Breaking News

Uncategorized

ಗೆದ್ದವರು ಸೋತವರು ಎಲ್ಲರೂ ನಮ್ಮವರೆ : ಸಚಿವ ರಮೇಶ ಜಾರಕಿಹೋಳಿ*

*ಗೆದ್ದವರು ಸೋತವರು ಎಲ್ಲರೂ ನಮ್ಮವರೆ : ಸಚಿವ ರಮೇಶ ಜಾರಕಿಹೋಳಿ* ಗೋಕಾಕ : ಗೋಕಾಕ ನಗರದಲ್ಲಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿಯವರ ಗೃಹ ಕಚೇರಿಯ ಆವರಣದಲ್ಲಿ ಗೋಕಾಕ ಮತಕ್ಷೇತ್ರದಲ್ಲಿ ನೂತನವಾಗಿ ಆಯ್ಕೆಯಾದ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ ಸದಸ್ಯರುಗಳಿಗೆ ಸತ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ಸಮಾರಂಭದ ಜ್ಯೋತಿ ಬೆಳಗಿಸಿ ಮಾತನಾಡಿದ ಜಲಸಂಪನ್ಮೂಲ ಸಚಿವರಾದ ರಮೇಶ ಜಾರಕಿಹೋಳಿಯವರು ಸತತವಾಗಿ ಗೋಕಾಕ ಮತಕ್ಷೇತ್ರದ ಜನತೆ ಜಾರಕಿಹೋಳಿ ಕುಟುಂಬದ ಜೊತೆ ಇದ್ದಿರಿ, ಇಲ್ಲಿ ಗೆದ್ದವರು …

Read More »

ಕೊಣ್ಣೂರಲ್ಲಿ ಭಕ್ತಿ ಭಾವದಿಂದ ಜರುಗಿದ ಅಯ್ಯಪ್ಪ ಸ್ವಾಮಿ ಮಹಾಪೂಜೆ

ಕೊಣ್ಣೂರಲ್ಲಿ ಭಕ್ತಿ ಭಾವದಿಂದ ಜರುಗಿದ ಅಯ್ಯಪ್ಪ ಸ್ವಾಮಿ ಮಹಾಪೂಜೆ ಗೋಕಾಕ ತಾಲೂಕಿನ ಕೊಣ್ಣೂರಿನ‌ ಶ್ರೀ ಲಕ್ಷ್ಮಿ ದೇವಸ್ಥಾನದಲ್ಲಿ ಸ್ಥಳಿಯ ಗುರುಸ್ವಾಮಿ ಯಶರಾಜ್,ಮಲ್ಲಾಪುರ ಪಿ,ಜಿ,ಯ ಗುರುಸ್ವಾಮಿಗಳಾದ ಕಾಳೆ ಗುರುಸ್ವಾಮಿಗಳು,ಸುಣದೋಳಿಯ ಉಮೇಶ ಗುರುಸ್ವಾಮಿ, ಪಾಲ್ಸ್ ನ . ರವಿ ಮತ್ತು ಮಹೇಶ ಗುರುಸ್ವಾಮಿ ಹಾಗೂ ವಿವಿದ ಗ್ರಾಮದ ಸನ್ನಿದಾದ ಗುರುಸ್ವಾಮಿಗಳ ನೇತೃತ್ವದಲ್ಲಿ 16 ನೆಯ ವರ್ಷದ ಮಹಾಪೂಜೆಯನ್ನು ಶ್ರೀ ಲಕ್ಷ್ಮಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ಜರುಗಿತು. ಈ ಮಹಾಪೂಜೆಗೆ ಸುತ್ತಮುತ್ತಲಿನಿಂದ ಗುರುಸ್ವಾಮಿಗಳ ಜೊತೆ ಕನ್ನಿ …

Read More »

ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೋಳಿ ಇವರ ಮಾರ್ಗದರ್ಶನದಲ್ಲಿ ವಿವಿದ ಕಾಮಗಾರಿಗೆ ಚಾಲನೆ*

*ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೋಳಿ ಇವರ ಮಾರ್ಗದರ್ಶನದಲ್ಲಿ ವಿವಿದ ಕಾಮಗಾರಿಗೆ ಚಾಲನೆ* ಗೋಕಾಕ ತಾಲೂಕಿನ ಕೊಣ್ಣೂರಿನ ವಾಲ್ಮೀಕಿ ವೃತ್ತದಲ್ಲಿ ನಡೆದ ವಿವಿದ ಕಾಮಗಾರಿಗಳ ಶಂಕು ಸ್ಥಾಪನೆಯ ಕಾರ್ಯಕ್ರಮದಲ್ಲಿ ಸನ್ 2019-20 ಸಾಲಿನಲ್ಲಿ ಕೊಣ್ಣೂರ ಪುರಸಭೆಗೆ ಬಿಡುಗಡೆಯಾದ ಎಸ್,ಎಪ್,ಸಿ,ವಿಶೇಷ ಅನುದಾನ ರೂ,10 ಕೋಟಿಗಳಲ್ಲಿ ಕೊಣ್ಣೂರ ಪುರಸಭೆಯ ವ್ಯಾಪ್ತಿಯಲ್ಲಿನ ವಾರ್ಡಗಳಲ್ಲಿ 10 ಕೋಟಿಯ ವಿವಿದ ಕಾಮಗಾರಿಗಳನ್ನು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೋಳಿ ನಿರ್ದೇಶನದಂತೆ ಕಾರ್ಮಿಕ‌ ದುರೀಣರಾದ ಶ್ರೀ ಅಂಬಿರಾವ ಪಾಟೀಲ ಇವರು ಗುದ್ದಲ್ಲಿ …

Read More »

ಕಾರ್ಮಿಕ ದುರೀಣ ಅಂಬೀರಾವ ಪಾಟೀಲರಿಂದ ವಿವಿದ ಕಾಮಗಾರಿಗೆ ಚಾಲನೆ

ಕಾರ್ಮಿಕ ದುರೀಣ ಅಂಬೀರಾವ ಪಾಟೀಲರಿಂದ ವಿವಿದ ಕಾಮಗಾರಿಗೆ ಚಾಲನೆ ಸನ್ 2019-20ಸಾಲಿನ ಕೊಣ್ಣೂರ ಪುರಸಭೆಗೆ ಬಿಡುಗಡೆಯಾದ ಎಸ್,ಎಪ್,ಸಿ,ವಿಶೇಷ ಅನುದಾನ ರೂ,10 ಕೋಟಿಗಳಲ್ಲಿ ಮರಡಿಮಠ,ನಾಯಿಕವಾಡಿ ಮತ್ತು ಮಾಣಿಕವಾಡಿ ವಿವಿದ ಗ್ರಾಮಗಳ ಕಾಮಗಾರಿಗಳನ್ನು ಕಾರ್ಮಿಕ‌ ದುರೀಣರಾದ ಶ್ರೀ ಅಂಬಿರಾವ ಪಾಟೀಲ ಗುದ್ದಲ್ಲಿ ಪೂಜೆ ನೆರವೆರಿಸುವದರ ಮೂಲಕ ಚಾಲನೆ ನಿಡಿದರು. ಈ ಸಂದರ್ಭದಲ್ಲಿ ಸ್ಥಳಿಯ ಪುರಸಭೆ ಮುಖ್ಯಾಧಿಕಾರಿಗಳಾದ ಶಿವಾನಂದ ಹೀರೆಮಠ, ಕಿರಿಯ ಅಬಿಯಂಯತರ ಮುತ್ತಪ್ಪ ತೇಲಿ, ಮಲ್ಲಪ್ಪ ಪೆದನ್ನವರ, ರಮೇಶ ಭವಾನೆ, ಅದ್ಯಕ್ಷರಾದ ಕಿರಿಯ …

Read More »

ಬೆಳಗಾವಿ ಗ್ರಾಮೀಣ ಬಾಗದಲ್ಲಿ ಬಿಜೆಪಿಯದ್ದೆ ಹವಾ,,,

ಬೆಳಗಾವಿ ಗ್ರಾಮೀಣ ಬಾಗದಲ್ಲಿ ಬಿಜೆಪಿಯದ್ದೆ ಹವಾ,,, ಮೊನ್ನೆ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಭಾಗದಲ್ಲಿ ಮತ್ತೆ ಬಿಜೆಪಿ ಮೆಲುಗೈ ಸಾಧಿಸಿದೆ. ಬಿಜೆಪಿ ಮತ್ತು ಕಾಂಗ್ರೇಸ್ ನಡುವೆ ಪ್ರತಿಷ್ಟಿತೆಗೆ ಕಾರಣವಾಗಿದ್ದ ಬಿಜೆಪಿ ಗ್ರಾಮೀಣ ಬಾಗದಲ್ಲಿ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಒಟ್ಟು 719 ಸ್ಥಾನದಲ್ಲಿ 339 ಬಿಜೆಪಿ ತನ್ನ ತೆಕ್ಕೆಗೆ ಪಡೆದುಕೊಂಡು ಮತ್ತೆ ಬೆಳಗಾವಿ ಗ್ರಾಮೀಣ ಬಾಗದಲ್ಲಿ ಬಿಜೆಪಿ ತನ್ನ ಹವಾ ತೊರಿಸಿದೆ. ನಾವು ಬರೊವರೆಗೂ ಮಾತ್ರ ಬೇರೆಯವರ …

Read More »

ಬೆಳಗಾವಿ ಗ್ರಾಮೀಣ ಬಾಗದಲ್ಲಿ ಬಿಜೆಪಿಯದ್ದೆ ಹವಾ,,,

ಬೆಳಗಾವಿ ಗ್ರಾಮೀಣ ಬಾಗದಲ್ಲಿ ಬಿಜೆಪಿಯದ್ದೆ ಹವಾ,,, ಮೊನ್ನೆ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಭಾಗದಲ್ಲಿ ಮತ್ತೆ ಬಿಜೆಪಿ ಮೆಲುಗೈ ಸಾಧಿಸಿದೆ. ಬಿಜೆಪಿ ಮತ್ತು ಕಾಂಗ್ರೇಸ್ ನಡುವೆ ಪ್ರತಿಷ್ಟಿತೆಗೆ ಕಾರಣವಾಗಿದ್ದ ಬಿಜೆಪಿ ಗ್ರಾಮೀಣ ಬಾಗದಲ್ಲಿ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಒಟ್ಟು 719 ಸ್ಥಾನದಲ್ಲಿ 339 ಬಿಜೆಪಿ ತನ್ನ ತೆಕ್ಕೆಗೆ ಪಡೆದುಕೊಂಡು ಮತ್ತೆ ಬೆಳಗಾವಿ ಗ್ರಾಮೀಣ ಬಾಗದಲ್ಲಿ ಬಿಜೆಪಿ ತನ್ನ ಹವಾ ತೊರಿಸಿದೆ. ನಾವು ಬರೊವರೆಗೂ ಮಾತ್ರ ಬೇರೆಯವರ …

Read More »

ಯಡಿಯೂರಪ್ಪನವರಿಂದಬೆಳಗಾವಿ ಸೇರಿ 3 ಸ್ಥಳಗಳಿಗೆ ಪ್ರವಾಸ

ಯಡಿಯೂರಪ್ಪನವರಿಂದಬೆಳಗಾವಿ ಸೇರಿ 3 ಸ್ಥಳಗಳಿಗೆ ಪ್ರವಾಸ ಪಾಸ್ಟ್ 9 ಸುದ್ದಿ: ಬೆಂಗಳೂರು – ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದೇ 9ರಿಂದ 3 ದಿನಗಳ ಕಾಲ ಉತ್ತರ ಕರ್ನಾಟಕದ 3 ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಬೆಳಗಾವಿ, ಬೀದರ್ ಹಾಗೂ ರಾಯಚೂರು ಜಿಲ್ಲೆಗಳಿಗೆ ಯಡಿಯೂರಪ್ಪ ಪ್ರವಾಸ ಮಾಡಲಿದ್ದಾರೆ. ರಾಜ್ಯದಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುವುದರಿಂದ ಯಡಿಯೂರಪ್ಪ ಪ್ರವಾಸ ಹಮ್ಮಿಕೊಂಡಿದ್ದಾರೆ. ಇದೇ ವೇಳೆ ಅವರು ವಿವಿಧ ಅಭಿವೃದ್ಧಿ …

Read More »

ದುಪಧಾಳ ಭೀಮ‌ ಆರ್ಮಿಯಿಂದ ಪ್ರಪ್ರಥಮ ಕೊರೆಗಾಂವ ವಿಜಯೋತ್ಸವ

ದುಪಧಾಳ ಭೀಮ‌ ಆರ್ಮಿಯಿಂದ ಪ್ರಪ್ರಥಮ ಕೊರೆಗಾಂವ ವಿಜಯೋತ್ಸವ ಗೋಕಾಕ :ಆದುನಿಕ‌ ಯುಗದಲ್ಲಿ ಮೊಬೈಲ ಜೊತೆ ಹೊಸ ವ್ಯವಸ್ಥೆಗಳು ಬಂದರು ಸಹ ನಮ್ಮ‌ಜನ ಇತಿಹಾಸ ಗೊತ್ತಿಲ್ಲದೆ ಆದುನಿಕ ಯುಗದಲ್ಲಿ ಅನಾಚಾರದ ಬದುಕನ್ನುಬದುಕುತಿದ್ದಾರೆ.ಗೋಕಾಕ ತಾಲೂಕಿನ ದುಪದಾಳ ಗ್ರಾಮದಲ್ಲಿ ಪ್ರಪ್ರಥಮ ಬಾರಿಗೆ ಭೀಮಾ ಕೊರೆಗಾಂವ ವಿಜಯೋತ್ಸವದ ಕಾರ್ಯಕ್ರಮ ದಲ್ಲಿ ಬಾಬಾ ಸಾಹೇಬ ಅಂಬೇಡ್ಕರ ಹಾಗೂ ಟಿಪ್ಪು ಸುಲ್ತಾನ್ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಸ್ಥಳಿಯ ಭೀಮ‌ ಆರ್ಮಿಯ ಮುಖಂಡ ಸಂತೋಷ ದೊಡಮನಿಯವರು ಕೊರೆಗಾಂವ …

Read More »

ಕೊಣ್ಣೂರಲ್ಲಿ ಕೊರೆಗಾಂವ ವಿಜಯೋತ್ಸವ,ಮಹಿಳೆಯರಿಂದ ಬಾಬಾಸಾಹೇಬ ಪುತ್ಥಳಿಗೆ ಮಾಲಾರ್ಪಣೆ*

*ಕೊಣ್ಣೂರಲ್ಲಿ ಕೊರೆಗಾಂವ ವಿಜಯೋತ್ಸವ,ಮಹಿಳೆಯರಿಂದ ಬಾಬಾಸಾಹೇಬ ಪುತ್ಥಳಿಗೆ ಮಾಲಾರ್ಪಣೆ* ಗೋಕಾಕ ತಾಲೂಕಿನ ದುಪದಾಳ ಗ್ರಾಮದಲ್ಲಿನ ಬೀಮ ಆರ್ಮಿಯ ಸದಸ್ಯರಿಂದ 203 ನೆ ಕೊರೆಗಾಂವ ವಿಜಯೋತ್ಸವದ ಹಿನ್ನೆಲೆಯಲ್ಲಿ ತಮ್ಮ ಸ್ವಗ್ರಾಮ ದುಪದಾಳ ಅಲ್ಲದೆ ಗೋಕಾಕ ತಾಲೂಕಿನಾದ್ಯಂತ ಪ್ರಪ್ರಥಮ ಬಾರಿಗೆ ಭೀಮಾ ಕೊರೆಗಾಂವ ವಿಜಯೋತ್ಸವದ ಇತಿಹಾಸ ತಿಳಿಸುತ್ತಾ ಪ್ರತಿ ಗ್ರಾಮದ ಮುಖಂಡರ ನೇತೃತ್ವದಲ್ಲಿ ಆಚರಣೆ ಮಾಡಿದರು. ಅದರಂತೆ ಕೊಣ್ಣೂರಿನ‌ ಅಂಬೇಡ್ಕರ ನಗರದಲ್ಲಿನ ಬಾಬಾಸಾಹೇಬ ಅಂಬೇಡ್ಕರ ಪುತ್ಥಳಿಗೆ ಸ್ಥಳದಲ್ಲಿದ್ದ ಮಹಿಳೆಯರಿಂದ ಮಾಲಾರ್ಪಣೆ ಮಾಡಿಸಿ ಜೈಕಾರ ಹಾಕಿ …

Read More »

ವಿದ್ಯಾರ್ಥಿಗಳಿಗೆ ಹೂ ನೀಡಿ ಸ್ವಾಗತಿಸಿದ ಶಾಲಾ ಶಿಕ್ಷಕಿಯರು ಮತ್ತು ಆಡಳಿತ ಮಂಡಳಿ

ವಿದ್ಯಾರ್ಥಿಗಳಿಗೆ ಹೂ ನೀಡಿ ಸ್ವಾಗತಿಸಿದ ಶಾಲಾ ಶಿಕ್ಷಕಿಯರು ಮತ್ತು ಆಡಳಿತ ಮಂಡಳಿ ಸರ್ಕಾರ ಇಂದಿನಿಂದ 1ರಿಂದ 9 ರವರೆಗೆ ಪ್ರಾರಂಭಿಸಲು ಅನುಮತಿ ಕೊಟ್ಟಿದ್ದು ಕೊಣ್ಣೂರಲ್ಲಿನ ಆಚಾರ್ಯ ಶಾಂತಿ ಸಾಗರ ತಪೋವನ ಶಿಕ್ಷಣ ಸಂಸ್ಥೆಯ ಶಾಲೆಗೆ ವಿದ್ಯಾರ್ಥಿಗಳು ಉತ್ಸಾಹದಿಂದ ಸರಕಾರದ ನಿಯಮದಂತೆ ವಿದ್ಯಾಗಮನದಲ್ಲಿ ಕಲಿಯಲು ಬರುತ್ತಿದ್ದಾರೆ. ಗೋಕಾಕ ತಾಲೂಕಿನ ಕೊಣ್ಣೂರಿನಲ್ಲಿರುವ ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಇಂದಿನಿಂದ ವಿದ್ಯಾಗಮನ ಪ್ರಾರಂಭವಾಗಿದ್ದು ಬಹುತೇಕ ಕೊಣ್ಣೂರ ಪಟ್ಟಣ ಭಾಗದ ವಿದ್ಯಾರ್ಥಿಗಳು ಹೆಚ್ಚು ಸಂಖ್ಯೆಯಲ್ಲಿ ಶಾಲೆಗಳಲ್ಲಿ …

Read More »