ಹಾಗೂ ಕಿರಣ ರಂಕಾಳೆ. ಮನೋಜ ಅರಬೆಂಚಿ ಎರಡು ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದು ತಾಲೂಕ ಮಟ್ಟದ ಚದಯರಂಗ ಕ್ರೀಡೆಗೆ ಆಯ್ಕೆಯಾಗಿದ್ದಾರೆ. ಈ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಕರಾದ ಸಚಿನ ಕರಿಹೋಳಿ …

Read More »

ರಾಯಣ್ಣನನ್ನು ಒಂದು ಸಮುದಾಯಕ್ಕೆ ಸಿಮೀತ ಮಾಡದೆ ಎಲ್ಲ ಜನಾಂಗಗಳು  ಸ್ಮರಿಸುವಂತಾಗಬೇಕು: ಸರ್ವೊತ್ತಮ ಜಾರಕಿಹೋಳಿ.

ರಾಯಣ್ಣನನ್ನು ಒಂದು ಸಮುದಾಯಕ್ಕೆ ಸಿಮೀತ ಮಾಡದೆ ಎಲ್ಲ ಜನಾಂಗಗಳು  ಸ್ಮರಿಸುವಂತಾಗಬೇಕು: ಸರ್ವೊತ್ತಮ ಜಾರಕಿಹೋಳಿ. ಗೋಕಾಕ್- ದೇಶಪ್ರೇಮಿ ಶೂರ ಸಂಗೊಳ್ಳಿ ರಾಯಣ್ಣನ ನೆನಪಿಗಾಗಿ ಅಧಿಕ ಮಾಸದಲ್ಲಿ ಕಪರಟ್ಟಿಯ ಬಸವರಾಜ ಹಿರೇಮಠ ಅವರು ಜನ ಜಾಗೃತಿ ಮೂಡಿಸಲು ಹಳ್ಳಿ- ಹಳ್ಳಿಗೂ ಕನಕದಾಸರ ಮಹಾಪೂಜೆ ನಡೆಸುತ್ತಿರುವುದು ಶ್ಲಾಘನೀಯ ಎಂದು ಯುವ ಧುರೀಣ ಸರ್ವೊತ್ತಮ ಜಾರಕಿಹೊಳಿ ಪ್ರಶಂಶಿಸಿದರು. ಶನಿವಾರ ನಗರದ ಎನ್ಎಸ್ಎಫ್ ಅತಿಥಿ ಗೃಹದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಇಂತಹ ಸ್ವಾತಂತ್ರ್ಯ ಹೋರಾಟಗಾರರ …

Read More »

ಕಾಶಿ ಯಾತ್ರಾರ್ಥಿಗಳಿಗೆ ಇನ್ಮುಂದೆ 5000 ರೂ. ಸಹಾಯಧನ

ಕಾಶಿ ಯಾತ್ರಾರ್ಥಿಗಳಿಗೆ ಇನ್ಮುಂದೆ 5000 ರೂ. ಸಹಾಯಧನ ರಾಜ್ಯದಿಂದ ಕಾಶಿ ಯಾತ್ರೆ ಕೈಗೊಳ್ಳುವವರಿಗೆ 5000 ರೂ. ಸಹಾಯಧನ ನೀಡಲಾಗುತ್ತದೆ ಎಂದು ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. 30 ಸಾವಿರ ಯಾತ್ರಾರ್ಥಿಗಳಿಗೆ ಈ ಸಹಾಯಧನ ನೀಡಲಾಗುತ್ತದೆ. ಪುಣ್ಯ ಕ್ಷೇತ್ರಗಳಿಗೆ ಕಡಿಮೆ ಖರ್ಚಿನಲ್ಲಿ ಪ್ರವಾಸ ಕೈಗೊಳ್ಳಲು ಕೆಎಸ್‌ಟಿಡಿಸಿಯಿಂದ ಯೋಜನೆ ರೂಪಿಸಲಾಗುತ್ತದೆ.ಧರ್ಮಸ್ಥಳ, ಕುಕ್ಕೆ, ಕೊಲ್ಲೂರು, ತಿರುಪತಿ, ಮಂತ್ರಾಲಯ ಮುಂತಾದ ಸ್ಥಳಗಳಿಗೆ ಪ್ಯಾಕೇಜ್ ಟ್ರಿಪ್ ಸೇವೆ ಆರಂಭಿಸಲಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Read More »

ಕನಸುಗಳಿಲ್ಲದ ಹಾದಿಯಾದ ಸಿದ್ದು ಬಜೆಟ್ ಎಂದ ಮಾಜಿ ಸಚಿವ

ಕನಸುಗಳಿಲ್ಲದ ಹಾದಿಯಾದ ಸಿದ್ದು ಬಜೆಟ್ ಎಂದ ಮಾಜಿ ಸಚಿವ ಸಿಎಂ ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ ಬಜೆಟ್ ಕನಸುಗಳಿಲ್ಲದ ಹಾದಿಯಂತೆ ಆಗಿದೆ ಎಂದು ಮಾಜಿ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿದ ಅವರು, ಕೇಂದ್ರ ಸರ್ಕಾರ ಏನೂ ಕೊಟ್ಟಿಲ್ಲ.ಹಿಂದಿನ ಸರ್ಕಾರ ಏನೂ ಮಾಡಿಲ್ಲ. ಇನ್ಮುಂದೆ ನಾನು ಸಹ ಏನೂ ಮಾಡಲ್ಲ ಎಂಬುವುದೇ ಸಿದ್ದರಾಮಯ್ಯನವರ 2023ರ ಬಜೆಟ್ ನ ಪ್ರಮುಖ ಮುಖ್ಯಾಂಶಗಳಾಗಿವೆ ಎಂದು ವ್ಯಂಗ್ಯವಾಡಿದ್ದಾರೆ. ಈ ಬಜೆಟ್ ಕತ್ತಲೆಯ …

Read More »

ಭಾರೀ ಮಳೆ ಕಾರಣ ಅಮರನಾಥ ಯಾತ್ರೆ ಸ್ಥಗಿತ..

ಭಾರೀ ಮಳೆ ಕಾರಣ ಅಮರನಾಥ ಯಾತ್ರೆ ಸ್ಥಗಿತ.. ಮಳೆಯಿಂದಾಗಿ ಹವಾಮಾನ ಬದಲಾವಣೆಯಾಗಿದ್ದರಿಂದ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜಮ್ಮು ಕಾಶ್ಮೀರದ ಹಲವು ಭಾಗಗಳಲ್ಲಿ ಮಳೆಯಾಗಿದೆ. ಅಮರನಾಥ ದೇವಾಲಯಕ್ಕೆ ಹೋಗುವ ಮಾರ್ಗಗಳಲ್ಲಿ ಪ್ರತಿಕೂಲ ಹವಾಮಾನ ಸೃಷ್ಟಿಯಾಗಿದ್ದರಿಂದ ಯಾತ್ರಿಗಳನ್ನು ದೇಗುಲದ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈಗಾಗಲೇ 4,600 ಯಾತ್ರಾರ್ಥಿಗಳನ್ನು ಒಂದು ಪ್ರದೇಶದಲ್ಲಿ ನಿಲ್ಲಿಸಲಾಗಿದೆ ಎಂದಿದ್ದಾರೆ.

Read More »

ಮದುವೆ ಮಾಡಿಕೊಳ್ಳುವವರಿಗೂ ಸಿ,ಎಮ್, ನೀಡಿದ ಶುಭ ಸುದ್ದಿ

ಮದುವೆ ಮಾಡಿಕೊಳ್ಳುವವರಿಗೂ ಸಿ,ಎಮ್, ನೀಡಿದ ಶುಭ ಸುದ್ದಿ ವಧು – ವರರಿಗೆ ಗುಡ್ ನ್ಯೂಸ್ ನೀಡಿದ ಸಿಎಂ ರಾಜ್ಯದಲ್ಲಿ ವಧು – ವರರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.ಇನ್ಮುಂದೆ ವಧು ಮತ್ತು ವರರಿಗೆ ಮದುವೆಗಾಗಿ ಪ್ರತ್ಯೇಕ ಆನ್ ಲೈನ್ ಪೋರ್ಟಲ್ಸಿ ಸಿದ್ಧಪಡಿಸಲಾಗಿದೆ ಎಂದು ಸಿಎಂ ಹೇಳಿದ್ದಾರೆ. ಗ್ರಾಮ ಪಂಚಾಯ್ತಿಯಲ್ಲಿ ಬಾಪೂ ಸೇವಾ ಕೇಂದ್ರ, ಗ್ರಾಮ್ ಒನ್ & ಸೇವಾ ಸಿಂಧು ಪೋರ್ಟಲ್ ನಲ್ಲಿಯೂ ಕೂಡ ಆನ್ ಲೈನ್ ಮೂಲಕ ಮದುವೆ ಮಾಡಿಕೊಳ್ಳುವವರು …

Read More »