Breaking News

Uncategorized

ಕೊರಾನಾ ದೃಡ ಗೋಕಾಕದಲ್ಲಿ ಎರಡು ಶಾಲೆಗಳು ಬಂದ್

ಕೊರಾನಾ ದೃಡ ಗೋಕಾಕದಲ್ಲಿ ಎರಡು ಶಾಲೆಗಳು ಬಂದ್ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಮೂರು ಜನ ಶಿಕ್ಷಕರಿಗೆ ಕೊರಾನಾ ದೃಡವಾದ ಹಿನ್ನೆಲೆಯಲ್ಲಿ ಗೋಕಾಕ ತಾಲೂಕಿನ ಅದರಲ್ಲಿ ಶಾಲೆಗಳಾದ ಕನಸಗೇರಿ ಪ್ರಾಥಮಿಕ ಶಿಕ್ಷಕ ಹಾಗೂ ಹೀರೆನಂದಿ ಪ್ರೌಡಶಾಲೆಯ ಒರ್ವ ಶಿಕ್ಷನಿಗೆ ಕೊರಾನಾ ಪೊಸಿಟೀವ್ ದೃಡವಾದ ಹಿನ್ನೆಲೆ ಇಬ್ಬರು ಶಿಕ್ಷಕರು ಸೆಲ್ಪ್ ಹೋಮ್ ಕ್ವಾರೈಂಟೈನ್ ಆಗಿದ್ದು, ಈ ಗ್ರಾಮದ ಎರಡು ಶಾಲೆಗಳನ್ನು ಮೂರು ದಿನ ಬಂದ್ ಮಾಡಿ ಪ್ರಾರಂಭ ಮಾಡುವದಕ್ಕಿಂತ ಮುಂಚೆ ಸ್ಥಳಿಯ ಗ್ರಾಮ …

Read More »

ಕೋವಿಡ್ ಪರೀಕ್ಷೆಯಲ್ಲಿ ಶಿಕ್ಷಕರಿಂದ ನೊ ಡಿಸ್ಟೇನ್ಸ್,ನೊ ಮಾಸ್ಕ್ ಕೊರಾನಾ ನಿಯಮ ಗಾಳಿಗೆ

ಕೋವಿಡ್ ಪರೀಕ್ಷೆಯಲ್ಲಿ ಶಿಕ್ಷಕರಿಂದ ನೊ ಡಿಸ್ಟೇನ್ಸ್,ನೊ ಮಾಸ್ಕ್ ಕೊರಾನಾ ನಿಯಮ ಗಾಳಿಗೆ ಸರಕಾರ ಎನೊ ಶಾಲೆಗಳನ್ನು ಪ್ರಾರಂಭ ಮಾಡಿದೆ, ಆದರೆ ಶಾಲೆಗೆ ಹೋಗಬೇಕಾದರೆ ಕೊರಾನಾ ಪರೀಕ್ಚೆ ಖಡ್ಡಾಯ ಎಂದು ಘೋಷಣೆ ಮಾಡಿದೆ, ಆದರೆ ಅದರ ತಕ್ಕಂತೆ ಸ್ಥಳಿಯ ಸರಕಾರಿ ಆಸ್ಪತ್ರೆಗಳಿಗೆ ಕೊವೀಡ್ ಪರೀಕ್ಷಾ ಕಿಟ್ಟಗಳನ್ನು ಪೂರೈಸುವಲ್ಲಿ ಸ್ವಲ್ಪ ಮಟ್ಟಿಗೆ ಎಡೆವಿದೆ ಅಂತ ಅನಿಸುತ್ತಲಿದೆ, ಇತ್ತ ಶಾಲೆಗೆ ಹೋಗುವ ಅವಸರದಲ್ಲಿರುವ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರಿಗೆ ಕೊರಾನಾ ಕೋವಿಡ್ ಪರೀಕ್ಷೆ ಖಡ್ಡಾಯವಾಗಿದೆ, ಆದರೆ …

Read More »

ಎನಾರ ಮಾಡ್ಲಿ, ಹೆಂಗಾರ ಮಾಡ್ಲಿ ಗೋಕಾಕ ಜಿಲ್ಲೆ ಮಾಡ್ಲಿ : ಸತೀಶ ಜಾರಕಿಹೋಳಿ

ಎನಾರ ಮಾಡ್ಲಿ, ಹೆಂಗಾರ ಮಾಡ್ಲಿ ಗೋಕಾಕ ಜಿಲ್ಲೆ ಮಾಡ್ಲಿ : ಸತೀಶ ಜಾರಕಿಹೋಳಿ ಗೋಕಾಕ ತಾಲೂಕನ್ನು ಜಿಲ್ಲೆಯನ್ನಾಗಿ ಮಾಡಲು ನಮ್ಮದೇನು ತಕರಾರಿಲ್ಲ. ಆದಷ್ಟು ಬೇಗ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ‌ ‌ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೋಕಾಕ ತಾಲೂಕನ್ನು ಜಿಲ್ಲೆಯನ್ನಾಗಿ ಮಾಡಲು ನಮ್ಮ‌ ಸರ್ಕಾರ ಇದ್ದಾಗಲೂ ಹೇಳಿದ್ದೆವು. ಸದನದಲ್ಲೂ ಸಾಕಷ್ಟು ಬಾರಿ ಜಿಲ್ಲೆ ಮಾಡಬೇಕೆಂದು ಹೇಳಿದ್ದೇವೆ. ಗೋಕಾಕ ಜಿಲ್ಲೆ ಆದ್ರೆ ಒಳ್ಳೆಯದು. ಆ …

Read More »

ಶಿಕ್ಷಕರಿಗೆ ಕೊರಾನಾ ದೃಡ ಹಿನ್ನೆಲೆ ಶಾಲೆ ಬಂದ್

ಶಿಕ್ಷಕರಿಗೆ ಕೊರಾನಾ ದೃಡ ಹಿನ್ನೆಲೆ ಶಾಲೆ ಬಂದ್ ಶಾಲೆ ಶುರುವಾದ ಬೆನ್ನಲ್ಲೆ ಶಿಕ್ಷಕರಿಗೆ ಕೊರೊನಾ ಗಂಡಾಂತರ ಎದುರಾಗಿದೆ. ರಾಜ್ಯದ ಕೆಲವು ಜಿಲ್ಲೆಗಳ ಶಾಲಾ ಶಿಕ್ಷಕರಿಗೆ ಕೊರೊನಾ ಸೋಂಕು ದೃಢವಾಗಿದ್ದು, ಕೆಲವು ದಿನಗಳ ವರೆಗೆ ಶಾಲೆಯನ್ನು ಮುಚ್ಚಲಾಗಿದೆ. 18 ಶಿಕ್ಷಕರಿಗೆ ಕೊರೊನಾ ಸೋಂಕು ಬೆಳಗಾವಿ ಜಿಲ್ಲೆಯಲ್ಲಿ ಶಾಲಾ ಕಾಲೇಜು ಆರಂಭ ಆಗುವುದಕ್ಕೂ ಮುನ್ನ ಕೊರೊನಾ ಪರೀಕ್ಷೆ ನಡೆಸಿದ್ದು, ಜಿಲ್ಲೆಯ 18 ಶಿಕ್ಷಕರಿಗೆ ಕೊರೊನಾ ಸೋಂಕು ದೃಢವಾಗಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 5,150 …

Read More »

ದೇಶದ ನಾಗರಿಕರು ಭಾವೈಕ್ಯತೆಯಿಂದ ಜೀವಿಸಿದರೆ ಮಾತ್ರ ದೇಶದ ಎಳ್ಗೆ ಸಾದ್ಯ : ವಿವೇಕ ಜತ್ತಿ

.ದೇಶದ ನಾಗರಿಕರು ಭಾವೈಕ್ಯತೆಯಿಂದ ಜೀವಿಸಿದರೆ ಮಾತ್ರ ದೇಶದ ಎಳ್ಗೆ ಸಾದ್ಯ : ವಿವೇಕ ಜತ್ತಿ ಗೋಕಾಕನ ನಗರದ ಕೆಪಿಸಿಸಿ ಕಾರ್ಯಾದಕ್ಷ ಸತೀಶ ಜಾರಕಿಹೋಳಿಯವರ ಗೋಕಾಕ ಗೃಹ ಕಚೇರಿ ಹಿಲ್ ಗಾರ್ಡನ್ ನಲ್ಲಿ ಗೋಕಾಕ ಬ್ಲಾಕ್ ಕಾಂಗ್ರೆಸ್ ಮೈನಾರಿಟಿ ಘಟಕದ ವತಿಯಿಂದ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಮುಖಂಡರಾದ ವಿವೇಕ ಜತ್ತಿ ಮಾತನಾಡಿ ಕಾಂಗ್ರೆಸ್ ಮಾಡಿದ ಎಪ್ಪತ್ತು ವರ್ಷಗಳ ಸಾಧನೆಯನ್ನು ಬಿಡಿ ಬಿಡಿಯಾಗಿ ಬಿಡಿಸಿ ಹೇಳಿದರು ಹಾಗೂ …

Read More »

ನದಿ ಇಂಗಳಗಾಂವ ಗ್ರಾ, ಪಂ, ನೂತನ ಸದಸ್ಯರಿಗೆ ಅಥಣಿಯ ದಲಿತ ಮುಖಂಡರು ಹಾಗೂ ಪತ್ರಕರ್ತರಿಂದ ಸನ್ಮಾನ

ನದಿ ಇಂಗಳಗಾಂವ ಗ್ರಾ, ಪಂ, ನೂತನ ಸದಸ್ಯರಿಗೆ ಅಥಣಿಯ ದಲಿತ ಮುಖಂಡರು ಹಾಗೂ ಪತ್ರಕರ್ತರಿಂದ ಸನ್ಮಾನ ಗ್ರಾಮ ಪಂಚಾಯತಿ ಚುನಾವಣೆಯ ನದಿ ಇಂಗಳಗಾಂವ  ಗ್ರಾಮ ಪಂಚಾಯತಿ ವ್ಯಾಪ್ತಿಯ ವಾರ್ಡ ನಂಬರ ಎರಡರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಅವಿರೋಧವಾಗಿ ಆಯ್ಕೆಯಾದ ಶ್ರೀಮತಿ ತಿರುಮಲಾ ವಿಲಾಸ ಕಾಂಬಳೆ ಹಾಗೂ ವಾರ್ಡ ನಂಬರ ನಾಲ್ಕರಲ್ಲಿ ಶ್ರೀಮತಿ ವೀಣಾ ಪ್ರಮೋದ ಕಾಂಬಳೆಯವರು ಘಟಾನುಗಟಿ ಅಭ್ಯರ್ಥಿಗಳ ವಿರುದ್ಧ  ಪ್ರಚಂಡ ಬಹುಮತದಿಂದ  ಜಯಗಳಿಸಿ ಸದರಿ ಎರಡು ವಾರ್ಡಗಳಲ್ಲಿ ಅಭಿವೃದ್ಧಿಯ ಕಾರ್ಯದತ್ತ …

Read More »

ಗೋಕಾಕ ಜಿಲ್ಲೆಆಗುವುದು ಪಕ್ಕಾ..??? : ಸಚಿವ ರಮೇಶ ಜಾರಕಿಹೊಳಿ

ಗೋಕಾಕ ಜಿಲ್ಲೆಆಗುವುದು ಪಕ್ಕಾ..??? : ಸಚಿವ ರಮೇಶ ಜಾರಕಿಹೊಳಿ ಸಿದ್ಧರಾಮಯ್ಯ ಸಿಎಂ ಆಗಿದ್ದ ವೇಳೆ ಗೋಕಾಕ ಮತ್ತು ಚಿಕ್ಕೋಡಿ ಜಿಲ್ಲೆ ರಚನೆ ಬಗ್ಗೆ ನಿರ್ಣಯ ಮಾಡಲಾಗಿತ್ತು.ಆದರೆ ಬೈಲಹೊಂಗಲದವರು ನಮಗೂ ಪ್ರತ್ಯೇಕ ಜಿಲ್ಲೆ ಕೊಡಿ ಅಂತ ಕೇಳಿದ್ದರಿಂದ ಈ ವಿಚಾರ ಅಷ್ಟಕ್ಕೆ ನಿಂತಿದೆ. ಹೊಸ ತಾಲೂಕು ರಚನೆ ಮಾಡಿ ಆ ನಂತರ ಗೋಕಾಕ ಪ್ರತ್ಯೇಕ ಜಿಲ್ಲೆ ರಚನೆಗಾಗಿ ಪ್ರಯತ್ನಿಸುತ್ತೆನೆಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೋಮವಾರದಂದು ಗೋಕಾಕ …

Read More »

ಟಿ ಶರ್ಟ್ ಖರೀದಿಸಿ ಪ್ರೀ ಲಕ್ಷ್ಯ ಚಲನಚಿತ್ರ ನೋಡಿ

ಉತ್ತರ ಕರ್ನಾಟಕದ ಕಲಾವಿದರನ್ನು ಬಳಸಿ ಗೋಕಾಕ ಸುತ್ತಮುತ್ತಲಿನ ತಾವು ನೋಡಿರದ ಹಲವಾರು ಸ್ಥಳಗಳನ್ನು ತೋರಿಸುವ ಮುಖಾಂತರ ಹಾಗೂ ನೈಜ ಘಟನೆ ಆದಾರಿಸಿ ಸಮಾಜಕ್ಕೆ ಮತ್ತು ಕುಟುಂಬಕ್ಕೆ ಒಂದು ಒಳ್ಳೆಯ ಸಂದೇಶ ನೀಡುವಂತಹ ಲಕ್ಷ್ಯ ಚಲನ ಚಿತ್ರವನ್ನು ಉತ್ತರ ಕರ್ನಾಟಕದ ಕೆಲ ಯುವಕರು ಸೇರಿ ಮಾಡಿದ್ದಾರೆ, ನಾವೆಲ್ಲರೂ ಕೇವಲ ಬೇರೆಯವರ ಚಲನ ಚಿತ್ರ ನೋಡಿ ಬೇರೆಯವರನ್ನೆ ಪ್ರೋತ್ಸಾಹಿಸಿದ್ದೇವೆ, ಆದರೆ ಲಕ್ಷ್ಯ ಕನ್ನಡ ಚಲನ ಚಿತ್ರ ತಂಡದವರು ನಮ್ಮವರು, ಯಾವಾಗಲೋ ಎಲ್ಲೋ ನಮ್ಮ …

Read More »

ಟಿ ಶರ್ಟ್ ಖರೀದಿಸಿ ಪ್ರೀ ಲಕ್ಷ್ಯ ಚಲನಚಿತ್ರ ನೋಡಿ

ಟಿ ಶರ್ಟ್ ಖರೀದಿಸಿ ಪ್ರೀ ಲಕ್ಷ್ಯ ಚಲನಚಿತ್ರ ನೋಡಿ ಉತ್ತರ ಕರ್ನಾಟಕದ ಕಲಾವಿದರನ್ನು ಬಳಸಿ ಗೋಕಾಕ ಸುತ್ತಮುತ್ತಲಿನ ತಾವು ನೋಡಿರದ ಹಲವಾರು ಸ್ಥಳಗಳನ್ನು ತೋರಿಸುವ ಮುಖಾಂತರ ಹಾಗೂ ನೈಜ ಘಟನೆ ಆದಾರಿಸಿ ಸಮಾಜಕ್ಕೆ ಮತ್ತು ಕುಟುಂಬಕ್ಕೆ ಒಂದು ಒಳ್ಳೆಯ ಸಂದೇಶ ನೀಡುವಂತಹ ಲಕ್ಷ್ಯ ಚಲನ ಚಿತ್ರವನ್ನು ಉತ್ತರ ಕರ್ನಾಟಕದ ಕೆಲ ಯುವಕರು ಸೇರಿ ಮಾಡಿದ್ದಾರೆ, ನಾವೆಲ್ಲರೂ ಕೇವಲ ಬೇರೆಯವರ ಚಲನ ಚಿತ್ರ ನೋಡಿ ಬೇರೆಯವರನ್ನೆ ಪ್ರೋತ್ಸಾಹಿಸಿದ್ದೇವೆ, ಆದರೆ ಲಕ್ಷ್ಯ ಕನ್ನಡ …

Read More »

ನೂತನ ಗ್ರಾಮ ಪಂಚಾಯತಿ ಸದಸ್ಯರಿಂದ ಸತೀಶ ಜಾರಕಿಹೋಳಿಯವರಿಗೆ ಸನ್ಮಾನ

ನೂತನ ಗ್ರಾಮ ಪಂಚಾಯತಿ ಸದಸ್ಯರಿಂದ ಸತೀಶ ಜಾರಕಿಹೋಳಿಯವರಿಗೆ ಸನ್ಮಾನ ಮೂಡಲಗಿ : ಅರಭಾವಿ ವಿಧಾನಸಭಾ ಮತ ಕ್ಷೇತ್ರದ ವಡೆಯರಟ್ಟಿ ಗ್ರಾಮ ಪಂಚಾಯಿತಿಗೆ ಇತ್ತಿಚೇಗೆ ಆಯ್ಕೆಯಾದ ನೂತನ ಸದಸ್ಯರು ಭಾನುವಾರ ಗೋಕಾಕದ ಹಿಲ್ ಗಾರ್ಡನ್ ಕಚೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಭೇಟಿಯಾಗುವ ಮೂಲಕ ಸನ್ಮಾನಿಸಿ, ಅಭಿನಂದನೆ ಸಲ್ಲಿಸಿದರು. ಗ್ರಾಮ ಪಂಚಾಯಿತಿಗೆ ನೂತನವಾಗಿ ಆಯ್ಕೆಗೊಂಡ ಸದಸ್ಯರು ಗ್ರಾಮದ ಅಭಿವೃದ್ಧಿಗೆ ಒತ್ತು ನೀಡಬೇಕು. ಗ್ರಾಮದಲ್ಲಿನ ಜನರ ಸಮಸ್ಯೆ, ಅವರ ಧ್ವನಿಯಾಗಿ ತಾವು ಕಾರ್ಯಗಳನ್ನು …

Read More »