Breaking News

fast9admin

ಗ್ರಾಮ, ಸಮಾಜ ಸುದಾರಣೆಗೆ ಇಂತವರನ್ನು ಆಯ್ಕೆ ಮಾಡಿ

ಗ್ರಾಮ, ಸಮಾಜ ಸುದಾರಣೆಗೆ ಇಂತವರನ್ನು ಆಯ್ಕೆ ಮಾಡಿ ನಂದಗಾಂವ:ಇತ್ತೀಚೆಗೆ ಯಾವ ಗ್ರಾಮದಲ್ಲಿ ನೋಡಿದರೂ ಕೇವಲ ಗ್ರಾಮ‌ ಪಂಚಾಯತಿ ಚುನಾವಣೆಯ ಸುದ್ದಿಗಳೆ ಹೊರತು ಬೇರೆ ಯಾವ ವಿಷಯವು ಚರ್ಚೆ ಇಲ್ಲ, ಆದರೆ ಗ್ರಾಮ ಪಂಚಾಯತಿಗೆ ನಿಲ್ಲುವ ಅಬ್ಯರ್ಥಿ ಹೇಗಿರಬೇಕು ಅನ್ನುವುದನ್ನು ಬಿಟ್ಟು ಕೇವಲ ಹಣ,ಹೆಂಡಕ್ಕೆ ಮಾರುಹೊಗದೆ ಗ್ರಾಮದ ಅಬಿವೃದ್ದಿ ಮಾಡುವ ಚಲಗಾರನಿಗೆ ಮಣೆ ಹಾಕಬೇಕಾದದ್ದು ಮತದಾರನ ಹಕ್ಕು, ಅಂತಹ ವ್ಯಕ್ತಿ ,ಗ್ರಾಮದ ಅಭಿವೃದ್ದಿಯ ಜೊತೆ ಸಮಾಜದ ಜನತೆಗೆ ಎನಾದರೂ ಮಾಡಲೆಬೇಕೆಂಬ ಉದ್ದೇಶದಿಂದ,ಸರಕಾರದ …

Read More »

ರಕ್ತದಾನ ಮಹಾದಾನ : ಆರ್,ಜಿ,ಬಸ್ಸಾಪುರಿ

ರಕ್ತದಾನ ಮಹಾದಾನ : ಆರ್,ಜಿ,ಬಸ್ಸಾಪುರಿ ರಕ್ತದ ಕೊರತೆಯಿಂದ ಹಲವರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ ಮತ್ತೆ ಅನೇಕರು ಪರದಾಡುವುದನ್ನು ಎಷ್ಟೋ ಸಂದರ್ಭಗಳಲ್ಲಿ ನಾವುಗಳೆಲ್ಲರು ಕಾಣುತ್ತೇವೆ. ರಕ್ತಕ್ಕಾಗಿ ಅಲೆದಾಡುವಾಗ ಮಾತ್ರ ಜನರಿಗೆ ಅದರ ಮಹತ್ವ ತಿಳಿಯುತ್ತದೆ ಎಂದು ಗೋಕಾಕ ತಾಲೂಕಿನ ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್,ಜಿ,ಬಸಾಪುರಿ ಇವರು ಮಾತನಾಡಿದರು ಅದಲ್ಲದೆ ರಕ್ತದಾನ ಮಹಾದಾನವಾಗಿದೆ ಕೊಣ್ಣೂರ ಪ್ರಾಥಮಿಕ ಕೇಂದ್ರದಲ್ಲಿ ಶಿಬಿರ ಏರ್ಪಡಿಸಲಾಗಿದೆ, ಸಾವು ಬದುಕಿನ ಮಧ್ಯೆ ಹೋರಾಟ ನಡೆಸುವವರನ್ನು ಬದುಕಿಸಲು ರಕ್ತದಾನ ಮಾಡುವುದು ಸಮಾಜಮುಖಿ …

Read More »

ಅಮವಾಸ್ಯೆ ದಿನ ನಾಮಪತ್ರ ಸಲ್ಲಿಸಿ ಮೂಡನಂಬಿಕೆಗೆ ತೆರೆ ಎಳೆದ ಅಭ್ಯರ್ಥಿ

ಅಮವಾಸ್ಯೆ ದಿನ ನಾಮಪತ್ರ ಸಲ್ಲಿಸಿ ಮೂಡನಂಬಿಕೆಗೆ ತೆರೆ ಎಳೆದ ಅಭ್ಯರ್ಥಿ ಹೌದು ಎಲ್ಲರಿಗೂ ಗೊತ್ತಿರುವ ಹಾಗೆ ಈಗ ಎಲ್ಲಿ ನೋಡಿದರೂ ಗ್ರಾಮ ಪಂಚಾಯತಿ ಚುನಾವಣೆ ಭರಾಟೆ ಜೊರಾಗಿದೆ, ಅದರಂತೆ ನಾಮಪತ್ರ ಸಲ್ಲಿಸುವವರಂತೂ ಅಷ್ಟೆ ಜೊರಾಗಿದ್ದಾರೆ, ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಹೇಗಾದರೂ ಗೆಲ್ಲಲೆಬೇಕೆಂಬ ಛಲದಿಂದ ಅಭ್ಯರ್ಥಿಗಳು ಮತದಾರರ ಮನವೋಲಿಕೆ ಮುಂದಾಗುವುದಲ್ಲದೆ ದೇವರ ಮೊರೆ ಕೂಡ ಹೋಗುತ್ತಿರುವುದು ಸರ್ವೆ ಸಾಮಾನ್ಯ. ಆದರೆ ದೇವರಕ್ಕಿಂತ ಮತದಾರ ಪ್ರಭುಗಳೆ ನಿಜವಾದ ದೇವರೆಂದು ತಿಳಿದಿರುವ ಅಥಣಿ ತಾಲೂಕಿನ …

Read More »

ದುರದುಂಡಿ ಗ್ರಾಮದಲ್ಲಿ ಹರಾಜಿನ ಮೂಲಕ ಗ್ರಾಪಂ,ಗೆ ಆಯ್ಕೆ ಸಂಭವ !!

ದುರದುಂಡಿ ಗ್ರಾಮದಲ್ಲಿ ಹರಾಜಿನ ಮೂಲಕ ಗ್ರಾಪಂ,ಗೆ ಆಯ್ಕೆ ಸಂಭವ !! ಕ್ರಿಮಿನಲ್ ಮೊಕದ್ದಮೆ ದಾಖಲಾಗುತ್ತದೆ ಎಂದು ಗೊತ್ತಿದ್ದರೂ ಸಹ ಯಾವುದಕ್ಕೂ ಲೆಕ್ಕಿಸದೆ ಹೇಗಾದರೂ ಮಾಡಿ ದುರದುಂಡಿ ಗ್ರಾ‌ಪಂ‌.ಗೆ ತಮ್ಮ ಹಣದ ಬಲದಿಂದ ಆಯ್ಕೆಯಾಗಲಿಕ್ಕೆ ಸಜ್ಜಾಗುತ್ತಿರುವುದು ತಿಳಿದು ಬಂದಿದೆ, ನಿನ್ನೆ ದಿನವು ವಾರ್ಡಿಗೆ ಸಂಬಂದಿಸಿದಂತೆ ಸುಮಾರು 5ರಿಂದ 7 ಲಕ್ಷದವರೆಗೆ ಗ್ರಾಪಂ ಸ್ಥಾನದ ಹರಾಜಿಗೆ ಕೆಲವು ಮುಖಂಡರು ಕೂಡಿದ್ದರು.ಆದರೆ ಇವರಿಂದ ಗ್ರಾಮದಲ್ಲಿ ಅಭಿವೃದ್ದಿ ಆಗುವುದು ಸಂಶಯಾಸ್ಪದ ಮೇಲೆ ಕೆಲವರು ವಿರೋದ ವ್ಯಕ್ತಪಡಿಸಿದ್ದರಿಂದ …

Read More »

ಸಾರಿಗೆ ನೌಕರರ ಸಂದಾನ ವಿಫಲ : ನಾಳೆಯಿಂದ ರಸ್ತೆಗಿಳಿಯಲ್ಲ ಸರಕಾರಿ ಹಾಗೂ ಖಾಸಗಿ ವಾಹನಗಳು.

ಸಾರಿಗೆ ನೌಕರರ ಸಂದಾನ ವಿಫಲ : ನಾಳೆಯಿಂದ ರಸ್ತೆಗಿಳಿಯಲ್ಲ ಸರಕಾರಿ ಹಾಗೂ ಖಾಸಗಿ ವಾಹನಗಳು ಬೆಂಗಳೂರು : ತಮನ್ನು ಸರಕಾರಿ ನೌಕರರನ್ನಾಗಿ ಪರಿಗಣಿಸುವದರ ಜೊತೆ ವಿವಿದ ಬೇಡಿಕೆ ಈಡೆರುಸುವ ಸಲುವಾಗಿ ಮೂರು ದಿನಗಳಿಂದ ಸಾರಿಗೆ ನೌಕರರ ಮುಷ್ಕರ ಕೊನೆಗೂ ಇವತ್ತಿನ‌ ಸಾರಿಗೆ ಸಚಿವರ ಜೊತೆಗಿನ ಸಂದಾನ ವಿಫಲವಾಗಿದ್ದು. ನಾಳೆಯಿಂದ ಮತ್ತೆ ಸಾರಿಗೆ ನೌಕರರ ಮುಷ್ಕರ ಮುಂದುವರೆಯಲಿದ್ದು ಮತ್ತೆ ಬಸ್ಸುಗಳು ನಿಂತಲ್ಲೆ ನಿಲ್ಲಲಿವೆ ಎಂದು ಹೇಳಿದ್ದಾರೆ, ಇದರ ಜೊತೆಯಲ್ಲಿ ಸಾರಿಗೆ ನೌಕರರಿಗೆ …

Read More »

ಸಾರಿಗೆ ನೌಕರರ ಸಂದಾನ ಯಶಸ್ಸು: ರಾತ್ರಿಯಿಂದಲೆ ರೋಡಿಗೆ ಬಸ್ಸುಗಳು !!!

ಸಾರಿಗೆ ನೌಕರರ ಸಂದಾನ ಯಶಸ್ಸು: ಮತ್ತೆ ರೋಡಿಗೆ ಬಸ್ಸುಗಳು ಬೆಂಗಳೂರು : ಮೂರು ದಿನಗಳಿಂದ ಸಾರಿಗೆ ನೌಕರರ ಮುಷ್ಕರಕ್ಕೆ ಮುಕ್ತಾಯವಾಗಿದೆ, ಕೊನೆಗೂ ಸಾರಿಗೆ ನೌಕರ ವಿವಿದ ಬೇಡಿಕೆಗಳಲ್ಲಿ ಹಕವು ಬೇಡಿಕೆಗಳನ್ನು ಈಡೆರಿಸಲು ಸರಕಾರ ಮುಂದಾಗಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ,ನೌಕರರ ಕರ್ತವ್ಯ ನೌಕರರು ಇಟ್ಟ 10,12 ಬೇಡಿಕೆಗಳಲ್ಲಿ ಬಹುತೇಕ 8 ಬೇಡಿಕೆಗಳಿಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ, 1) NINC ರದ್ದು ಪಡಿಸಲಾಗಿದೆ, 2)ನಿಗಮದ ನೌಕರರಿಗೆ ಆರೋಗ್ಯ ವಿಮೆ …

Read More »

ಗ್ರಾಮ, ಸಮಾಜ ಸುದಾರಣೆಗೆ ಇಂತವರನ್ನು ಆಯ್ಕೆ ಮಾಡಿ

ಗ್ರಾಮ, ಸಮಾಜ ಸುದಾರಣೆಗೆ ಇಂತವರನ್ನು ಆಯ್ಕೆ ಮಾಡಿ ಬೂದನೂರ :ಇತ್ತೀಚೆಗೆ ಯಾವ ಗ್ರಾಮದಲ್ಲಿ ನೋಡಿದರೂ ಕೇವಲ ಗ್ರಾಮ‌ ಪಂಚಾಯತಿ ಚುನಾವಣೆಯ ಸುದ್ದಿಗಳೆ ಹೊರತು ಬೇರೆ ಯಾವ ವಿಷಯವು ಚರ್ಚೆ ಇಲ್ಲ, ಆದರೆ ಗ್ರಾಮ ಪಂಚಾಯತಿಗೆ ನಿಲ್ಲುವ ಅಬ್ಯರ್ಥಿ ಹೇಗಿರಬೇಕು ಅನ್ನುವುದನ್ನು ಬಿಟ್ಟು ಕೇವಲ ಹಣ,ಹೆಂಡಕ್ಕೆ ಮಾರುಹೊಗದೆ ಗ್ರಾಮದ ಅಬಿವೃದ್ದಿ ಮಾಡುವ ಚಲಗಾರನಿಗೆ ಮಣೆ ಹಾಕಬೇಕಾದದ್ದು ಮತದಾರನ ಹಕ್ಕು, ಅಂತಹ ವ್ಯಕ್ತಿ ,ಗ್ರಾಮದ ಅಭಿವೃದ್ದಿಯ ಜೊತೆ ಸಮಾಜದ ಜನತೆಗೆ ಎನಾದರೂ ಮಾಡಲೆಬೇಕೆಂಬ …

Read More »

ಡೀಪೋದಲ್ಲಿ ನಿಂತಲ್ಲೆ ನಿಂತ ಬಸ್ಸುಗಳು, ನಿಲ್ದಾಣ ಮಾತ್ರ ಖಾಲಿ ಖಾಲಿ*

*ಡೀಪೋದಲ್ಲಿ ನಿಂತಲ್ಲೆ ನಿಂತ ಬಸ್ಸುಗಳು, ನಿಲ್ದಾಣ ಮಾತ್ರ ಖಾಲಿ ಖಾಲಿ* ಗೋಕಾಕ :ತಮ್ಮ ಬೇಡಿಕೆಗಳಿಗಾಗಿ ರಾಜ್ಯಾದಂತ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಗೋಕಾಕದಲ್ಲಿಯೂ ಕೂಡ ಮೂರನೆ ದಿನಕ್ಕೆ ಸಾರಿಗೆ ಸಿಬ್ಬಂದಿಗಳ ಮುಷ್ಕರ ಮುಂದುವರೆದಿದೆ, ಈ ಮುಷ್ಕರದಿಂದಾಗಿ ಗೋಕಾಕದ ಬಸ್ ಡಿಪೋದಲ್ಲಿ ನೂರಾರು ಬಸಗಳು ನಿಂತಲ್ಲೆ ನಿಂತಿವೆ ಇದರಿಂದ ಪರೂರಿಗೆ ತೆರಳಬೇಕಾದ ಸಾರ್ವಜನಿಕರು ಪರದಾಡುತಿದ್ದು ತಮ್ಮ ಗ್ರಾಮಕ್ಕೆ ತೆರಳಲು ಖಾಸಗಿ ಮೊರೆ ಹೋಗುತಿದ್ದಾರೆ ,ಇನ್ನು ಗೋಕಾಕ ಡಿಪೋದಲ್ಲಿ ನೂರಾರು ಬಸ್ಸುಗಳು …

Read More »

*ಡೀಪೋದಲ್ಲಿ ನಿಂತಲ್ಲಿ ನಿಂತ ಬಸ್ಸುಗಳು,ಬಸ್ ನಿಲ್ದಾಣ ಮಾತ್ರ ಖಾಲಿ ಖಾಲಿ*

*ಡೀಪೋದಲ್ಲಿ ನಿಂತಲ್ಲಿ ನಿಂತ ಬಸ್ಸುಗಳು,ಬಸ್ ನಿಲ್ದಾಣ ಮಾತ್ರ ಖಾಲಿ ಖಾಲಿ* ಗೋಕಾಕ :ತಮ್ಮ ಬೇಡಿಕೆಗಳಿಗಾಗಿ ರಾಜ್ಯಾದಂತ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಗೋಕಾಕದಲ್ಲಿಯೂ ಕೂಡ ಮೂರನೆ ದಿನಕ್ಕೆ ಸಾರಿಗೆ ಸಿಬ್ಬಂದಿಗಳ ಮುಷ್ಕರ ಮುಂದುವರೆದಿದೆ, ಈ ಮುಷ್ಕರದಿಂದಾಗಿ ಗೋಕಾಕದ ಬಸ್ ಡಿಪೋದಲ್ಲಿ ನೂರಾರು ಬಸಗಳು ನಿಂತಲ್ಲೆ ನಿಂತಿವೆ ಇದರಿಂದ ಪರೂರಿಗೆ ತೆರಳಬೇಕಾದ ಸಾರ್ವಜನಿಕರು ಪರದಾಡುತಿದ್ದು ತಮ್ಮ ಗ್ರಾಮಕ್ಕೆ ತೆರಳಲು ಖಾಸಗಿ ಮೊರೆ ಹೋಗುತಿದ್ದಾರೆ ,ಇನ್ನು ಗೋಕಾಕ ಡಿಪೋದಲ್ಲಿ ನೂರಾರು ಬಸ್ಸುಗಳು …

Read More »

ಮುಷ್ಕರ ಹಿಂಪಡೆಯದಿದ್ದರೆ ಸರಕಾರಿ ದರದಲ್ಲಿಖಾಸಗಿ ಬಸ್ಸು ಪ್ರಾರಂಭ : ಲಕ್ಷ್ಮಣ ಸವದಿ

  ಬೆಂಗಳೂರು : ಮುಷ್ಕರ ನಿರತ ಸಾರಿಗೆ ಸಿಬ್ಬಂದಿ ಮಿತ್ರರು ಮಾತುಕತೆಗೆ ಮುಕ್ತ ಆಹ್ವಾನ ನೀಡಿದ್ದರು ಸಹ ಮಾತುಕತೆಗೆ ಬಾರದೇ ಇದ್ದರೆ ರಾಜ್ಯದಲ್ಲಿ ಪ್ರಯಾಣಿಕರಿಗೆ ತೊಂದರೆ ಆಗದಂತೆ ಖಾಸಗಿ ಬಸ್ಸುಗಳನ್ನು ಸರ್ಕಾರಿ ಬಸ್ ದರದಲ್ಲಿ ಓಡಿಸುವ ವ್ಯವಸ್ಥೆ ಆರಂಭಿಸಲಾಗುತ್ತದೆ. ಎಂದು ಚರ್ಚೆ ನಡೆಸಿ ಆರಂಭಿಸಲಾಗುತ್ತದೆ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ. ಸಾರಿಗೆ ಸಂಸ್ಥೆಗಳ ಸುಮಾರು 1.30 ಲಕ್ಷ ನೌಕರರ ಹಿತಾಸಕ್ತಿ ರಕ್ಷಿಸಲು ನಮ್ಮ ಸರ್ಕಾರ ಶಕ್ತಿಮೀರಿ ಪ್ರಯತ್ನಿಸುತ್ತಿದೆ. …

Read More »