Breaking News

Uncategorized

ಕಾಂಗ್ರೇಸ್ ಪಕ್ಷಕ್ಕೆ ಸೇರಲು ಅಶೋಕ ಪೂಜಾರಿಗೆ ಸತೀಶ ಜಾರಕಿಹೋಳಿ ಆಹ್ವಾನ

ಕಾಂಗ್ರೇಸ್ ಪಕ್ಷಕ್ಕೆ ಸೇರಲು ಅಶೋಕ ಪೂಜಾರಿಗೆ ಸತೀಶ ಜಾರಕಿಹೋಳಿ ಆಹ್ವಾನ ಕೆಪಿಸಿಸಿ ಕಾಯಾ೯ಧ್ಯಕ್ಷರಾದ ಶ್ರೀ ಸತೀಶ ಜಾರಕಿಹೊಳಿ ಅವರು ಇಂದು ಹಿರಿಯ ರಾಜಕೀಯ ಮುಖಂಡರಾದ ಶ್ರೀ ಅಶೋಕ ಪೂಜಾರಿ ಅವರ ಮನೆಗೆ ದಿಢೀರ ಭೇಟಿ ನೀಡಿ ಅಧಿಕ್ರತವಾಗಿ ಕಾಂಗ್ರೇಸ್ ಪಕ್ಷಕ್ಕೆ ಸೇರಲು ಆಹ್ವಾನ ನೀಡಿದರು ಈ ಸಂಧಭ೯ದಲ್ಲಿ ಶ್ರೀ ಮಹಾಂತೇಶ ತಾವಂಶಿ ಉಪಸ್ಥಿತರಿದ್ದರು.

Read More »

ಜೀವ ರಕ್ಷಿಸಿಕೊಳ್ಳಲು ಸಂಚಾರ ನಿಯಮ‌ ಪಾಲಿಸಿ : Dsp, ಜಾವೀದ್ ಇನಾಂದಾರ,

ಜೀವ ರಕ್ಷಿಸಿಕೊಳ್ಳಲು ಸಂಚಾರ ನಿಯಮ‌ ಪಾಲಿಸಿ : Dsp, ಜಾವೀದ್ ಇನಾಂದಾರ, ಗೋಕಾಕ: ಗೋಕಾಕ ವಲಯ ಡಿ,ವಾಯ್ ಎಸ್,ಪಿ, ಜಾವಿದ್ ಇನಾಂದಾರ ಇವರ ನೇತೃತ್ವದಲ್ಲಿ ಗೋಕಾಕ ನಗರದ ಬಸವೇಶ್ವರ ವೃತ್ತದಲ್ಲಿ ಒಂದೆ ದೇಶ ಒಂದೆ ತುರ್ತು ಸಂಖ್ಯೆ 112ಗೆ ಕರೆ ಮಾಡುವ ಜೊತೆಯಲ್ಲಿ , ಕಾನೂನನ್ನು ಪಾಲಿಸುವುದರ ಜೊತೆಯಲ್ಲಿ ತಮ್ಮ ಜೀವ ರಕ್ಷಿಸಿಕೊಳ್ಳಲು ಸಾರ್ವಜನಿಕರಿಗೆ ರಸ್ತೆ ನಿಯಮಗಳ ಪಾಲನೆ ಮಾಡುವ ಕಾರ್ಯಕ್ರಮ ಹಮ್ಮಿ ಕೊಂಡಿದ್ದರು. ಇದರ ಜೊತೆಯಲ್ಲಿ ಅರಿವು ಮೂಡಿಸುವ …

Read More »

ಯಾವುದೆ ಆಪತ್ತಿರಲಿ ತುರ್ತು ಸಂಖ್ಯೆ 112 ಕರೆ ಮಾಡುವುದು ನೆನಪಿರಲಿ : PSI ನಾಗರಾಜ ಖಿಲಾರೆ,

ಯಾವುದೆ ಆಪತ್ತಿರಲಿ ತುರ್ತು ಸಂಖ್ಯೆ 112 ಕರೆ ಮಾಡುವುದು ನೆನಪಿರಲಿ : PSI ನಾಗರಾಜ ಖಿಲಾರೆ, ಗೋಕಾಕ : ಗೋಕಾಕ ತಾಲೂಕಿನ ಕೊಣ್ಣೂರಲ್ಲಿ ಶನಿವಾರ ಗೋಕಾಕ ಗ್ರಾಮೀಣ ಪೋಲಿಸ್ ಠಾಣೆಯ ಪಿ,ಎಸ್,ಆಯ್, ನಾಗರಾಜ ಖಿಲಾರೆಯವರು ಶ್ರೀಲಕ್ಷ್ಮಿ ದೇವಸ್ಥಾನದಲ್ಲಿ ಜನಸಂಪರ್ಕ ಸಭೆ ಮತ್ತು ಅಂಬೇಡ್ಕರ ನಗರದಲ್ಲಿರುವ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ನಡೆದ ದಲಿತ ಸಬೆ ಮತ್ತು ಒಂದೆ ದೇಶ ಒಂದೆ ತುರ್ತು ಸಂಖ್ಯೆಯ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಸ್ಥಳಿಯರನ್ನು ಉದ್ದೇಶಿಸಿ ಮಾತನಾಡಿ …

Read More »

ಡೆ- ನಲ್ಮ್ ಯೋಜನೆಯ ಸದುಪಯೋಗ ಪಡೆದುಕೊಂಡು ಉದ್ಯೊಗವಂತರಾಗಿ : ಕುರಣಿ

ಡೆ- ನಲ್ಮ್ ಯೋಜನೆಯ ಸದುಪಯೋಗ ಪಡೆದುಕೊಂಡು ಉದ್ಯೊಗವಂತರಾಗಿ : ಕುರಣಿ ಗೋಕಾಕ ತಾಲೂಕಿನ ಕೊಣ್ಣೂರ ಪುರಸಭೆಯ ಡೆ ನಲ್ಮ್ ಯೊಜನೆಯಡಿಯಲ್ಲಿ ಸನ್ 2019-20 ನೆ ಸಾಲಿನ ತರಬೇತಿ ಯೋಜನೆಯಡಿ ಹೊಲಿಗೆ ಮತ್ತು ಕಂಪ್ಯೂಟರ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ಕೊಣ್ಣೂರಿನ ಶ್ರೀ ಲಕ್ಷಿ ದೇವಸ್ಥಾನದಲ್ಕಿ ಜರುಗಿತು, ಈ ಸಮಯದಲ್ಲಿ ಮಾತನಾಡಿದ ಪುರಸಭೆಯ ಡೆ ನಲ್ಮ್ ಸಂಘಟನಾಧಿಕಾರಿ ಸಂಪ್ತರಾವ ಕುರಣಿಯವರು ಡೆ-ನಲ್ಮ್ ಯೋಜನೆಯು ಸುಮಾರು 28 ವರ್ಷಗಳಿಂದ ತರಬೇತಿ ನೀಡುತ್ತಾ ಬಂದಿದೆ, ಅದರಂತೆ …

Read More »

ಯೋಗಿಕೊಳ್ಳ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಕಾರ್ಮಿಕ ದುರಿಣ ಅಂಬಿರಾವ್ ಪಾಟೀಲ

ಯೋಗಿಕೊಳ್ಳ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಕಾರ್ಮಿಕ ದುರಿಣ ಅಂಬಿರಾವ್ ಪಾಟೀಲ ಇಂದು ಗೋಕಾಕ ಯೊಗಿಕೋಳ್ಳ ನೂತನ ರಸ್ತೆ ಕಾಮಗಾರಿಯನ್ನು ಕಾರ್ಮಿಕರ ಮುಖಂಡರಾದ ಶ್ರೀ ಅಂಬಿರಾವ ಪಾಟೀಲ ಅವರ ಪೂಜೆ ಸಲ್ಲಿಸುವ ಮುಖಾಂತರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗೋಕಾಕ ನಗರದ ಹಿರಿಯರು ಹಾಗೂ ನಗರ ಸಭೆಯ ಎಲ್ಲ ಸದಸ್ಯರು,ಬಿಜೆಪಿ ಮುಖಂಡರು,ಪದಾಧಿಕಾರಿಗಳು,ಕಾರ್ಯಕರ್ತರು ಭಾಗವಹಿಸಿದ್ದರು..

Read More »

ಎಸ್ ಬಿ ಘಾಟಗೆ ಇವರ ಬೆಂಬಲಿಗರ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ

ಎಸ್ ಬಿ ಘಾಟಗೆ ಇವರ ಬೆಂಬಲಿಗರ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕುಡಚಿ ಗ್ರಾಮ‌ ಪಂಚಾಯತ ನೂತನವಾಗಿ ಅಧ್ಯಕ್ಷರಾಗಿ ಶ್ರೀಮತಿ ಸುನಂದಾ ಸದಾಶಿವ ಅಕ್ಕೇನ್ನವರ. ಹಾಗೂ ಉಪಾಧ್ಯಕ್ಷರಾಗಿ ಶಾಹಿನ ರೋಫ್ ಚಮ್ಮನ್ನಮಲಿಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣೆ ಅಧಿಕಾರಿ ಘೋಷಣೆ ಮಾಡಿದ ಬಳಿಕ ಬಳಿಕ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹಾಗೂ ಸದಸ್ಯರಿಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸತ್ಕರಿಸಿದರು. ಕುಡಚಿ ಗ್ರಾಮ ಪಂಚಾಯತಿಯಲ್ಲಿ …

Read More »

ವಿದ್ಯುತ್ ಲೈನ್ ಸ್ಥಳಾಂತರಿಸಲು ಸಂಗೋಳ್ಳಿ ಅಭಿಮಾನಿ ಬಳಗದಿಂದ ಮನವಿ..

ವಿದ್ಯುತ್ ಲೈನ್ ಸ್ಥಳಾಂತರಿಸಲು ಸಂಗೋಳ್ಳಿ ಅಭಿಮಾನಿ ಬಳಗದಿಂದ ಮನವಿ.. ಗೋಕಾಕ: ತಾಲೂಕಿನ ದೂಪದಾಳ ಗ್ರಾಮದ ಸರ್ಕಲನಲ್ಲಿ ಇರುವ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಗೆ ಮಾಲಾರ್ಪಣೆ ಮಾಡಲು ಗಣ್ಯ ವ್ಯಕ್ತಿಗಳು ಬರುತ್ತಿದು ದೂಪದಾಳ ಗ್ರಾಮದಲ್ಲಿರುವ ಮುಖ್ಯ ವೃತ್ತದಲ್ಲಿ ಇರುವ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯ ಪಕ್ಕದಲ್ಲಿ ವಿದ್ಯುತ್ ಮೇನ್ ಲೈನ್ ಇರುವುದರಿಂದ ಬರುವಂತ ಗಣ್ಯವ್ಯಕ್ತಿಗಳಿಗೆ ತೊಂದರೆ ಆಗುತ್ತಿದು ಮುನ್ನೆಚ್ಚರಿಕೆ ಕ್ರಮಕ್ಕಾಗಿ ವಿದ್ಯುತ್ ಲೈನ್ ಅನ್ನು ಕೂಡಲೇ ಸ್ಥಳಕ್ಕೆ ಬಂದು …

Read More »

ನಂದಗಾಂವ ಗ್ರಾ,ಪಂ, ಗೆ ಅದ್ಯಕ್ಷ, ಉಪಾದಕ್ಷ ಆಯ್ಕೆ

ನಂದಗಾಂವ ಗ್ರಾ,ಪಂ, ಗೆ ಅದ್ಯಕ್ಷ, ಉಪಾದಕ್ಷ ಆಯ್ಕೆ ಗೋಕಾಕ : ಬೆಳಗಾವಿ ಜಿಲ್ಲಾ ಉಸ್ತುವಾರಿ ಹಾಗೂ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಮಾರ್ಗದರ್ಶನದಲ್ಲಿ ನಂದಗಾಂವ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರು ಬುಧವಾರ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷರಾಗಿ ಲಕ್ಷ್ಮಿ ಮಹಾಂತೇಶ ಕರಿಗಾರ, ಉಪಾಧ್ಯಕ್ಷರಾಗಿ ಬಾಳವ್ವ ಸಿದ್ದಪ್ಪ ಜಂಗನ್ನವರ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಸಚಿವರ ಕಾರ್ಯ ಲಯದ ಆಪ್ತ ಸಹಾಯಕ ಸುರೇಶ್ ಸನದಿ, ಸುಧೀರ ಜೋಡಟ್ಟಿ, ಚುನಾವಣಾ …

Read More »

ಮೊರಬ ಗ್ರಾಮ ಪಂಚಾಯತ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಅವಿರೋಧವಾಗಿ ಆಯ್ಕೆ

ಮೊರಬ ಗ್ರಾಮ ಪಂಚಾಯತ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಅವಿರೋಧವಾಗಿ ಆಯ್ಕೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಮೊರಬ ಗ್ರಾಮ ಪಂಚಾಯತ ಅಧ್ಯಕ್ಚ ಹಾಗೂ ಉಪಾಧ್ಯಕ್ಷ ಅವಿರೋದ್ಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣೆ ಅಧಿಕಾರಿ ಡಾ. ರಾಮ ಆರ್ ರಾಠೋಡ ಘೋಷಿಸಿದ್ದರು. ಮೊರಬ ಗ್ರಾಮ‌ ಪಂಚಾಯತ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಸುನೀತಾ ಶರಧ ಪಾಟೀಲ. ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ರತ್ನವ್ವ ಸತ್ಯಪ್ಪ ಜಗದಾಳೆ ಇವರುಗಳು ಆಯ್ಕೆಯಾಗಿದ್ದರು. ಈ ಸಂದರ್ಭದಲ್ಲಿ ಗ್ರಾಮ ಪಂವಾಯತ ಅಭಿವೃದ್ಧಿ …

Read More »

ಮೊರಬ ಗ್ರಾಮ ಪಂಚಾಯತ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಅವಿರೋಧವಾಗಿ ಆಯ್ಕೆ

ಮೊರಬ ಗ್ರಾಮ ಪಂಚಾಯತ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಅವಿರೋಧವಾಗಿ ಆಯ್ಕೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಮೊರಬ ಗ್ರಾಮ ಪಂಚಾಯತ ಅಧ್ಯಕ್ಚ ಹಾಗೂ ಉಪಾಧ್ಯಕ್ಷ ಅವಿರೋದ್ಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣೆ ಅಧಿಕಾರಿ ಡಾ. ರಾಮ ಆರ್ ರಾಠೋಡ ಘೋಷಿಸಿದ್ದರು. ಮೊರಬ ಗ್ರಾಮ‌ ಪಂಚಾಯತ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಸುನೀತಾ ಶರಧ ಪಾಟೀಲ. ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ರತ್ನವ್ವ ಸತ್ಯಪ್ಪ ಜಗದಾಳೆ ಇವರುಗಳು ಆಯ್ಕೆಯಾಗಿದ್ದರು. ಈ ಸಂದರ್ಭದಲ್ಲಿ ಗ್ರಾಮ ಪಂವಾಯತ ಅಭಿವೃದ್ಧಿ …

Read More »