Breaking News

fast9admin

ಕಾರ್ಮಿಕ ದುರೀಣ ಅಂಬೀರಾವ ಪಾಟೀಲರಿಂದ ವಿವಿದ ಕಾಮಗಾರಿಗೆ ಚಾಲನೆ

ಕಾರ್ಮಿಕ ದುರೀಣ ಅಂಬೀರಾವ ಪಾಟೀಲರಿಂದ ವಿವಿದ ಕಾಮಗಾರಿಗೆ ಚಾಲನೆ ಸನ್ 2019-20ಸಾಲಿನ ಕೊಣ್ಣೂರ ಪುರಸಭೆಗೆ ಬಿಡುಗಡೆಯಾದ ಎಸ್,ಎಪ್,ಸಿ,ವಿಶೇಷ ಅನುದಾನ ರೂ,10 ಕೋಟಿಗಳಲ್ಲಿ ಮರಡಿಮಠ,ನಾಯಿಕವಾಡಿ ಮತ್ತು ಮಾಣಿಕವಾಡಿ ವಿವಿದ ಗ್ರಾಮಗಳ ಕಾಮಗಾರಿಗಳನ್ನು ಕಾರ್ಮಿಕ‌ ದುರೀಣರಾದ ಶ್ರೀ ಅಂಬಿರಾವ ಪಾಟೀಲ ಗುದ್ದಲ್ಲಿ ಪೂಜೆ ನೆರವೆರಿಸುವದರ ಮೂಲಕ ಚಾಲನೆ ನಿಡಿದರು. ಈ ಸಂದರ್ಭದಲ್ಲಿ ಸ್ಥಳಿಯ ಪುರಸಭೆ ಮುಖ್ಯಾಧಿಕಾರಿಗಳಾದ ಶಿವಾನಂದ ಹೀರೆಮಠ, ಕಿರಿಯ ಅಬಿಯಂಯತರ ಮುತ್ತಪ್ಪ ತೇಲಿ, ಮಲ್ಲಪ್ಪ ಪೆದನ್ನವರ, ರಮೇಶ ಭವಾನೆ, ಅದ್ಯಕ್ಷರಾದ ಕಿರಿಯ …

Read More »

ಬೆಳಗಾವಿ ಗ್ರಾಮೀಣ ಬಾಗದಲ್ಲಿ ಬಿಜೆಪಿಯದ್ದೆ ಹವಾ,,,

ಬೆಳಗಾವಿ ಗ್ರಾಮೀಣ ಬಾಗದಲ್ಲಿ ಬಿಜೆಪಿಯದ್ದೆ ಹವಾ,,, ಮೊನ್ನೆ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಭಾಗದಲ್ಲಿ ಮತ್ತೆ ಬಿಜೆಪಿ ಮೆಲುಗೈ ಸಾಧಿಸಿದೆ. ಬಿಜೆಪಿ ಮತ್ತು ಕಾಂಗ್ರೇಸ್ ನಡುವೆ ಪ್ರತಿಷ್ಟಿತೆಗೆ ಕಾರಣವಾಗಿದ್ದ ಬಿಜೆಪಿ ಗ್ರಾಮೀಣ ಬಾಗದಲ್ಲಿ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಒಟ್ಟು 719 ಸ್ಥಾನದಲ್ಲಿ 339 ಬಿಜೆಪಿ ತನ್ನ ತೆಕ್ಕೆಗೆ ಪಡೆದುಕೊಂಡು ಮತ್ತೆ ಬೆಳಗಾವಿ ಗ್ರಾಮೀಣ ಬಾಗದಲ್ಲಿ ಬಿಜೆಪಿ ತನ್ನ ಹವಾ ತೊರಿಸಿದೆ. ನಾವು ಬರೊವರೆಗೂ ಮಾತ್ರ ಬೇರೆಯವರ …

Read More »

ಬೆಳಗಾವಿ ಗ್ರಾಮೀಣ ಬಾಗದಲ್ಲಿ ಬಿಜೆಪಿಯದ್ದೆ ಹವಾ,,,

ಬೆಳಗಾವಿ ಗ್ರಾಮೀಣ ಬಾಗದಲ್ಲಿ ಬಿಜೆಪಿಯದ್ದೆ ಹವಾ,,, ಮೊನ್ನೆ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಭಾಗದಲ್ಲಿ ಮತ್ತೆ ಬಿಜೆಪಿ ಮೆಲುಗೈ ಸಾಧಿಸಿದೆ. ಬಿಜೆಪಿ ಮತ್ತು ಕಾಂಗ್ರೇಸ್ ನಡುವೆ ಪ್ರತಿಷ್ಟಿತೆಗೆ ಕಾರಣವಾಗಿದ್ದ ಬಿಜೆಪಿ ಗ್ರಾಮೀಣ ಬಾಗದಲ್ಲಿ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಒಟ್ಟು 719 ಸ್ಥಾನದಲ್ಲಿ 339 ಬಿಜೆಪಿ ತನ್ನ ತೆಕ್ಕೆಗೆ ಪಡೆದುಕೊಂಡು ಮತ್ತೆ ಬೆಳಗಾವಿ ಗ್ರಾಮೀಣ ಬಾಗದಲ್ಲಿ ಬಿಜೆಪಿ ತನ್ನ ಹವಾ ತೊರಿಸಿದೆ. ನಾವು ಬರೊವರೆಗೂ ಮಾತ್ರ ಬೇರೆಯವರ …

Read More »

ಯಡಿಯೂರಪ್ಪನವರಿಂದಬೆಳಗಾವಿ ಸೇರಿ 3 ಸ್ಥಳಗಳಿಗೆ ಪ್ರವಾಸ

ಯಡಿಯೂರಪ್ಪನವರಿಂದಬೆಳಗಾವಿ ಸೇರಿ 3 ಸ್ಥಳಗಳಿಗೆ ಪ್ರವಾಸ ಪಾಸ್ಟ್ 9 ಸುದ್ದಿ: ಬೆಂಗಳೂರು – ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದೇ 9ರಿಂದ 3 ದಿನಗಳ ಕಾಲ ಉತ್ತರ ಕರ್ನಾಟಕದ 3 ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಬೆಳಗಾವಿ, ಬೀದರ್ ಹಾಗೂ ರಾಯಚೂರು ಜಿಲ್ಲೆಗಳಿಗೆ ಯಡಿಯೂರಪ್ಪ ಪ್ರವಾಸ ಮಾಡಲಿದ್ದಾರೆ. ರಾಜ್ಯದಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುವುದರಿಂದ ಯಡಿಯೂರಪ್ಪ ಪ್ರವಾಸ ಹಮ್ಮಿಕೊಂಡಿದ್ದಾರೆ. ಇದೇ ವೇಳೆ ಅವರು ವಿವಿಧ ಅಭಿವೃದ್ಧಿ …

Read More »

ದುಪಧಾಳ ಭೀಮ‌ ಆರ್ಮಿಯಿಂದ ಪ್ರಪ್ರಥಮ ಕೊರೆಗಾಂವ ವಿಜಯೋತ್ಸವ

ದುಪಧಾಳ ಭೀಮ‌ ಆರ್ಮಿಯಿಂದ ಪ್ರಪ್ರಥಮ ಕೊರೆಗಾಂವ ವಿಜಯೋತ್ಸವ ಗೋಕಾಕ :ಆದುನಿಕ‌ ಯುಗದಲ್ಲಿ ಮೊಬೈಲ ಜೊತೆ ಹೊಸ ವ್ಯವಸ್ಥೆಗಳು ಬಂದರು ಸಹ ನಮ್ಮ‌ಜನ ಇತಿಹಾಸ ಗೊತ್ತಿಲ್ಲದೆ ಆದುನಿಕ ಯುಗದಲ್ಲಿ ಅನಾಚಾರದ ಬದುಕನ್ನುಬದುಕುತಿದ್ದಾರೆ.ಗೋಕಾಕ ತಾಲೂಕಿನ ದುಪದಾಳ ಗ್ರಾಮದಲ್ಲಿ ಪ್ರಪ್ರಥಮ ಬಾರಿಗೆ ಭೀಮಾ ಕೊರೆಗಾಂವ ವಿಜಯೋತ್ಸವದ ಕಾರ್ಯಕ್ರಮ ದಲ್ಲಿ ಬಾಬಾ ಸಾಹೇಬ ಅಂಬೇಡ್ಕರ ಹಾಗೂ ಟಿಪ್ಪು ಸುಲ್ತಾನ್ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಸ್ಥಳಿಯ ಭೀಮ‌ ಆರ್ಮಿಯ ಮುಖಂಡ ಸಂತೋಷ ದೊಡಮನಿಯವರು ಕೊರೆಗಾಂವ …

Read More »

ಕೊಣ್ಣೂರಲ್ಲಿ ಕೊರೆಗಾಂವ ವಿಜಯೋತ್ಸವ,ಮಹಿಳೆಯರಿಂದ ಬಾಬಾಸಾಹೇಬ ಪುತ್ಥಳಿಗೆ ಮಾಲಾರ್ಪಣೆ*

*ಕೊಣ್ಣೂರಲ್ಲಿ ಕೊರೆಗಾಂವ ವಿಜಯೋತ್ಸವ,ಮಹಿಳೆಯರಿಂದ ಬಾಬಾಸಾಹೇಬ ಪುತ್ಥಳಿಗೆ ಮಾಲಾರ್ಪಣೆ* ಗೋಕಾಕ ತಾಲೂಕಿನ ದುಪದಾಳ ಗ್ರಾಮದಲ್ಲಿನ ಬೀಮ ಆರ್ಮಿಯ ಸದಸ್ಯರಿಂದ 203 ನೆ ಕೊರೆಗಾಂವ ವಿಜಯೋತ್ಸವದ ಹಿನ್ನೆಲೆಯಲ್ಲಿ ತಮ್ಮ ಸ್ವಗ್ರಾಮ ದುಪದಾಳ ಅಲ್ಲದೆ ಗೋಕಾಕ ತಾಲೂಕಿನಾದ್ಯಂತ ಪ್ರಪ್ರಥಮ ಬಾರಿಗೆ ಭೀಮಾ ಕೊರೆಗಾಂವ ವಿಜಯೋತ್ಸವದ ಇತಿಹಾಸ ತಿಳಿಸುತ್ತಾ ಪ್ರತಿ ಗ್ರಾಮದ ಮುಖಂಡರ ನೇತೃತ್ವದಲ್ಲಿ ಆಚರಣೆ ಮಾಡಿದರು. ಅದರಂತೆ ಕೊಣ್ಣೂರಿನ‌ ಅಂಬೇಡ್ಕರ ನಗರದಲ್ಲಿನ ಬಾಬಾಸಾಹೇಬ ಅಂಬೇಡ್ಕರ ಪುತ್ಥಳಿಗೆ ಸ್ಥಳದಲ್ಲಿದ್ದ ಮಹಿಳೆಯರಿಂದ ಮಾಲಾರ್ಪಣೆ ಮಾಡಿಸಿ ಜೈಕಾರ ಹಾಕಿ …

Read More »

ಕೊಣ್ಣೂರಲ್ಲಿ ಕೊರೆಗಾಂವ ವಿಜಯೋತ್ಸವ,ಮಹಿಳೆಯರಿಂದ ಬಾಬಾಸಾಹೇಬ ಪುತ್ಥಳಿಗೆ ಮಾಲಾರ್ಪಣೆ*

*ಕೊಣ್ಣೂರಲ್ಲಿ ಕೊರೆಗಾಂವ ವಿಜಯೋತ್ಸವ,ಮಹಿಳೆಯರಿಂದ ಬಾಬಾಸಾಹೇಬ ಪುತ್ಥಳಿಗೆ ಮಾಲಾರ್ಪಣೆ* ಗೋಕಾಕ ತಾಲೂಕಿನ ದುಪದಾಳ ಗ್ರಾಮದಲ್ಲಿನ ಬೀಮ ಆರ್ಮಿಯ ಸದಸ್ಯರಿಂದ 203 ನೆ ಕೊರೆಗಾಂವ ವಿಜಯೋತ್ಸವದ ಹಿನ್ನೆಲೆಯಲ್ಲಿ ತಮ್ಮ ಸ್ವಗ್ರಾಮ ದುಪದಾಳ ಅಲ್ಲದೆ ಗೋಕಾಕ ತಾಲೂಕಿನಾದ್ಯಂತ ಪ್ರಪ್ರಥಮ ಬಾರಿಗೆ ಭೀಮಾ ಕೊರೆಗಾಂವ ವಿಜಯೋತ್ಸವದ ಇತಿಹಾಸ ತಿಳಿಸುತ್ತಾ ಪ್ರತಿ ಗ್ರಾಮದ ಮುಖಂಡರ ನೇತೃತ್ವದಲ್ಲಿ ಆಚರಣೆ ಮಾಡಿದರು. ಅದರಂತೆ ಕೊಣ್ಣೂರಿನ‌ ಅಂಬೇಡ್ಕರ ನಗರದಲ್ಲಿನ ಬಾಬಾಸಾಹೇಬ ಅಂಬೇಡ್ಕರ ಪುತ್ಥಳಿಗೆ ಸ್ಥಳದಲ್ಲಿದ್ದ ಮಹಿಳೆಯರಿಂದ ಮಾಲಾರ್ಪಣೆ ಮಾಡಿಸಿ ಜೈಕಾರ ಹಾಕಿ …

Read More »

ವಿದ್ಯಾರ್ಥಿಗಳಿಗೆ ಹೂ ನೀಡಿ ಸ್ವಾಗತಿಸಿದ ಶಾಲಾ ಶಿಕ್ಷಕಿಯರು ಮತ್ತು ಆಡಳಿತ ಮಂಡಳಿ

ವಿದ್ಯಾರ್ಥಿಗಳಿಗೆ ಹೂ ನೀಡಿ ಸ್ವಾಗತಿಸಿದ ಶಾಲಾ ಶಿಕ್ಷಕಿಯರು ಮತ್ತು ಆಡಳಿತ ಮಂಡಳಿ ಸರ್ಕಾರ ಇಂದಿನಿಂದ 1ರಿಂದ 9 ರವರೆಗೆ ಪ್ರಾರಂಭಿಸಲು ಅನುಮತಿ ಕೊಟ್ಟಿದ್ದು ಕೊಣ್ಣೂರಲ್ಲಿನ ಆಚಾರ್ಯ ಶಾಂತಿ ಸಾಗರ ತಪೋವನ ಶಿಕ್ಷಣ ಸಂಸ್ಥೆಯ ಶಾಲೆಗೆ ವಿದ್ಯಾರ್ಥಿಗಳು ಉತ್ಸಾಹದಿಂದ ಸರಕಾರದ ನಿಯಮದಂತೆ ವಿದ್ಯಾಗಮನದಲ್ಲಿ ಕಲಿಯಲು ಬರುತ್ತಿದ್ದಾರೆ. ಗೋಕಾಕ ತಾಲೂಕಿನ ಕೊಣ್ಣೂರಿನಲ್ಲಿರುವ ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಇಂದಿನಿಂದ ವಿದ್ಯಾಗಮನ ಪ್ರಾರಂಭವಾಗಿದ್ದು ಬಹುತೇಕ ಕೊಣ್ಣೂರ ಪಟ್ಟಣ ಭಾಗದ ವಿದ್ಯಾರ್ಥಿಗಳು ಹೆಚ್ಚು ಸಂಖ್ಯೆಯಲ್ಲಿ ಶಾಲೆಗಳಲ್ಲಿ …

Read More »

ಮೃತ ಕುಟುಂಬಸ್ಥರಿಗೆ ದನ ಸಹಾಯ ಮಾಡಿ ಮಾನವಿಯತೆ ಮೆರೆದ ಶಾಸಕ ಸತೀಶ ಜಾರಕಿಹೋಳಿ

ಪಾಶ್ಚಾಪುರ:  ಮೃತ ಕುಟುಂಬಸ್ಥರಿಗೆ ದನ ಸಹಾಯ ಮಾಡಿ ಮಾನವಿಯತೆ ಮೆರೆದ ಶಾಸಕ ಸತೀಶ ಜಾರಕಿಹೋಳಿ ಎರಡು ತಿಂಗಳ‌ ಹಿಂದೆ ಹುಕ್ಕೇರಿ ತಾಲೂಕಿನ ಪಾಶ್ಚಾಪುರ ಗ್ರಾಮದಲ್ಲಿ ಹೊಲದಲ್ಲಿ ಸೊಯಾಬಿನ್ ರಾಶಿ ಮಾಡುವಾಗ ಮಶಿನಿನಲ್ಲಿ ಸೀರೆ ಸಿಲುಕಿ ಮರಣ ಹೊಂದಿದ್ದ ಪಾಶ್ಚಾಪುರದಲ್ಲಿರುವ ಮೈತ ಯಮನವ್ವ ದುಂಡಪ್ಪ ಉಪ್ಪಾರ ಇವರ ಮನೆಗೆ ಕೆಪಿಸಿಸಿ ಕಾರ್ಯಾದಕ್ಷ ಸತೀಶ ಜಾರಕಿಹೋಳಿಯವರ ಪುತ್ರ ರಾಹುಲ ಹಾಗೂ ಪುತ್ರಿ ಪ್ರಿಯಾಂಕಾ ಜಾರಕಿಹೋಳಿಯವರು ಮೃತ ಕುಟುಂಬದ ಸದಸ್ಯರಿಗೆ ದನಸಹಾಯ ಮಾಡುವ ಮೂಲಕ …

Read More »

ಅಬಿವೃದ್ದಿಗಾಗಿ ಬಿಜೆಪಿ ಬಿಟ್ರು, ಕಾಂಗ್ರೆಸ್ಸಿಗೆ ಸೇರಿದ್ರು,,,

ಅಬಿವೃದ್ದಿಗಾಗಿ ಬಿಜೆಪಿ ಬಿಟ್ರು, ಕಾಂಗ್ರೆಸ್ಸಿಗೆ ಸೇರಿದ್ರು,,, ಸುಮಾರು ಇಪ್ಪತ್ತು ವರ್ಷಗಳಿಂದ ಬಿಜೆಪಿಯಲ್ಲಿದ್ದ ಹುಕ್ಕೇರಿ ತಾಲೂಕಿನ ಪಾಶ್ಛಾಪುರ ಗ್ರಾ,ಪಂ, ಸದಸ್ಯರೊಬ್ಬರು ಇವತ್ತು ಕೆ,ಪಿ,ಸಿ,ಸಿ,ಕಾರ್ಯಾದಕ್ಷರಾದ ಪುತ್ರ ರಾಹುಲ ಜಾರಕಿಹೋಳಿ ಹಾಗೂ ಪುತ್ರಿ ಪ್ರಿಯಾಂಕಾ ಜಾರಕಿಹೋಳಿಯವರ ಸಮ್ಮುಖದಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್ಸಿಗೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಸ್ಥಳಿಯ ಮುಖಂಡ ಹುಸೇನ್ ಪಟ್ಟನಕೋಡಿ,ಮಾತನಾಡಿ ಗ್ರಾಮದಲ್ಲಿ ಸತೀಶ ಜಾರಕಿಹೋಳಿಯವರ ಅಬಿವೃದ್ದಿ ಕಾರ್ಯ ನೋಡಿ ತಮ್ಮನ್ನು ಗೆಲ್ಲಿಸಿ ಕಳಿಸಿದ ಜನತೆ, ಗ್ರಾಮಕ್ಕೆ ಅಬಿವೃದ್ದಿ ಮಾಡಲು ಮನಿಶಾ ಶಿಂದೆ ಅವರು …

Read More »