Breaking News

Uncategorized

ನಾಳೆ ಬೆಳಗಾವಿಗೆ c,m,ಯಡಿಯೂರಪ್ಪ

ನಾಳೆ ಬೆಳಗಾವಿಗೆ c,m,ಯಡಿಯೂರಪ್ಪ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಮುಂಜಾನೆ 10:00 ಬೆಳಗಾವಿಗೆ ಆಗಮಿಸಲಿದ್ದಾರೆ. ಅವರು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಅಭ್ಯರ್ಥಿ ಮಂಗಲಾ ಅಂಗಡಿ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆಂದು ತಿಳಿದು ಬಂದಿದೆ.

Read More »

ಹಸಿರು ಶಾಲು ಹೊತ್ತು ನಾಮಪತ್ರ ಸಲ್ಲಿಸಿದ ಸತೀಶ್ ಜಾರಕಿಹೊಳಿ : ಡಿಕೆಶಿ, ಸಿದ್ದರಾಮಯ್ಯ ಸಾಥ್

ಹಸಿರು ಶಾಲು ಹೊತ್ತು ನಾಮಪತ್ರ ಸಲ್ಲಿಸಿದ ಸತೀಶ್ ಜಾರಕಿಹೊಳಿ : ಡಿಕೆಶಿ, ಸಿದ್ದರಾಮಯ್ಯ ಸಾಥ್ ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರು ಇಂದು ನಾಮಪತ್ರ ಸಲ್ಲಿಸಿದರು. ಬೆಳಗಾವಿ ಕಾಂಗ್ರೆಸ್ ಭವನದಿಂದ ಜಿಲ್ಲಾಧಿಕಾರಿ ಕಚೇರಿವರಗೆ ವಾಹನದಲ್ಲಿ ಆಗಮಿಸಿ, ಅಲ್ಲಿಂದ ಚುನಾವಣಾಧಿಕಾರಿ ಕಚೇರಿಗೆ ನಡೆದುಕೊಂಡೇ ಹೋದರು. ಹೆಗಲ ಮೇಲೆ ಹಸಿರು ಶಾಲು ಹೊತ್ತು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಸತೀಶ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, …

Read More »

ಡಿ,ಕೆ,ಶಿವಕುಮಾರ ವಿರುದ್ದ ನಾಳೆ ಗೋಕಾಕದಲ್ಲಿ ಬೃಹತ್ ಪ್ರತಿಭಟನೆ

ಡಿ,ಕೆ,ಶಿವಕುಮಾರ ವಿರುದ್ದ ನಾಳೆ ಗೋಕಾಕದಲ್ಲಿ ಬೃಹತ್ ಪ್ರತಿಭಟನೆ ಸನ್ಮಾನ್ಯ ಶ್ರೀ ರಮೇಶ ಜಾರಕಿಹೊಳಿ ಅವರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ರಚಿಸಿದ ಷಡ್ಯಂತ್ರ ಖಂಡಿಸಿ. ಹಾಗೂ ಸಿಡಿ ಯುವತಿಯ ತಂದೆ ತಾಯಿ ನೇರವಾಗಿ ಡಿಕೆಶಿ ವಿರುದ್ಧ ಆರೋಪಿಸಿದ ಹಿನ್ನೆಲೆ ನೈತಿಕ ಹೊಣೆ ಹೊತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿ ನಾಳೆ ದಿನಾಂಕ 28 ರಂದು ಬೆಳಿಗ್ಗೆ 10 ಗಂಟೆಗೆ ಸನ್ಮಾನ್ಯ ಶ್ರೀ ರಮೇಶ ಜಾರಕಿಹೊಳಿ …

Read More »

ಬೆಳಗಾವಿ ಲೊಕಸಭಾ ಉಪಚುನಾವಣೆಗೆ ಸತೀಶ ಜಾರಕಿಹೋಳಿಯವರಿಗೆ *ಕೈ* ಮಂಗಳಾ ಅಂಗಡಿಯವರಿಗೆ *ಬಿಜೆಪಿ* ಟಿಕೇಟ್

ಬೆಳಗಾವಿ ಲೊಕಸಭಾ ಉಪಚುನಾವಣೆಗೆ ಸತೀಶ ಜಾರಕಿಹೋಳಿಯವರಿಗೆ *ಕೈ* ಮಂಗಳಾ ಅಂಗಡಿಯವರಿಗೆ *ಬಿಜೆಪಿ* ಟಿಕೇಟ್ ಉಪಚುನಾವಣೆಗೆ ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೇಸ್ ತನ್ನ ಅಬ್ಯರ್ಥಿಯಾಗಿ ಸತೀಶ ಜಾರಕಿಹೋಳಿಯವರನ್ನು ಘೊಷಣೆ ಮಾಡಿದ ಬೆನ್ನಲೆಯಲ್ಲಿ ಬಿಜೆಪಿಯು ತನ್ನ‌ ಅಬ್ಯರ್ಥಿಯನ್ನಾಗಿ ದಿ. ಸುರೇಶ್ ಅಂಗಡಿ ಅವರ ಪತ್ನಿ ಮಂಗಳಾ ಅಂಗಡಿ ಅವರಿಗೆ ಬೆಳಗಾವಿಯ ಲೊಕಸಭಾ ಉಪಚುನಾಣೆಗೆ ಬಿಜೆಪಿ ಟಿಕೆಟ್ ನೀಡಿದೆ,

Read More »

ಸೊಲರಿಯದ,ಚಾಣಾಕ್ಷ,ಚಾಣಕ್ಯನಿಗೆ ಬೆಳಗಾವಿಯ ಲೊಕಸಭಾ ಕೈ ಟಿಕೇಟ್,

ಸೊಲರಿಯದ,ಚಾಣಾಕ್ಷ,ಚಾಣಕ್ಯನಿಗೆ ಬೆಳಗಾವಿಯ ಲೊಕಸಭಾ ಕೈ ಟಿಕೇಟ್, ಹೌದು ಕೇಂದ್ರ ಸಚಿವ ಸುರೇಶ ಅಂಗಡಿ ಅವರ ಅಕಾಲಿಕ ಮರಣಾನಂತರ ತೆರವಾದ ಬೆಳಗಾವಿಯ ಉಪಲೋಕಸಭಾ ಚುನಾವಣೆಗೆ ಕೊನೆಗೂ ಕಾಂಗ್ರೇಸ್ ತನ್ನ ಅಬ್ಯರ್ಥಿಯನ್ನು ಘೋಷಣೆ ಮಾಡಿದ್ದು ಬೆಳಗಾವಿ ಕಾಂಗ್ರೇಸ್ಸಿಗರಿಗೆ ಹುಮ್ಮಸು ಮೂಡಿದೆ ಯಾಕೆಂದರೆ, ಕೈ ಟಿಕೇಟ ನೀಡಿದ್ದು ಮತ್ಯಾರಿಗೂ ಅಲ್ಲ ರಾಜಕೀಯಕ್ಜೆ ಪಾದಾರ್ಪಣೆ ಮಾಡಿದಾಗಿನಿಂದಲೂ ಸೊಲರಿಯದ ಚಾಣಾಕ್ಷ ನಾಯಕ, ಬೆಳಗಾವಿ ಜಿಲ್ಲೆಯಲ್ಲಿಯೆ ಕಾಂಗ್ರಸ್ಸ್ ಪಕ್ಷವನ್ನು ಮುನ್ನಡೆಸಿಕೊಂಡು ಹೊಗಬಲ್ಲ ಅದಲ್ಲದೆ ಜಿಲ್ಲೆಯ ರಾಜಕಾರಣ ಬಗ್ಗೆ ಚೆನ್ನಾಗಿ …

Read More »

ಕುಡಚಿ ಪಟ್ಟಣದ ಪೋಲಿಸ್ ಠಾಣೆಯಲ್ಲಿ ಹೋಳಿ ಹಬ್ಬದ ಪ್ರಯುಕ್ತ ಪೂರ್ವಭಾವಿ ಶಾಂತಿ ಸಭೆ.

ಕುಡಚಿ ಪಟ್ಟಣದ ಪೋಲಿಸ್ ಠಾಣೆಯಲ್ಲಿ ಹೋಳಿ ಹಬ್ಬದ ಪ್ರಯುಕ್ತ ಪೂರ್ವಭಾವಿ ಶಾಂತಿ ಸಭೆ ಚಿಂಚಲಿ: ಹೋಳಿ ಹಬ್ಬದ ಆಚರಣೆ ಶಾಂತಿಯುತವಾಗಿರಬೇಕು ಮೋಜು ಮಸ್ತಿ ಅಬ್ಬರದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡಬಾರದು, ಮೆರವಣಿಗೆಯಲ್ಲಿ ಬಣ್ಣ ಎರಚುವಾಗ ಕೇವಲ ಔಪಚಾರಿಕವಾಗಿ ಮಾತ್ರ ಬಣ್ಣ ಹಾಕಬೇಕು ಬಲವಂತವಾಗಿ ಹಿಂಸಾತ್ಮಕವಾಗಿ ಬಣ್ಣೆರೆಚಬಾರದು. ಅನ್ಯ ಧರ್ಮದವರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಹೋಳಿ ಆಚರಿಸಬೇಕು. ಮಹಿಳೆಯರು, ಮಕ್ಕಳ ರಕ್ಷಣೆಗೆ ಹೆಚ್ಚಿನ ಗಮನ ನೀಡಬೇಕೆಂದು ರಾಯಬಾಗ ಸಿಪಿಐ …

Read More »

ಬಿಜೆಪಿ ಪಕ್ಷದ ಕಾರ್ಯಗಳನ್ನು ತಿಳಿಸಿ ಲಕ್ಷ ಮತಗಳ ಅಂತರದಿಂದ ಅಬ್ಯರ್ಥಿಯನ್ನು ಗೆಲ್ಲಿಸಿ : ಮಹೇಶ ಟೆಂಗಿನಕಾಯಿ

ಬಿಜೆಪಿ ಪಕ್ಷದ ಕಾರ್ಯಗಳನ್ನು ತಿಳಿಸಿ ಲಕ್ಷ ಮತಗಳ ಅಂತರದಿಂದ ಅಬ್ಯರ್ಥಿಯನ್ನು ಗೆಲ್ಲಿಸಿ : ಮಹೇಶ ಟೆಂಗಿನಕಾಯಿ ಗೋಕಾಕ: ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯನ್ನು ೫ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸುವ ಗುರಿ ಹೊಂದಿದ್ದು, ಗೋಕಾಕ ಮತಕ್ಷೇತ್ರದಿಂದ ೧ಲಕ್ಷಕ್ಕೂ ಅಧಿಕ ಅಂತರದ ಮತಗಳನ್ನು ಪಡೆಯಲು ಕಾರ್ಯಕರ್ತರು ಶ್ರಮಿಸುವಂತೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿದರು. ಅವರು, ಬುಧವಾರದಂದು ನಗರದ ಸಮುದಾಯ ಭವನದಲ್ಲಿ ಗೋಕಾಕ ನಗರ …

Read More »

ಸರ್ವರಿಗೂ ಯೋಗ್ಯದರದಲ್ಲಿ ಸಿಗುವ ಎಕೈಕ ಬಟ್ಟೆ ಅಂಗಡಿ ಶಾಂತಿನಾಥ ಮತ್ತು ಮಹಾವೀರ ಡ್ರೇಸಸ್ ಕೊಣ್ಣೂರ

ಸರ್ವರಿಗೂ ಯೋಗ್ಯದರದಲ್ಲಿ ಸಿಗುವ ಎಕೈಕ ಬಟ್ಟೆ ಅಂಗಡಿ ಶಾಂತಿನಾಥ ಮತ್ತು ಮಹಾವೀರ ಡ್ರೇಸಸ್ ಕೊಣ್ಣೂರ ಯಾವುದೆ ಮನೆಯಲ್ಲಿ,ಗ್ರಾಮದಲ್ಲಿ ಪಟ್ಟಣದಲ್ಲಿ, ಹಬ್ಬವಿರಲಿ,ಸಮಾರಂಭವಿರಲಿ ಒಂದು ಹೊತ್ತು ಊಟವಿಲ್ಲದಿದ್ದರೂ ನಡೆಯುತಗತದೆ, ಆದರೆ ಮೈಮೇಲೆ ಮಾತ್ರ ಜಗಮಗಿಸುವ ಬಣ್ಣಕ್ಕೆ ತಕ್ಕಂತೆ, ಅದಲ್ಲದೆ ದಿನಕ್ಕೊಮ್ಮೆಬದಲಾಗುತ್ತಿರುವ ಜಗತ್ತಿನೊಂದಿಗೆ ಹೊಲುವ ಬಟ್ಟಗಳು ಮಾತ್ರ ಬೇಕು, ಅಂತಹ ಬಟ್ಟೆಗಳನ್ನು ಖರೀದಿ ಮಾಡಲು ಕೆಲ ಮದ್ಯಮವಾಗಲಿ ಆಥವಾ ಬಡವರ ಹತ್ತಿರ ಹಣದ ಕೊರತೆಯಿಂದ ತಮ್ಮ ಮನಸ್ಸಿಗೆ ಬಂದಂತಹ ಬಟ್ಟೆಗಳನ್ನು ಖರೀದಿಸಲು ಸಾದ್ಯವಾಗುವುದಿಲ್ಲ, ಆದರೆ …

Read More »

ಬ್ರೀಟಿಷ್ ಶಾಹಿಯ ವಿರುದ್ದ ಕಹಳೆಯೂದಿದ ಮಹಾತ್ಮರ ಸ್ಮರಣಾರ್ಥ ಬಿಜೆಪಿಯಿಂದ ಪಂಜಿನ ಮೆರವಣಿಗೆ

ಬ್ರೀಟಿಷ್ ಶಾಹಿಯ ವಿರುದ್ದ ಕಹಳೆಯೂದಿದ ಮಹಾತ್ಮರ ಸ್ಮರಣಾರ್ಥ ಬಿಜೆಪಿಯಿಂದ ಪಂಜಿನ ಮೆರವಣಿಗೆ ಗೋಕಾಕದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸಂಗೋಳ್ಳಿ ರಾಯಣ್ಣ ವೃತ್ತದಿಂದ ಸುಮಾರು ನೂರಾರು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಬ್ರೀಟಿಷ್ ಸಾಮ್ರಾಜ್ಯಶಾಹಿಯ ವಿರುದ್ದ ಕ್ರಾಂತಿಯ ಕಹಳೆಯೂದಿದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರ ತ್ಯಾಗ ಬಲಿದಾನದ ಸ್ಮರಣಾರ್ಥವಾಗಿ ಪಾದಯಾತ್ರೆ ಮಾಡುವ ಮೂಲಕ ಬಸವೇಶ್ವರ ವೃತ್ತದ ವರೆಗೆ ಪಂಜಿನ ಮೆರವಣಿಗೆ ಮಾಡುತ್ತಾ ಇಂಕಲಾಬ್ ಜಿಂದಾಬಾದ್, ಅಮರ ರಹೆ ಅಮರ ರಹೆ …

Read More »

ಸಮಾಜ ಸೇವೆ ಮಾಡಿದ ದಳವಾಯಿ ಕುಟುಂಬದತ್ತ ಮತದಾರರ ಒಲವು

ಸಮಾಜ ಸೇವೆ ಮಾಡಿದ ದಳವಾಯಿ ಕುಟುಂಬದತ್ತ ಮತದಾರರ ಒಲವು ಅಕಾಲಿಕ ಮರಣದ ಹಿನ್ನೆಲೆಯಲ್ಲಿ ಗೋಕಾಕ ನಗರಸಭೆಗೆ ಎರಡು ವಾರ್ಡಿಗೆ ನಡೆದ ಉಪಚುನಾವಣೆಯಲ್ಲಿ ಅಭ್ಯರ್ಥಿಗಳ ಪ್ರಚಾರ ದಿನದಿನಕ್ಕೆ ಜೊರಾಗುತ್ತಲಿದೆ, ಅದರಂತೆ ವಾರ್ಡ ನಂಬರ 13 ಕ್ಕೆ ನಡೆಯುವ ಉಪಚುನಾವಣೆಯಲ್ಲಿ ತಲತಲಮಾರುಗಳಿಂದ ಜನಸೇವೆ ಮಾಡುತ್ತ ಬಂದಿರುವ ಸಿದ್ದಲಿಂಗಪ್ಪಾ ದಳವಾಯಿಯವರ ಪುತ್ರ ಅಭಿಷೇಕ ದಳವಾಯಿಯವರು ತನ್ನ ಅಜ್ಜಿ, ತಂದೆಯಂತೆ ತಾನು ಕೂಡ ಸಮಾಜ ಸೇವೆ ಮಾಡಲೆಂದು ಸ್ಪರ್ದಿಸಿದ್ದು ಈ ವಾರ್ಡಿಗೆ ಒಳ್ಳೆಯದಾಗಿದೆ, ಯಾಕೆಂದರೆ ಇಲ್ಲಿನ …

Read More »