Breaking News

Uncategorized

ಇನ್ಸುರೇನ್ಸ್ ಕ್ಲೇಮಗಾಗಿ ಕಳ್ಳತನದ ದೂರು ನೀಡಿದ್ದವ ಕಂಬಿ ಹಿಂದೆ,,,,,

ಇನ್ಸುರೇನ್ಸ್ ಕ್ಲೇಮಗಾಗಿ ಕಳ್ಳತನದ ದೂರು ನೀಡಿದ್ದವ ಕಂಬಿ ಹಿಂದೆ,,,,, ಗೋಕಾಕ: ತಂದೆ ಮತ್ತು ಮಗ ಸೇರಿ ಟ್ಯಾಕ್ಟರ್ ಟ್ರೆಲರ್ ಬಚ್ಚಿಟ್ಟು ಟ್ರೇಲರ್ ಕಳ್ಳತನವಾಗಿದೆ ಎಂದು ಸುಳ್ಳು ದೂರು ನೀಡಿದ್ದ ತಂದೆ ಪರಾರಿಯಾಗಿದ್ದು ಮಗ ಪೋಲಿಸರ ಅತಿಥಿಯಾಗಿದ್ದಾರೆ. ಬಂಧಿತರಾದ ಶಿವಾಜಿ ರಾಯಪ್ಪ ಯರಗಟ್ಟಿ ಮತ್ತು ಆತನ ಮಗ ಸಂಭಾಜಿ ಯರಗಟ್ಟಿ ಮೂಲತಃ ರಾಜಾಪೂರ ಗ್ರಾಮದವರು ಸದ್ಯ ಹಿರೇನಂದಿ ಗ್ರಾಮದಲ್ಲಿ ವಾಸವಾಗಿದ್ದು, ತಮ್ಮ ನಾಲ್ಕು ಲಕ್ಷ ರೂಪಾಯಿ ಬೆಲೆಬಾಳುವ ಎರಡು ಟ್ರ್ಯಾಕ್ಟರ್ ಟ್ರೇಲರಗಳು …

Read More »

ಇನ್ಸುರೇನ್ಸ್ ಕ್ಲೇಮಗಾಗಿ ಕಳ್ಳತನದ ದೂರು ನೀಡಿದ್ದವ ಕಂಬಿ ಹಿಂದೆ,,,,,

ಇನ್ಸುರೇನ್ಸ್ ಕ್ಲೇಮಗಾಗಿ ಕಳ್ಳತನದ ದೂರು ನೀಡಿದ್ದವ ಕಂಬಿ ಹಿಂದೆ,,,,, ಗೋಕಾಕ: ತಂದೆ ಮತ್ತು ಮಗ ಸೇರಿ ಟ್ಯಾಕ್ಟರ್ ಟ್ರೆಲರ್ ಬಚ್ಚಿಟ್ಟು ಟ್ರೇಲರ್ ಕಳ್ಳತನವಾಗಿದೆ ಎಂದು ಸುಳ್ಳು ದೂರು ನೀಡಿದ್ದ ತಂದೆ ಪರಾರಿಯಾಗಿದ್ದು ಮಗ ಪೋಲಿಸರ ಅತಿಥಿಯಾಗಿದ್ದಾರೆ. ಬಂಧಿತರಾದ ಶಿವಾಜಿ ರಾಯಪ್ಪ ಯರಗಟ್ಟಿ ಮತ್ತು ಆತನ ಮಗ ಸಂಭಾಜಿ ಯರಗಟ್ಟಿ ಮೂಲತಃ ರಾಜಾಪೂರ ಗ್ರಾಮದವರು ಸದ್ಯ ಹಿರೇನಂದಿ ಗ್ರಾಮದಲ್ಲಿ ವಾಸವಾಗಿದ್ದು, ತಮ್ಮ ನಾಲ್ಕು ಲಕ್ಷ ರೂಪಾಯಿ ಬೆಲೆಬಾಳುವ ಎರಡು ಟ್ರ್ಯಾಕ್ಟರ್ ಟ್ರೇಲರಗಳು …

Read More »

ಹರ ಘರ ತಿರಂಗಾ: ಅರಭಾಂವಿ ಬಿಜೆಪಿ ಮಂಡಲದಿಂದ ಗೋಕಾಕದಿಂದ ಮೂಡಲಗಿವರೆಗೆ ಬೈಕ್‍ರ್ಯಾಲಿ.*

*ಹರ ಘರ ತಿರಂಗಾ: ಅರಭಾಂವಿ ಬಿಜೆಪಿ ಮಂಡಲದಿಂದ ಗೋಕಾಕದಿಂದ ಮೂಡಲಗಿವರೆಗೆ ಬೈಕ್‍ರ್ಯಾಲಿ.* *ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ದೇಶಪ್ರೇಮ ಮೊಳಗಿಸಿದ ಸಾವಿರಾರು ಕಾರ್ಯಕರ್ತರು.* *ಮೂಡಲಗಿ*: ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಅರಭಾಂವಿ ಬಿಜೆಪಿ ಮಂಡಲ ಗುರುವಾರದಂದು ಹಮ್ಮಿಕೊಂಡಿದ್ದ ಬೈಕ್ ರ್ಯಾಲಿಯು ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಸಮಾರೋಪಗೊಂಡಿತು. ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ ಅವರು ಕಲ್ಮೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಅರ್ಪಿಸಿದರು. ಗೋಕಾಕ ಎನ್‍ಎಸ್‍ಎಫ್ ಅತಿಥಿ ಗೃಹದಿಂದ ಆರಂಭಗೊಂಡ …

Read More »

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಹಬ್ಬವಾಗಿ ಆಚರಿಸಲು ಶಾಸಕ ರಮೇಶ ಜಾರಕಿಹೋಳಿ ಇವರಿಂದ ಕ್ಷೇತ್ರದ ಜನತೆಗೆ ಉಚಿತ ದ್ವಜ ವಿತರಣೆ

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಹಬ್ಬವಾಗಿ ಆಚರಿಸಲು ಶಾಸಕ ರಮೇಶ ಜಾರಕಿಹೋಳಿ ಇವರಿಂದ ಕ್ಷೇತ್ರದ ಜನತೆಗೆ ಉಚಿತ ದ್ವಜ ವಿತರಣೆ ಗೋಕಾಕ 75.ನೇ ಸ್ವಾತಂತ್ರೋತ್ಸವದ ನಿಮಿತ್ಯ ಆಜಾಧಿ ಕಾ ಅಮೃತ ಮಹೋತ್ಸವ ಅಂಗವಾಗಿ ಹರ ಘರ ತಿರಂಗಾ ಕಾರ್ಯಕ್ರಮವನ್ನು ಗೋಕಾಕ ಮತಕ್ಷೇತ್ರದಲ್ಲಿ ಅದ್ಧೂರಿಯಾಗಿ ಆಚರಿಸಲು ಗೋಕಾಕ ತಾಲೂಕಿನ ಸಮಸ್ತ ಗ್ರಾಮಗಳಿಗೆ ಶಾಸಕರಾದ ಸಾಹುಕಾರ ಶ್ರೀ ರಮೇಶ ಜಾರಕಿಹೊಳಿ ಅವರಿಂದ ಗೋಕಾಕ ಮತಕ್ಷೇತ್ರದ ಸಾರಥಿ ಶ್ರೀ ಅಂಬಿರಾವ ಪಾಟೀಲ ಅವರ ಮಾರ್ಗದರ್ಶನದಲ್ಲಿ ಉಚಿತ …

Read More »

ಕೆಎಂಎಫ್ ಮದರ್ ಡೈರಿಗೆ ಕೇಂದ್ರ ಸಚಿವ ಅಮೀತ್ ಶಾ ಭೇಟಿ*

*ಕೆಎಂಎಫ್ ಮದರ್ ಡೈರಿಗೆ ಕೇಂದ್ರ ಸಚಿವ ಅಮೀತ್ ಶಾ ಭೇಟಿ* *ಕೆಎಂಎಫ್ ರೈತ ಸ್ನೇಹಿ ಕಾರ್ಯ ಯೋಜನೆಗಳಿಗೆ ಸಚಿವ ಶಾ ಹರ್ಷ* *ಮುಖ್ಯಮಂತ್ರಿ ಬೊಮ್ಮಾಯಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಸಚಿವ ಸೋಮಶೇಖರ್, ಬಿಜೆಪಿ ಅಧ್ಯಕ್ಷ ಜಟೀಲ್ ಇದರಲ್ಲಿ ಭಾಗಿ* *ಬೆಂಗಳೂರು:* ಬೆಂಗಳೂರಿನ ಯಲಹಂಕದಲ್ಲಿರುವ ಕಹಾಮದ ಮದರ್ ಡೇರಿ ಘಟಕಕ್ಕೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ರ ಮುಖ್ಯಮಂತ್ರಿ ಬಸವರಾಜ …

Read More »

ಚಹಾದಲ್ಲಿ ಸೊಳ್ಳೆ ಬಿದ್ದರು ಸಹ ಅದನ್ನೆ ಗ್ರಾಹಕರಿಗೆ ನೀಡ್ತಾರಂತೆ,,,

*ಚಹಾದಲ್ಲಿ ಸೊಳ್ಳೆ ಬಿದ್ದರು ಸಹ ಅದನ್ನೆ ಗ್ರಾಹಕರಿಗೆ ನೀಡ್ತಾರಂತೆ,,,* ಇಲ್ಲಿ ಚಹಾ ಕುಡಿಬೇಕಾದರೆ ಎಚ್ಚರವಿರಲಿ ಹೌದು ಗೋಕಾಕನಗರದ ಬಸವೇಶ್ವರ ವೃತ್ತದಿಂದ ಮಿನಿ ವಿಧಾನಸೌದದ ಕಡೆ ಹೊಗುವ ದಾರಿ ಮದ್ಯ ಇರುವ ಶೆಟ್ಟಿ ಶ್ನ್ಯಾಕ್ಸ್ ಗಾಡಾ ಹೊಟೇಲದಲ್ಲಿ ದಿನನಿತ್ಯ ನೂರಾರು ಜನ ಚಹಾ ಕುಡಿಯಲಿಕ್ಕೆ ಅಂತಾ ಬರುತ್ತಾರೆ, ಆದರೆ ಅಲ್ಲಿ ಕೊಡುವ ಚಹಾ ಎಷ್ಟರ ಮಟ್ಟಿಗೆ ಗುಣಮಟ್ಟದ್ದು ಅಂತಾ ಯಾರಾದರೂ ಉಹೆ ಮಾಡಿದ್ದೀರಾ,,,ಇಲ್ಲ,, ಇವತ್ತು ಅವರ ಅಸಲಿ ಕಥೆ ಬಯಲಾಗಿದೆ.   …

Read More »

ಶಾಶ್ವತ ಪುನರ್ವಸತಿಗಾಗಿ ಶಾಸಕರಿಗೆ ಸಪ್ತಸಾಗರ ಗ್ರಾಮಸ್ಥರಿಂದ ಮನವಿ

ಶಾಶ್ವತ ಪುನರ್ವಸತಿಗಾಗಿ ಶಾಸಕರಿಗೆ ಸಪ್ತಸಾಗರ ಗ್ರಾಮಸ್ಥರಿಂದ ಮನವಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮಕ್ಕೆ ಶಾಶ್ವತ ಪುನರ್ವಸತಿಗಾಗಿ ಶಾಸಕರಾದ ಮಹೇಶ ಕುಮಟಳ್ಳಿಯವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರಾಮು ಪುಜೇರಿ ಮಾತನಾಡಿ ನಮ್ಮ ಕ್ಷೇತ್ರಕ್ಕೆ ಹಲವಾರು ಅನುದಾನವನ್ನು ತಂದಿದ್ದು ಆದರೆ ಸಣ್ಣಪುಟ್ಟ ವಿಷಯಗಳಿಂದ ಅಧಿಕಾರಿಗಳಿಂದ ಮಾಡಿದ ತಪ್ಪಿನಿಂದ ಅವು ಮುಚ್ಚಿ ಹೊಗುತ್ತಿವೆ ಶಾಲಾ ಕೋಠಡಿಗಳು ಮತ್ತು ಕಾಂಕ್ರೀಟ್ ಬೆಡ್ಡುಗಳು, ಇನ್ನೂ ಹತ್ತು ಹಲವಾರು ಅನುದಾನವನ್ನು ತಂದಿದ್ದಾರೆ ಪ್ರವಾಹ ವಿಷಯ …

Read More »

ನರೇಗಾ ಯೋಜನೆಯಡಿ ತೋಟದ ರಸ್ತೆಗಳನ್ನು ಕೈಗೊಳ್ಳಿ : ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡ ಶಾಸಕ ಬಾಲಚಂದ್ರ ಜಾರಕಿಹೊಳಿ*

*ನರೇಗಾ ಯೋಜನೆಯಡಿ ತೋಟದ ರಸ್ತೆಗಳನ್ನು ಕೈಗೊಳ್ಳಿ : ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡ ಶಾಸಕ ಬಾಲಚಂದ್ರ ಜಾರಕಿಹೊಳಿ* *ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಬಾಲಚಂದ್ರ ಜಾರಕಿಹೊಳಿ* ಗೋಕಾಕ :* ನಿರಂತರ ಮಳೆಯಿಂದಾಗಿ ಮೂಡಲಗಿ ಹಾಗೂ ಗೋಕಾಕ ತಾಲೂಕುಗಳ ತೋಟದ ರಸ್ತೆಗಳು ಹಾಳಾಗಿದ್ದು, ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಸಂಚಾರಕ್ಕೆ ಅನುಕೂಲವಾಗಲು ನರೇಗಾ ಯೋಜನೆಯಡಿ ತೋಟದ ರಸ್ತೆ ಕಾಮಗಾರಿಗಳನ್ನು ಆರಂಭಿಸುವಂತೆ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ …

Read More »

ಸಂಕೋನಟ್ಟಿಯಲ್ಲಿ ಪ್ರೌಢಶಾಲೆಗಳ ಗಂಡು ಮಕ್ಕಳ ವಲಯ ಮಟ್ಟದ ಕ್ರೀಡಾಕೂಟ 

* ಸಂಕೋನಟ್ಟಿಯಲ್ಲಿ ಪ್ರೌಢಶಾಲೆಗಳ ಗಂಡು ಮಕ್ಕಳ ವಲಯ ಮಟ್ಟದ ಕ್ರೀಡಾಕೂಟ ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದ ಶಾರದಾ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಯ, ಪ್ರೌಢ ಶಾಲಾ ವಿಭಾಗದ ಮಕ್ಕಳು ಭಾಗವಹಿಸಿ, ಗುಂಪು ಪಂದ್ಯಾಟಗಳಲ್ಲಿ ಕಬಡ್ಡಿ ತಂಡವು ಪ್ರಥಮ ಸ್ಥಾನ ಪಡೆದುಕೊಂಡಿದೆ. ಉದ್ದ ಜಿಗಿತದಲ್ಲಿ ನಾರಾಯಣ ಪ್ರಸಾದ ಜೋಶಿ ಪ್ರಥಮ ಸ್ಥಾನ ಪಡೆದುಕೊಂಡು ಕ್ರೀಡಾಕೂಟದಲ್ಲಿ ಗೆದ್ದು, ಸಪ್ತಸಾಗರ ಗ್ರಾಮಕ್ಕೆ ಹಾಗೂ ಸಂಸ್ಥೆಗೆ ಕೀರ್ತಿ ತಂದಿದ್ದಾನೆ ಎಲ್ಲ ಕ್ರೀಡಾಪಟುಗಳಿಗೂ , ಹಾಗೂ ಅತ್ಯುತ್ತಮವಾಗಿ ತರಬೇತಿ …

Read More »

ಮೂಡಲಗಿ ವಲಯಕ್ಕೆ ಮತ್ತೆರಡು ಸರಕಾರಿ ಪ್ರೌಢ ಶಾಲೆಗಳ ಮಂಜೂರು : ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ 

*ಮೂಡಲಗಿ ವಲಯಕ್ಕೆ ಮತ್ತೆರಡು ಸರಕಾರಿ ಪ್ರೌಢ ಶಾಲೆಗಳ ಮಂಜೂರು : ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ *ತಪಸಿ ಹಾಗೂ ಗೋಸಬಾಳ ಗ್ರಾಮಸ್ಥರಿಂದ ಶಾಸಕರಿಗೆ ಅಭಿನಂದನೆ ಸಲ್ಲಿಕೆ* *ಗೋಕಾಕ* ಮೂಡಲಗಿ ವಲಯದ ತಪಸಿ ಮತ್ತು ಗೋಸಬಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢ ಶಾಲೆಗಳನ್ನಾಗಿ ಉನ್ನತೀಕರಿಸಿ ರಾಜ್ಯ ಸರ್ಕಾರದ ಆದೇಶ ಹೊರಡಿಸಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ತಪಸಿ ಮತ್ತು ಗೋಸಬಾಳ ಗ್ರಾಮಸ್ಥರ ಒತ್ತಾಸೆಯಂತೆ …

Read More »