Breaking News

Uncategorized

ಶಾಸ್ತ್ರೀಯ ಭಾಷೆಯಾದ ಕನ್ನಡ ನಾಡಿನ ಹಿರಿಮೆ ವಿಶ್ವವ್ಯಾಪಿಯಾಗಿ ಪಸರಿಸಿದೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಶಾಸ್ತ್ರೀಯ ಭಾಷೆಯಾದ ಕನ್ನಡ ನಾಡಿನ ಹಿರಿಮೆ ವಿಶ್ವವ್ಯಾಪಿಯಾಗಿ ಪಸರಿಸಿದೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮೂಡಲಗಿ: ‘ಕನ್ನಡ ರಾಜ್ಯೋತ್ಸವ ಆಚರಣೆಯೊಂದಿಗೆ ಕನ್ನಡ ನಾಡು, ನುಡಿಯ ಬಗ್ಗೆ ಪ್ರೀತಿ, ಅಭಿಮಾನದ ಬದ್ಧತೆ ಇರಬೇಕು’ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು. ಪಟ್ಟಣದಲ್ಲಿ ಸೋಮವಾರದಂದು ಕನ್ನಡಪರ ಸಂಘಟನೆಗಳ ಆಶ್ರಯದೊಂದಿಗೆ ಜರುಗಿದ ಕನ್ನಡ ರಾಜ್ಯೋತ್ಸವದ ಮೆರವಣ ಗೆ ನಿಮಿತ್ಯ ತಾಯಿ ಭುವನೇಶ್ವರಿದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ …

Read More »

ಗೋ ಮಾತೆಗೆ ಪೂಜೆ ಸಲ್ಲಿಸಿದ ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ.

ಗೋ ಮಾತೆಗೆ ಪೂಜೆ ಸಲ್ಲಿಸಿದ ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ. ಗೋಕಾಕ್- ದೀಪಾವಳಿ ಬಲಿ ಪಾಡ್ಯಮಿ ದಿನವಾದ ಇಂದು ಶುಕ್ರವಾರದಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿಯಲ್ಲಿ ಗೋ ಮಾತೆಗೆ ಪೂಜೆ ಸಲ್ಲಿಸಿದರು. ಅರಭಾವಿಯ ಬಲಭೀಮ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ ಗೋವುಗಳಿಗೆ ಹಾರ ಹಾಕಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಗೋವು ಹಿಂದೂ ಸನಾತನ ಧರ್ಮದಲ್ಲಿ ಕಾಮಧೇನು ದೈವಿ …

Read More »

ಕಿತ್ತೂರು ಚೆನ್ನಮ್ಮ ಪ್ರತಿಮೆ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಸ್ವಚ್ಛ ಮಾಡಿ ಬಣ್ಣ ಹಚ್ಚುವ ಕುರಿತಾಗಿ ಮನವಿ

ಕಿತ್ತೂರು ಚೆನ್ನಮ್ಮ ಪ್ರತಿಮೆ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಸ್ವಚ್ಛ ಮಾಡಿ ಬಣ್ಣ ಹಚ್ಚುವುದು ಹಾಗೂ ಕಬ್ಬಿಣದ ಏಣಿಯ ನಿರ್ಮಿಸುವ ಕುರಿತಾಗಿ ಮನವಿ ಬೆಳಗಾವಿ : ಬೆಳಗಾವಿಯ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ 1960 ರಲ್ಲಿ  ಸ್ಥಾಪಿಸಲ್ಪಟ್ಟ ವೀರರಾಣಿ ಕಿತ್ತೂರು ರಾಣಿಚೆನ್ನಮ್ಮಳ ಪ್ರತಿಮೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಹೊಸದಾಗಿ ಬಣ್ಣ ಹಚ್ಚುವುದು ಹಾಗೂ ಈ ಪ್ರತಿಮೆಗೆ ಹೂವಿನ ಹಾರ ಹಾಕಲು ಸರಿಯಾದ ವ್ಯವಸ್ಥೆ ಇಲ್ಲ ಕಬ್ಬಿಣದಿಂದ ತಯಾರಿಸಿದ ಏಣಿಯನ್ನು ಶಾಶ್ವತ ಪರಿಹಾರಕ್ಕಾಗಿ …

Read More »

ಸಂಚಾರಿ ನಿಯಮ‌ ಪಾಲಿಸಲು ಟ್ರ್ಯಾಕ್ಟರ ಚಾಲಕರಿಗೆ ಪ್ರೊಬೆಶನರಿ ಡಿ,ಎಸ್,ಪಿ, ಡಿ,ಎಚ್,ಮುಲ್ಲಾ ಸೂಚನೆ

ಸಂಚಾರಿ ನಿಯಮ‌ ಪಾಲಿಸಲು ಟ್ರ್ಯಾಕ್ಟರ ಚಾಲಕರಿಗೆ ಪ್ರೊಬೆಶನರಿ ಡಿ,ಎಸ್,ಪಿ, ಡಿ,ಎಚ್,ಮುಲ್ಲಾ ಸೂಚನೆ ಕಬ್ಬು ಕಟಾವು ಮಾಡುವ ಋತು ಪ್ರಾರಂಬವಾಗಿದ್ದರಿಂದ ಕಾರ್ಖಾನೆಗಳಿಗೆ ಕಬ್ಬು ಸಾಗಿಸುವಾಗ ರಸ್ತೆ ಮೇಲೆ ಸಂಚರಿಸುವವರಿಗೆ ಮತ್ತು ಇನ್ನೂಳಿದ ವಾಹನ ಚಾಲಕರಿಗೆ ರಾತ್ರಿಯಲ್ಲಿ ಕಬ್ಬಿನ ಟ್ರ್ಯಾಕ್ಟರ ಟ್ರೈಲರ್ ಕಾಣದೆ ಎಷ್ಟೋ ಅಪಘಾತಗಳು ಸಂಭವಿಸಿವೆ, ಅದಕ್ಕಾಗಿ ಗೋಕಾಕ ವಲಯದ ಪ್ರೋಬೆಶನರಿ ಡಿ,ಎಸ್,ಪಿ,ಡಿ,ಎಚ್,ಮುಲ್ಲಾ ಇವರ ನೇತೃತ್ವದಲ್ಲಿ ಗ್ರಾಮೀಣ ಪೋಲಿಸ ಠಾಣೆಯ ಪೋಲಿಸ ತಂಡದ ಜೊತೆಯಲ್ಲಿ ಕೊಳವಿ ಸಕ್ಕರೆ ಕಾರ್ಖಾನೆಗೆ ತೆರಳಿ ಅಲ್ಲಿನ …

Read More »

ಅಟೋ ,ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ವಾರ್ನ ಮಾಡಿದ ಪಿ,ಎಸ್,ಐ,ವಾಲಿಕರ.

ಅಟೋ ,ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ವಾರ್ನ ಮಾಡಿದ ಪಿ,ಎಸ್,ಐ,ವಾಲಿಕರ. ಗೋಕಾಕ ನಗರ ಮತ್ತು ಹೊರವಲಯದಲ್ಲಿ ದಿನದಿನಕ್ಕೆ ಹೆಚ್ಚುತ್ತಿರುವ ಅಪಘಾತವನ್ನು ತಡೆಯುವಗೊಸ್ಕರ ಗೋಕಾಕ ನಗರ ಪಿ,ಎಸ್,ಐ, ವಾಲಿಕರ ಇವರು ಮ್ಯಾಕ್ಸಿ ಕ್ಯಾಬ್ ಚಾಲಕರು ಮತ್ತು ಆಟೋ ಚಾಲಕರ ಸಭೆಯನ್ನು ಕರೆದು, ರಸ್ತೆ ಸುರಕ್ಷತೆ ಮತ್ತು ಟ್ರಾಫಿಕ್ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. ಇದರೊಂದಿಗೆ ಹಲವು ಚಾಲಕರು ದಾಖಲೆಗಳನ್ನು ತಮ್ಮಲ್ಲಿ ಇಟ್ಟುಕೊಳ್ಳದೆ ತಮ್ಮ ವಾಹನಗಳನ್ನು ಚಲಾಯಿಸುತ್ತಿರುವುದು ಕಂಡು ಬಂದಿರುವದರಿಂದ ಇಲಾಖೆ ನಿಗದಿಪಡಿಸಿರುವ ಸಂಚಾರಿ …

Read More »

ನಿಶ್ವಾರ್ಥ ಸಮಾಜ ಸೇವೆಗಾಗಿ ಅಯುಬ ಪಿರಜಾದೆ ಇವರಿಗೆ ಒಲಿಯಿತು ಡಾಕ್ಟರೇಟ್ ಪದವಿ

ನಿಶ್ವಾರ್ಥ ಸಮಾಜ ಸೇವೆಗಾಗಿ ಅಯುಬ ಪಿರಜಾದೆ ಇವರಿಗೆ ಒಲಿಯಿತು ಡಾಕ್ಟರೇಟ್ ಪದವಿ ಸದಾಕಾಲ ಸಮಾಜ ಸೇವೆಯಲ್ಲಿ ತೊಡಗಿರುವುದನ್ನು ಗುರುತಿಸಿ ಕೆನಡಾ ಯೂನಿವರ್ಸಿಟಿಯಿಂದ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರ ಪಟ್ಟಣದ ಯುವಕ ಮತ್ತು ಕರ್ನಾಟಕ ವಿಶ್ವನಿರ್ಮಾಣ ಸೇನೆ ಸಂಸ್ಥಾಪಕ ಅಧ್ಯಕ್ಷರಾದ ಆಯೂಬ ಪಿರಜಾದೆ ಇವರಿಗೆ ಕೆನಡಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಯನ್ನು ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ವೈಎಂಸಿಎ ಹಾಲ್ ನಲ್ಲಿ ಸುಂದರ ಸಮಾರಂಭದಲ್ಲಿ ಈ ಗೌರವ ಡಾಕ್ಟರೇಟ್ ಪದವಿಯನ್ನು …

Read More »

ವಿದ್ಯೆ ಹೆಣ್ಣುಮಕ್ಕಳಿಗೆ ಭೂಷಣವಿದ್ದಂತೆ : ಕಾರಜೋಳ

ವಿದ್ಯೆ ಹೆಣ್ಣುಮಕ್ಕಳಿಗೆ ಭೂಷಣವಿದ್ದಂತೆ : ಕಾರಜೋಳ ಶಿಕ್ಷಣಕ್ಕೆ ಶ್ರೀಮಂತ,ಬಡತನ ಅನ್ನೋದು ಗೊತ್ತಿರುವುದಿಲ್ಲ ಅದರಂತೆ ಈಗಿನ ಮಕ್ಕಳ ಪಾಲನೆಯಲ್ಲಿ ಜವಾಬ್ದಾರಿಯನ ಪಾಲಕಾರು ಮುತುರ್ವಹಿಸಿ ಜವಾಬ್ದಾರಿಯನ್ನು ನಿಬಾಯಿಸಬೇಕಾಗಿದೆ ಎಂದುಗೋಕಾಕ ತಾಲೂಕಿನ‌ ಖನಗಾಂವ ಕಿತ್ತೂರ ರಾಣಿ ಚೆನ್ನಮ್ಮಾ ವಸತಿ ಶಾಲೆಯಲ್ಲಿ ದಸರಾ ಹಬ್ವದ ಪ್ರಯುಕ್ತ ವಿದ್ಯಾರ್ಥಿನಿಯರಿಗೆ ರಜೆ ನೀಡಿದ ನಿಮಿತ್ಯ ನಡೆದ ಪಾಲಕರ ಸಭೆಯಲ್ಲಿ ಪಾಲಕರನ್ನು ಉದ್ದೇಶಿಸಿ ಮಾತನಾಡಿದ ಪ್ರಾಂಶುಪಾಲರಾದ ಕಾರಜೋಳ ಇವರು ಸಂಸ್ಕಾರ ನಮ್ಮಲ್ಲಿದ್ದ ಪೌರುಷವನ್ನು ಎತ್ತಿ ಹಿಡಿಯುವಂತಾಗಬೇಕು, ಅದಕ್ಕಾಗಿ ಹೆಣ್ಣು ಎಂಬ …

Read More »

ಗೋಕಾಕ ಒಬಿಸಿ ಮೋರ್ಚಾ ನಗರ ಘಟಕದಿಂದ ಪ್ರಧಾನಿಗಳಿಗೆ ಅಭಿನಂದನಾ ಪತ್ರ ಬರೆಯುವ ಮಹಾ ಅಭಿಯಾನ.

ಗೋಕಾಕ ಒಬಿಸಿ ಮೋರ್ಚಾ ನಗರ ಘಟಕದಿಂದ ಪ್ರಧಾನಿಗಳಿಗೆ ಅಭಿನಂದನಾ ಪತ್ರ ಬರೆಯುವ ಮಹಾ ಅಭಿಯಾನ. ಗೋಕಾಕ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 20 ವರ್ಷಗಳ ಸೇವೆ ಮತ್ತು ಸಮರ್ಪಣೆಯ ಆಡಳಿತ ಪೂರೈಸಿದ ಹಿನ್ನೆಲೆಯಲ್ಲಿ ಮತ್ತು ಅವರ ಜನ್ಮದಿನವಾದ ಸೆಪ್ಟೆಂಬರ್‌ 17 ರಿಂದ ಅಕ್ಟೋಬರ್‌ 7ರ ವರೆಗೆ ಪ್ರಧಾನಮಂತ್ರಿಗಳಿಗೆ ಶುಭಾಶಯ, ಅಭಿನಂದನಾ ಪತ್ರ ಬರೆಯುವ ಪೋಸ್ಟ್‌ ಕಾರ್ಡ್‌ ಮಹಾ ಅಭಿಯಾನವನ್ನು ನಗರದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಹಾಗೂ ವಾರ್ಡ ನಂ …

Read More »

ಭಾರತ ದೇಶದಲ್ಲಿ ಹುಟ್ಟಿದವರು ಪುಣ್ಯವಂತರು: ನಾರಾಯಣ ಮಠಾಧಿಕಾರಿ

ಭಾರತ ದೇಶದಲ್ಲಿ ಹುಟ್ಟಿದವರು ಪುಣ್ಯವಂತರು: ನಾರಾಯಣ ಮಠಾಧಿಕಾರಿ ಗೋಕಾಕದ ಸೋಮಾವಾರ ಪೇಠದಲ್ಲಿರುವ ಮುಪ್ಪಯ್ಯನಮಠದಲ್ಲಿ ಹಿಂದೂಪರ ಸಂಘಟನೆಗಳು ತಾಲೂಕಾ ಘಟಕ ಗೋಕಾಕ ಇವರಿಂದ ಕ್ರಾಂತಿವೀರ ಭಗತ ಸಿಂಗ ಅವರ 115 ನೇ ಜಯಂತಿಯನ್ನು ಆಚರಿಸಿದರು. ಕಾರ್ಮಿಕ ದುರೀಣ ಅಂಬಿರಾವ ಪಾಟೀಲ ಇವರು ಭಾರತಾಂಬೆ ಮತ್ತು ಕ್ರಾಂತಿವೀರ ಭಗತ ಸಿಂಗ್ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪೂಜೆ ಸಲ್ಲಿಸುವುದರ *ಮೇರೆ ರಂಗ ದೆ ಬಸಂತಿ ಚೋಲಾ* ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಹಿಂದೂ ಪರ …

Read More »

ಸಮುದಾಯ ಭವನ ಕಾಮಗಾರಿಗೆ ಕಾರ್ಮಿಕ ದುರೀಣ ಅಂಬೀರಾವ ಪಾಟೀಲರಿಂದ ಗುದ್ದಲಿ ಪೂಜೆ

ಸಮುದಾಯ ಭವನ ಕಾಮಗಾರಿಗೆ ಕಾರ್ಮಿಕ ದುರೀಣ ಅಂಬೀರಾವ ಪಾಟೀಲರಿಂದ ಗುದ್ದಲಿ ಪೂಜೆ ಗೋಕಾಕ ತಾಲೂಕಿನ ಕೊಣ್ಣೂರಿನ ರೇಲ್ವೆ ಸ್ಟೇಷನ್ ಹತ್ತಿರ ವಾರ್ಡ ನಂಬರ 6 ರಲ್ಲಿ ನೀರಾವರಿ ಇಲಾಖೆಯ ಅನುದಾನದಡಿಯಲ್ಲಿ ಮಂಜೂರಾದ 1.15 ಲಕ್ಷ ರೂ, ಸಮುದಾಯ ಭವನ ಕಾಮಗಾರಿಗೆ ಶಾಸಕರಾದ ರಮೇಶ ಜಾರಕಿಹೋಳಿಯವರ ನಿರ್ದೇಶನದಂತೆ ಗೋಕಾಕ ಕಾರ್ಮಿಕ‌ ದುರೀಣರಾದ ಅಂಬಿರಾವ ಪಾಟಿಲ ಗುದ್ದಲಿ ಪೂಜೆ ನೇರವೆರಸಿ ಕ್ಷೇತ್ರದ ಅಭಿವೃದ್ದಿಗಾಗಿ ನಾವು ಸದಾ ಸಿದ್ದರಿದ್ದೇವೆ,ಅದರಂತೆ ಸದಸ್ಯರು, ಸಾರ್ವಜನಿಕರು ತಮ್ಮ ಕೆಲಸಗಳನ್ನು …

Read More »