Breaking News

fast9admin

ದೇಶದ ನಾಗರಿಕರು ಭಾವೈಕ್ಯತೆಯಿಂದ ಜೀವಿಸಿದರೆ ಮಾತ್ರ ದೇಶದ ಎಳ್ಗೆ ಸಾದ್ಯ : ವಿವೇಕ ಜತ್ತಿ

.ದೇಶದ ನಾಗರಿಕರು ಭಾವೈಕ್ಯತೆಯಿಂದ ಜೀವಿಸಿದರೆ ಮಾತ್ರ ದೇಶದ ಎಳ್ಗೆ ಸಾದ್ಯ : ವಿವೇಕ ಜತ್ತಿ ಗೋಕಾಕನ ನಗರದ ಕೆಪಿಸಿಸಿ ಕಾರ್ಯಾದಕ್ಷ ಸತೀಶ ಜಾರಕಿಹೋಳಿಯವರ ಗೋಕಾಕ ಗೃಹ ಕಚೇರಿ ಹಿಲ್ ಗಾರ್ಡನ್ ನಲ್ಲಿ ಗೋಕಾಕ ಬ್ಲಾಕ್ ಕಾಂಗ್ರೆಸ್ ಮೈನಾರಿಟಿ ಘಟಕದ ವತಿಯಿಂದ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಮುಖಂಡರಾದ ವಿವೇಕ ಜತ್ತಿ ಮಾತನಾಡಿ ಕಾಂಗ್ರೆಸ್ ಮಾಡಿದ ಎಪ್ಪತ್ತು ವರ್ಷಗಳ ಸಾಧನೆಯನ್ನು ಬಿಡಿ ಬಿಡಿಯಾಗಿ ಬಿಡಿಸಿ ಹೇಳಿದರು ಹಾಗೂ …

Read More »

ನದಿ ಇಂಗಳಗಾಂವ ಗ್ರಾ, ಪಂ, ನೂತನ ಸದಸ್ಯರಿಗೆ ಅಥಣಿಯ ದಲಿತ ಮುಖಂಡರು ಹಾಗೂ ಪತ್ರಕರ್ತರಿಂದ ಸನ್ಮಾನ

ನದಿ ಇಂಗಳಗಾಂವ ಗ್ರಾ, ಪಂ, ನೂತನ ಸದಸ್ಯರಿಗೆ ಅಥಣಿಯ ದಲಿತ ಮುಖಂಡರು ಹಾಗೂ ಪತ್ರಕರ್ತರಿಂದ ಸನ್ಮಾನ ಗ್ರಾಮ ಪಂಚಾಯತಿ ಚುನಾವಣೆಯ ನದಿ ಇಂಗಳಗಾಂವ  ಗ್ರಾಮ ಪಂಚಾಯತಿ ವ್ಯಾಪ್ತಿಯ ವಾರ್ಡ ನಂಬರ ಎರಡರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಅವಿರೋಧವಾಗಿ ಆಯ್ಕೆಯಾದ ಶ್ರೀಮತಿ ತಿರುಮಲಾ ವಿಲಾಸ ಕಾಂಬಳೆ ಹಾಗೂ ವಾರ್ಡ ನಂಬರ ನಾಲ್ಕರಲ್ಲಿ ಶ್ರೀಮತಿ ವೀಣಾ ಪ್ರಮೋದ ಕಾಂಬಳೆಯವರು ಘಟಾನುಗಟಿ ಅಭ್ಯರ್ಥಿಗಳ ವಿರುದ್ಧ  ಪ್ರಚಂಡ ಬಹುಮತದಿಂದ  ಜಯಗಳಿಸಿ ಸದರಿ ಎರಡು ವಾರ್ಡಗಳಲ್ಲಿ ಅಭಿವೃದ್ಧಿಯ ಕಾರ್ಯದತ್ತ …

Read More »

ಗೋಕಾಕ ಜಿಲ್ಲೆಆಗುವುದು ಪಕ್ಕಾ..??? : ಸಚಿವ ರಮೇಶ ಜಾರಕಿಹೊಳಿ

ಗೋಕಾಕ ಜಿಲ್ಲೆಆಗುವುದು ಪಕ್ಕಾ..??? : ಸಚಿವ ರಮೇಶ ಜಾರಕಿಹೊಳಿ ಸಿದ್ಧರಾಮಯ್ಯ ಸಿಎಂ ಆಗಿದ್ದ ವೇಳೆ ಗೋಕಾಕ ಮತ್ತು ಚಿಕ್ಕೋಡಿ ಜಿಲ್ಲೆ ರಚನೆ ಬಗ್ಗೆ ನಿರ್ಣಯ ಮಾಡಲಾಗಿತ್ತು.ಆದರೆ ಬೈಲಹೊಂಗಲದವರು ನಮಗೂ ಪ್ರತ್ಯೇಕ ಜಿಲ್ಲೆ ಕೊಡಿ ಅಂತ ಕೇಳಿದ್ದರಿಂದ ಈ ವಿಚಾರ ಅಷ್ಟಕ್ಕೆ ನಿಂತಿದೆ. ಹೊಸ ತಾಲೂಕು ರಚನೆ ಮಾಡಿ ಆ ನಂತರ ಗೋಕಾಕ ಪ್ರತ್ಯೇಕ ಜಿಲ್ಲೆ ರಚನೆಗಾಗಿ ಪ್ರಯತ್ನಿಸುತ್ತೆನೆಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೋಮವಾರದಂದು ಗೋಕಾಕ …

Read More »

ಟಿ ಶರ್ಟ್ ಖರೀದಿಸಿ ಪ್ರೀ ಲಕ್ಷ್ಯ ಚಲನಚಿತ್ರ ನೋಡಿ

ಉತ್ತರ ಕರ್ನಾಟಕದ ಕಲಾವಿದರನ್ನು ಬಳಸಿ ಗೋಕಾಕ ಸುತ್ತಮುತ್ತಲಿನ ತಾವು ನೋಡಿರದ ಹಲವಾರು ಸ್ಥಳಗಳನ್ನು ತೋರಿಸುವ ಮುಖಾಂತರ ಹಾಗೂ ನೈಜ ಘಟನೆ ಆದಾರಿಸಿ ಸಮಾಜಕ್ಕೆ ಮತ್ತು ಕುಟುಂಬಕ್ಕೆ ಒಂದು ಒಳ್ಳೆಯ ಸಂದೇಶ ನೀಡುವಂತಹ ಲಕ್ಷ್ಯ ಚಲನ ಚಿತ್ರವನ್ನು ಉತ್ತರ ಕರ್ನಾಟಕದ ಕೆಲ ಯುವಕರು ಸೇರಿ ಮಾಡಿದ್ದಾರೆ, ನಾವೆಲ್ಲರೂ ಕೇವಲ ಬೇರೆಯವರ ಚಲನ ಚಿತ್ರ ನೋಡಿ ಬೇರೆಯವರನ್ನೆ ಪ್ರೋತ್ಸಾಹಿಸಿದ್ದೇವೆ, ಆದರೆ ಲಕ್ಷ್ಯ ಕನ್ನಡ ಚಲನ ಚಿತ್ರ ತಂಡದವರು ನಮ್ಮವರು, ಯಾವಾಗಲೋ ಎಲ್ಲೋ ನಮ್ಮ …

Read More »

ಟಿ ಶರ್ಟ್ ಖರೀದಿಸಿ ಪ್ರೀ ಲಕ್ಷ್ಯ ಚಲನಚಿತ್ರ ನೋಡಿ

ಟಿ ಶರ್ಟ್ ಖರೀದಿಸಿ ಪ್ರೀ ಲಕ್ಷ್ಯ ಚಲನಚಿತ್ರ ನೋಡಿ ಉತ್ತರ ಕರ್ನಾಟಕದ ಕಲಾವಿದರನ್ನು ಬಳಸಿ ಗೋಕಾಕ ಸುತ್ತಮುತ್ತಲಿನ ತಾವು ನೋಡಿರದ ಹಲವಾರು ಸ್ಥಳಗಳನ್ನು ತೋರಿಸುವ ಮುಖಾಂತರ ಹಾಗೂ ನೈಜ ಘಟನೆ ಆದಾರಿಸಿ ಸಮಾಜಕ್ಕೆ ಮತ್ತು ಕುಟುಂಬಕ್ಕೆ ಒಂದು ಒಳ್ಳೆಯ ಸಂದೇಶ ನೀಡುವಂತಹ ಲಕ್ಷ್ಯ ಚಲನ ಚಿತ್ರವನ್ನು ಉತ್ತರ ಕರ್ನಾಟಕದ ಕೆಲ ಯುವಕರು ಸೇರಿ ಮಾಡಿದ್ದಾರೆ, ನಾವೆಲ್ಲರೂ ಕೇವಲ ಬೇರೆಯವರ ಚಲನ ಚಿತ್ರ ನೋಡಿ ಬೇರೆಯವರನ್ನೆ ಪ್ರೋತ್ಸಾಹಿಸಿದ್ದೇವೆ, ಆದರೆ ಲಕ್ಷ್ಯ ಕನ್ನಡ …

Read More »

ನೂತನ ಗ್ರಾಮ ಪಂಚಾಯತಿ ಸದಸ್ಯರಿಂದ ಸತೀಶ ಜಾರಕಿಹೋಳಿಯವರಿಗೆ ಸನ್ಮಾನ

ನೂತನ ಗ್ರಾಮ ಪಂಚಾಯತಿ ಸದಸ್ಯರಿಂದ ಸತೀಶ ಜಾರಕಿಹೋಳಿಯವರಿಗೆ ಸನ್ಮಾನ ಮೂಡಲಗಿ : ಅರಭಾವಿ ವಿಧಾನಸಭಾ ಮತ ಕ್ಷೇತ್ರದ ವಡೆಯರಟ್ಟಿ ಗ್ರಾಮ ಪಂಚಾಯಿತಿಗೆ ಇತ್ತಿಚೇಗೆ ಆಯ್ಕೆಯಾದ ನೂತನ ಸದಸ್ಯರು ಭಾನುವಾರ ಗೋಕಾಕದ ಹಿಲ್ ಗಾರ್ಡನ್ ಕಚೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಭೇಟಿಯಾಗುವ ಮೂಲಕ ಸನ್ಮಾನಿಸಿ, ಅಭಿನಂದನೆ ಸಲ್ಲಿಸಿದರು. ಗ್ರಾಮ ಪಂಚಾಯಿತಿಗೆ ನೂತನವಾಗಿ ಆಯ್ಕೆಗೊಂಡ ಸದಸ್ಯರು ಗ್ರಾಮದ ಅಭಿವೃದ್ಧಿಗೆ ಒತ್ತು ನೀಡಬೇಕು. ಗ್ರಾಮದಲ್ಲಿನ ಜನರ ಸಮಸ್ಯೆ, ಅವರ ಧ್ವನಿಯಾಗಿ ತಾವು ಕಾರ್ಯಗಳನ್ನು …

Read More »

ಗೆದ್ದವರು ಸೋತವರು ಎಲ್ಲರೂ ನಮ್ಮವರೆ : ಸಚಿವ ರಮೇಶ ಜಾರಕಿಹೋಳಿ*

*ಗೆದ್ದವರು ಸೋತವರು ಎಲ್ಲರೂ ನಮ್ಮವರೆ : ಸಚಿವ ರಮೇಶ ಜಾರಕಿಹೋಳಿ* ಗೋಕಾಕ : ಗೋಕಾಕ ನಗರದಲ್ಲಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿಯವರ ಗೃಹ ಕಚೇರಿಯ ಆವರಣದಲ್ಲಿ ಗೋಕಾಕ ಮತಕ್ಷೇತ್ರದಲ್ಲಿ ನೂತನವಾಗಿ ಆಯ್ಕೆಯಾದ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ ಸದಸ್ಯರುಗಳಿಗೆ ಸತ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ಸಮಾರಂಭದ ಜ್ಯೋತಿ ಬೆಳಗಿಸಿ ಮಾತನಾಡಿದ ಜಲಸಂಪನ್ಮೂಲ ಸಚಿವರಾದ ರಮೇಶ ಜಾರಕಿಹೋಳಿಯವರು ಸತತವಾಗಿ ಗೋಕಾಕ ಮತಕ್ಷೇತ್ರದ ಜನತೆ ಜಾರಕಿಹೋಳಿ ಕುಟುಂಬದ ಜೊತೆ ಇದ್ದಿರಿ, ಇಲ್ಲಿ ಗೆದ್ದವರು …

Read More »

ಗೆದ್ದವರು ಸೋತವರು ಎಲ್ಲರೂ ನಮ್ಮವರೆ : ಸಚಿವ ರಮೇಶ ಜಾರಕಿಹೋಳಿ*

*ಗೆದ್ದವರು ಸೋತವರು ಎಲ್ಲರೂ ನಮ್ಮವರೆ : ಸಚಿವ ರಮೇಶ ಜಾರಕಿಹೋಳಿ* ಗೋಕಾಕ : ಗೋಕಾಕ ನಗರದಲ್ಲಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿಯವರ ಗೃಹ ಕಚೇರಿಯ ಆವರಣದಲ್ಲಿ ಗೋಕಾಕ ಮತಕ್ಷೇತ್ರದಲ್ಲಿ ನೂತನವಾಗಿ ಆಯ್ಕೆಯಾದ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ ಸದಸ್ಯರುಗಳಿಗೆ ಸತ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ಸಮಾರಂಭದ ಜ್ಯೋತಿ ಬೆಳಗಿಸಿ ಮಾತನಾಡಿದ ಜಲಸಂಪನ್ಮೂಲ ಸಚಿವರಾದ ರಮೇಶ ಜಾರಕಿಹೋಳಿಯವರು ಸತತವಾಗಿ ಗೋಕಾಕ ಮತಕ್ಷೇತ್ರದ ಜನತೆ ಜಾರಕಿಹೋಳಿ ಕುಟುಂಬದ ಜೊತೆ ಇದ್ದಿರಿ, ಇಲ್ಲಿ ಗೆದ್ದವರು …

Read More »

ಕೊಣ್ಣೂರಲ್ಲಿ ಭಕ್ತಿ ಭಾವದಿಂದ ಜರುಗಿದ ಅಯ್ಯಪ್ಪ ಸ್ವಾಮಿ ಮಹಾಪೂಜೆ

ಕೊಣ್ಣೂರಲ್ಲಿ ಭಕ್ತಿ ಭಾವದಿಂದ ಜರುಗಿದ ಅಯ್ಯಪ್ಪ ಸ್ವಾಮಿ ಮಹಾಪೂಜೆ ಗೋಕಾಕ ತಾಲೂಕಿನ ಕೊಣ್ಣೂರಿನ‌ ಶ್ರೀ ಲಕ್ಷ್ಮಿ ದೇವಸ್ಥಾನದಲ್ಲಿ ಸ್ಥಳಿಯ ಗುರುಸ್ವಾಮಿ ಯಶರಾಜ್,ಮಲ್ಲಾಪುರ ಪಿ,ಜಿ,ಯ ಗುರುಸ್ವಾಮಿಗಳಾದ ಕಾಳೆ ಗುರುಸ್ವಾಮಿಗಳು,ಸುಣದೋಳಿಯ ಉಮೇಶ ಗುರುಸ್ವಾಮಿ, ಪಾಲ್ಸ್ ನ . ರವಿ ಮತ್ತು ಮಹೇಶ ಗುರುಸ್ವಾಮಿ ಹಾಗೂ ವಿವಿದ ಗ್ರಾಮದ ಸನ್ನಿದಾದ ಗುರುಸ್ವಾಮಿಗಳ ನೇತೃತ್ವದಲ್ಲಿ 16 ನೆಯ ವರ್ಷದ ಮಹಾಪೂಜೆಯನ್ನು ಶ್ರೀ ಲಕ್ಷ್ಮಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ಜರುಗಿತು. ಈ ಮಹಾಪೂಜೆಗೆ ಸುತ್ತಮುತ್ತಲಿನಿಂದ ಗುರುಸ್ವಾಮಿಗಳ ಜೊತೆ ಕನ್ನಿ …

Read More »

ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೋಳಿ ಇವರ ಮಾರ್ಗದರ್ಶನದಲ್ಲಿ ವಿವಿದ ಕಾಮಗಾರಿಗೆ ಚಾಲನೆ*

*ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೋಳಿ ಇವರ ಮಾರ್ಗದರ್ಶನದಲ್ಲಿ ವಿವಿದ ಕಾಮಗಾರಿಗೆ ಚಾಲನೆ* ಗೋಕಾಕ ತಾಲೂಕಿನ ಕೊಣ್ಣೂರಿನ ವಾಲ್ಮೀಕಿ ವೃತ್ತದಲ್ಲಿ ನಡೆದ ವಿವಿದ ಕಾಮಗಾರಿಗಳ ಶಂಕು ಸ್ಥಾಪನೆಯ ಕಾರ್ಯಕ್ರಮದಲ್ಲಿ ಸನ್ 2019-20 ಸಾಲಿನಲ್ಲಿ ಕೊಣ್ಣೂರ ಪುರಸಭೆಗೆ ಬಿಡುಗಡೆಯಾದ ಎಸ್,ಎಪ್,ಸಿ,ವಿಶೇಷ ಅನುದಾನ ರೂ,10 ಕೋಟಿಗಳಲ್ಲಿ ಕೊಣ್ಣೂರ ಪುರಸಭೆಯ ವ್ಯಾಪ್ತಿಯಲ್ಲಿನ ವಾರ್ಡಗಳಲ್ಲಿ 10 ಕೋಟಿಯ ವಿವಿದ ಕಾಮಗಾರಿಗಳನ್ನು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೋಳಿ ನಿರ್ದೇಶನದಂತೆ ಕಾರ್ಮಿಕ‌ ದುರೀಣರಾದ ಶ್ರೀ ಅಂಬಿರಾವ ಪಾಟೀಲ ಇವರು ಗುದ್ದಲ್ಲಿ …

Read More »