Breaking News

Uncategorized

ಸತೀಶ ಜಾರಕಿಹೋಳಿಗೆ ಮುಖ್ಯಮಂತ್ರಿ ಸ್ಥಾನ ನೀಡಲಿ: ಕರವೆ ಅದ್ಯಕ್ಷ ರೆಹಮಾನ್ ಮೊಕಾಶಿ ಒತ್ತಾಯ

ಸತೀಶ ಜಾರಕಿಹೋಳಿಗೆ ಮುಖ್ಯಮಂತ್ರಿ ಸ್ಥಾನ ನೀಡಲಿ: ಕರವೆ ಅದ್ಯಕ್ಷ ರೆಹಮಾನ್ ಮೊಕಾಶಿ ಒತ್ತಾಯ ಗೋಕಾಕ: ಬುದ್ದ,ಬಸವ,ಅಂಬೇಡ್ಕರ ತತ್ವ ಮತ್ತು ವೈಚಾರಿಕ ಪ್ರಜ್ಞೆಯುಳ್ಳ ಹಾಗೂ ರಾಜ್ಯಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ ,ಎಲ್ಲೆಡೆ ಸಮಾನತೆಯನ್ನು ವಿವಿದ ಸಮಾರಂಭಗಳನ್ನು ಮಾಡುವುದರ ಮೂಲಕ ಸಾರುತ್ತಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ರಾಜ್ಯದ ಮುಖ್ಯ ಮಂತ್ರಿ ಆಗಲಿ ಎಂದು ಕರವೆ ತಾಲೂಕಾ ಅದ್ಯಕ್ಷ ರೆಹಮಾನ್ ಮೊಕಾಶಿ ಹೈಕಮಾಂಡಗೆ ಅಗ್ರಹಿಸಿದ್ದಾರೆ. ಸತೀಶ ಜಾರಕಿಹೋಳಿ ಕೇವಲ ಹೆಸರಲ್ಲ ಅವರು …

Read More »

ಸತೀಶ ಜಾರಕಿಹೋಳಿಗೆ ಮುಖ್ಯಮಂತ್ರಿ ಸ್ಥಾನ ನೀಡಲಿ: ವಿವೇಕ ಜತ್ತಿ ಅಗ್ರಹ 

ಸತೀಶ ಜಾರಕಿಹೋಳಿಗೆ ಮುಖ್ಯಮಂತ್ರಿ ಸ್ಥಾನ ನೀಡಲಿ: ವಿವೇಕ ಜತ್ತಿ ಅಗ್ರಹ ಗೋಕಾಕ: ಬುದ್ದ,ಬಸವ,ಅಂಬೇಡ್ಕರ ತತ್ವ ಮತ್ತು ವೈಚಾರಿಕ ಪ್ರಜ್ಞೆಯುಳ್ಳ ಹಾಗೂ ರಾಜ್ಯಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ ,ಎಲ್ಲೆಡೆ ಸಮಾನತೆಯನ್ನು ವಿವಿದ ಸಮಾರಂಭಗಳನ್ನು ಮಾಡುವುದರ ಮೂಲಕ ಸಾರುತ್ತಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ರಾಜ್ಯದ ಮುಖ್ಯ ಮಂತ್ರಿ ಆಗಲಿ ಎಂದು ಕಾಂಗ್ರೇಸ್ ಮುಖಂಡ ವಿವೇಕ ಜತ್ತಿ ಹೈಕಮಾಂಡಗೆ ಅಗ್ರಹಿಸಿದ್ದಾರೆ. ಸತೀಶ ಜಾರಕಿಹೋಳಿ ಕೇವಲ ಹೆಸರಲ್ಲ ಅವರು ಕಾಂಗ್ರೇಸ್ಸಿನ ಶಕ್ತಿ,ಯಾವುದೆ ಕಳಂಕ …

Read More »

ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶಾಂತಿಸಾಗರ ಆಂಗ್ಲ (English medium) ಮಾದ್ಯಮ ಶಾಲೆ,ಕೊಣ್ಣೂರ ಉತ್ತಮ ಆಯ್ಕೆ

ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶಾಂತಿಸಾಗರ ಆಂಗ್ಲ (English medium) ಮಾದ್ಯಮ ಶಾಲೆ,ಕೊಣ್ಣೂರ ಉತ್ತಮ ಆಯ್ಕೆ ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ,ಉತ್ತಮ ವಿದ್ಯಾಬ್ಯಾಸಕ್ಕಾಗಿ ಚಿಂತೆ ಮಾಡುತಿದ್ದಿರಾ,,, ನಿಮ್ಮ ಮಕ್ಕಳ ಭವಿಷ್ಯ ಮತ್ತು ಪಾಲಕರ ಕನಸುಗಳನ್ನು ನನಸು ಮಾಡಲು ಕೊಣ್ಣೂರಲ್ಲಿ ಕೆರಳ ಮತ್ತು ಮಂಗಳೂರಿನ ಆಂಗ್ಲ ಮಾದ್ಯಮದಲ್ಲಿ ಭೊದನೆ ಮಾಡಲು ನುರಿತ ಅನುಭವಿಯುಳ್ಳ ಶಿಕ್ಷಕಿಯರನ್ನು ಹೊಂದಿದ *ಶಾಂತಿಸಾಗರ ಆಂಗ್ಲ ಮಾದ್ಯಮ (English medium) ಶಾಲೆಯನ್ನು ಕೊಣ್ಣೂರಿನ ಮಹಾವೀರ ನಗರದಲ್ಲಿ ಪ್ರಾರಂಬಿಸಿದ್ದಾರೆ*. ವಿದ್ಯಾರ್ಥಿಗಳಿಗೆ ಬೇಕಾಗುವ …

Read More »

ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶಾಂತಿಸಾಗರ ಆಂಗ್ಲ (English medium) ಮಾದ್ಯಮ ಶಾಲೆ,ಕೊಣ್ಣೂರ ಉತ್ತಮ ಆಯ್ಕೆ

ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶಾಂತಿಸಾಗರ ಆಂಗ್ಲ (English medium) ಮಾದ್ಯಮ ಶಾಲೆ,ಕೊಣ್ಣೂರ ಉತ್ತಮ ಆಯ್ಕೆ ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ,ಉತ್ತಮ ವಿದ್ಯಾಬ್ಯಾಸಕ್ಕಾಗಿ ಚಿಂತೆ ಮಾಡುತಿದ್ದಿರಾ,,, ನಿಮ್ಮ ಮಕ್ಕಳ ಭವಿಷ್ಯ ಮತ್ತು ಪಾಲಕರ ಕನಸುಗಳನ್ನು ನನಸು ಮಾಡಲು ಕೊಣ್ಣೂರಲ್ಲಿ ಕೆರಳ ಮತ್ತು ಮಂಗಳೂರಿನ ಆಂಗ್ಲ ಮಾದ್ಯಮದಲ್ಲಿ ಭೊದನೆ ಮಾಡಲು ನುರಿತ ಅನುಭವಿಯುಳ್ಳ ಶಿಕ್ಷಕಿಯರನ್ನು ಹೊಂದಿದ *ಶಾಂತಿಸಾಗರ ಆಂಗ್ಲ ಮಾದ್ಯಮ (English medium) ಶಾಲೆಯನ್ನು ಕೊಣ್ಣೂರಿನ ಮಹಾವೀರ ನಗರದಲ್ಲಿ ಪ್ರಾರಂಬಿಸಿದ್ದಾರೆ*. ವಿದ್ಯಾರ್ಥಿಗಳಿಗೆ ಬೇಕಾಗುವ …

Read More »

ಜನರ, ಕಾರ್ಯಕರ್ತರ ಆಸೆಯಂತೆ ಗೆಲುವಿನ ಅಂತರ ಹೆಚ್ಚಿನ ಪ್ರಮಾಣದಲ್ಲಾಗಲೆಂದು ದೇವರಲ್ಲಿ ಪ್ರಾರ್ಥನೆ: ಬಾಲಚಂದ್ರ ಜಾರಕಿಹೊಳಿ*

*ಜಿಲ್ಲೆಯಲ್ಲಿ ಹೆಚ್ಚಿನ ಸ್ಥಾನ, ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ* *ಜನರ, ಕಾರ್ಯಕರ್ತರ ಆಸೆಯಂತೆ ಗೆಲುವಿನ ಅಂತರ ಹೆಚ್ಚಿನ ಪ್ರಮಾಣದಲ್ಲಾಗಲೆಂದು ದೇವರಲ್ಲಿ ಪ್ರಾರ್ಥನೆ: ಬಾಲಚಂದ್ರ ಜಾರಕಿಹೊಳಿ* ——- *ಗೋಕಾಕ:* ಜಿಲ್ಲೆಯಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನಗಳು ಬಂದು ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಬರುತ್ತದೆ ಎಂದು ಕೆಎಂಎಫ್ ಅಧ್ಯಕ್ಷ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು. ನಗರದ ಹೊಸಪೇಟ ಗಲ್ಲಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ನಂ‌೩ …

Read More »

ನಿಮ್ಮ ಕೈಯಲ್ಲಿನ ಬೆರಳೆ ಮತ ಚಲಾಯಿಸುವ ಬ್ರಹ್ಮಾಸ್ತ್ರ..

ನಿಮ್ಮ ಕೈಯಲ್ಲಿನ ಬೆರಳೆ ಮತ ಚಲಾಯಿಸುವ ಬ್ರಹ್ಮಾಸ್ತ್ರ.. ತಪ್ಪಿಸಿಕೊಳ್ಳಬೇಡಿ ರಾಜ್ಯ ವಿಧಾನಸಭೆ ಚುನಾವಣೆಗೆ ಮತದಾನ ಮಾಡಲು ಕೆಲವೇ ಗಂಟೆಗಳು ಮಾತ್ರ ಬಾಕಿ ಉಳಿದಿವೆ. ಬುಧವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಲಿದ್ದು, ಸಂಜೆ 6 ಗಂಟೆ ತನಕ ನಡೆಯಲಿದೆ. 11 ಗಂಟೆಗಳ ಕಾಲ ಮತದಾನಕ್ಕೆ ಅವಕಾಶ ನೀಡಲಾಗಿದ್ದು ರಾಜ್ಯದ ಎಲ್ಲಾ ಅರ್ಹರು ಇದರಲ್ಲಿ ಭಾಗಿ ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸಿಕೊಳ್ಳಬೇಕು ಎಂದು ಸೆಲೆಬ್ರಿಟಿಗಳು, ರಾಜಕಾರಣಿಗಳು, ಸಮಾಜದ ಗಣ್ಯರು ಕಳಕಳಿಯ ಮನವಿ ಮಾಡಿದ್ದಾರೆ. …

Read More »

EVM ಜೊತೆ ಮತಗಟ್ಟೆಯತ್ತ ನಡೆದ ಸಿಬ್ಬಂದಿಗಳು

EVM ಜೊತೆ ಮತಗಟ್ಟೆಯತ್ತ ನಡೆದ ಸಿಬ್ಬಂದಿಗಳು ಕರ್ನಾಟಕ ವಿಧಾನಸಭಾ ಚುನಾವಣೆ 2023 ಅಪ್‌ಡೇಟ್ಸ್  ಮತಗಟ್ಟೆಯತ್ತ ಇಂದು ಹೊರಡಲಿದ್ದಾರೆ ಸಿಬ್ಬಂದಿ ಚುನಾವಣೆಗೆ ಗಂಟೆಗಳಷ್ಟೇ ಬಾಕಿಯಿದ್ದು ಇಂದು ಮಸ್ಟರಿಂಗ್ ಪ್ರಕ್ರಿಯೆ ನಡೆಯಲಿವೆ. ಪ್ರತಿ ಮತಗಟ್ಟೆಗೆ ಮತಗಟ್ಟೆ ಅಧಿಕಾರಿ ಸೇರಿ ಒಟ್ಟು 5ಸಿಬ್ಬಂದಿ ಇರುತ್ತಾರೆ.ಬೆಳಗ್ಗೆ ರಾಜಕೀಯ ಪಕ್ಷಗಳ ಅಭ್ಯರ್ಥಿ ಪ್ರತಿನಿಧಿಗಳ ಸಮ್ಮುಖ ಆಯಾ ಮಸ್ಟರಿಂಗ್ ಕೇಂದ್ರದಲ್ಲಿರುವ ಭದ್ರತಾ ಕೊಠಡಿ ತೆರೆಯಲಾಗುತ್ತದೆ. ಅಲ್ಲಿಂದ EVMಗಳನ್ನು ಮಸ್ಟರಿಂಗ್ ಕೇಂದ್ರದ ನಿಗದಿತ ಕೊಠಡಿಯಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ವಿತರಿಸಲಾಗುತ್ತದೆ. ಮಧ್ಯಾಹ್ನದ …

Read More »

ಬಸ್ಸಗಾಗಿ ಪ್ರಯಾಣಿಕರ ಪರದಾಟ,,,

ಬಸ್ಸಗಾಗಿ ಪ್ರಯಾಣಿಕರ ಪರದಾಟ,,, ಬಸ್‌ಗಾಗಿ ಪರದಾಟ ರಾಜ್ಯದಾದ್ಯಂತ ಪ್ರಯಾಣಿಕರು ಬಸ್‌ಗಾಗಿ ಪರದಾಡುತ್ತಿರುವ ಬಗ್ಗೆ ವರದಿಯಾಗಿದೆ. ನಾಳೆ ಮತದಾನದ ಹಿನ್ನಲೆಯಲ್ಲಿ ಕೆಎಸ್‌ಆರ್‌ಟಿಸಿ,ಬಿಎಂಟಿಸಿ ತನ್ನ ಎಲ್ಲಾ ನಿಗಮಗಳಿಂದ ಸಾವಿರಾರುಬಸ್‌ಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಮಾಡಿದೆ. ಇದರಿಂದಾಗಿ ಇಂದು ಮತ್ತು ನಾಳೆ ಬಸ್ ಪ್ರಯಾಣಿಕರಿಗೆ ಅನಾನುಕೂಲವಾಗಲಿದೆ. ವಿವಿದೆಡೆ ಪ್ರಯಾಣ ಮಾಡುವವರು ಬಸ್‌ಗಾಗಿ ಕಾಯುತ್ತಿರುವ ಸ್ಥಿತಿ ಸಾಮಾನ್ಯವಾಗಿ ಕಂಡು ಬರುತ್ತಿದೆ. ಗುರುವಾರ ಬೆಳಗ್ಗಿನಿಂದ ಬಸ್‌ಗಳು ಎಂದಿನಂತೆ ಕಾರ್ಯಾಚರಣೆ ಮಾಡಲಿವೆ.

Read More »

ನನಗೇ ಮೊದಲ ಸ್ಥಾನ ನೀಡಲು ಮತದಾರರ ನಿರ್ಧಾರ

ನನಗೇ ಮೊದಲ ಸ್ಥಾನ ನೀಡಲು ಮತದಾರರ ನಿರ್ಧಾರ —– ಎರಡನೇ ಸ್ಥಾನಕ್ಕೆ ಯಾರು ಬರುತ್ತಾರೆಂದು ವಿರೋಧಿಗಳಿಬ್ಬರೂ ಪೈಪೋಟಿ ನಡೆಸಿದ್ದಾರೆ: ಬಾಲಚಂದ್ರ ಜಾರಕಿಹೊಳಿ ಮೂಡಲಗಿ: ಕ್ಷೇತ್ರದ ಮತದಾರರು ಈಗಾಗಲೇ ನಿರ್ಧಾರ ಮಾಡಿದ್ದು, ನನಗೆ ಮೊದಲ ಸ್ಥಾನ ನೀಡಲಿದ್ದಾರೆ. ಆದರೆ, ವಿರೋಧ ಪಕ್ಷದ ಅಭ್ಯರ್ಥಿಗಳು ಎರಡನೇ ನಂಬರ್‌ಗೆ ಯಾರು ಬರುತ್ತಾರೆ ಎಂದು ಸ್ಪರ್ಧೆ ಮಾಡುತ್ತಿದ್ದಾರೆ. ಮೊದಲ ಸ್ಥಾನ ದೂರದ ಮಾತು. ನನ್ನನ್ನು ನೀವೇ ಮೊದಲ ಸ್ಥಾನದಲ್ಲಿ ಕೂರಿಸಿದ್ದಿರಿ. ನಾನು ಅದಕ್ಕೆ ಆಭಾರಿಯಾಗಿದ್ದೇನೆ. ತಾವೆಲ್ಲ …

Read More »

ಕ್ಷೇತ್ರದ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸಿದ್ದೇನೆ | ಮತ್ತೊಮ್ಮೆ ಅವಕಾಶ ಕಲ್ಪಿಸುವಂತೆ ಬಾಲಚಂದ್ರ ಮನವಿ

*ಸರ್ವ ಸಮುದಾಯಗಳ ಏಳಿಗೆಗೆ ಬಾಲಚಂದ್ರ ಬದ್ಧ ಕ್ಷೇತ್ರದ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸಿದ್ದೇನೆ | ಮತ್ತೊಮ್ಮೆ ಅವಕಾಶ ಕಲ್ಪಿಸುವಂತೆ ಬಾಲಚಂದ್ರ ಮನವಿ

Read More »