Breaking News

Fast9 News

ಎಲ್ಲ ಪದವೀಧರರಿಗೂ ನಿರುದ್ಯೋಗ ಭತ್ಯೆ ಇಲ್ಲ

ಎಲ್ಲ ಪದವೀಧರರಿಗೂ ನಿರುದ್ಯೋಗ ಭತ್ಯೆ ಇಲ್ಲ ಕಾಂಗ್ರೆಸ್ ಘೋಷಿಸಿದ್ದ ನಿರುದ್ಯೋಗಿ ಪದವೀಧರರಿಗೆ ನೀಡಲಾಗುವ 3 ಸಾವಿರ ರೂ ಭತ್ಯೆ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಬಿಗ್ ಟ್ವಿಸ್ಟ್ ನೀಡಿದ್ದಾರೆ.ಈ ವರ್ಷ ಪಾಸಾದ ಪದವೀಧರರಿಗೆ ಮಾತ್ರ ಈ ನಿಯಮ ಅನ್ವಯವಾಗಲಿದ್ದು, ಕಳೆದ ವರ್ಷದವರೆಗೂ ಪಾಸಾಗಿದ್ದು, ಕೆಲಸ ಇಲ್ಲದೇ ಇರುವ ಪದವೀಧರರಿಗೆ ನಿರುದ್ಯೋಗ ಭತ್ಯೆ ಇಲ್ಲ. ಪ್ರಸಕ್ತ ವರ್ಷದಲ್ಲಿ ಪಾಸಾಗಿದ್ದು, ಕೆಲಸ ಇಲ್ಲದೇ ಇರುವ ಪದವೀಧರರು, ಡಿಪ್ಲೊಮಾ ಪದವೀಧರರಿಗೆ ಮಾತ್ರ 2 ವರ್ಷ ಭತ್ಯೆ …

Read More »

ಆರ್ಥಿಕ ಹೊರೆಯಾದರೂ ಗ್ಯಾರಂಟಿ ಪಕ್ಕಾ: ಸಿದ್ದು

ಆರ್ಥಿಕ ಹೊರೆಯಾದರೂ ಗ್ಯಾರಂಟಿ ಪಕ್ಕಾ: ಸಿದ್ದು ಎಷ್ಟೇ ಆರ್ಥಿಕ ಹೊರೆಯಾದರೂ ನಾವು ನೀಡಿರುವ ಮೊದಲ ಐದು ಗ್ಯಾರಂಟಿ ಯೋಜನೆಗಳನ್ನು ತಪ್ಪದೆ ಜಾರಿಗೊಳಿಸುತ್ತೇವೆಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಐದೂ ಯೋಜನೆಗಳಿಗೆ ವಾರ್ಷಿಕ 50,000 ಕೋಟಿ ರೂ. ವೆಚ್ಚವಾಗಬಹುದು ಎಂದ ಅವರು, ಮೇ 22, 23 & 24ರಂದು ಅಧಿವೇಶನ ಕರೆದಿದ್ದೇವೆ. ಅಂದು ಎಲ್ಲಾ ಶಾಸಕರೂ ಪ್ರಮಾಣವಚನ ತೆಗೆದುಕೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಆರ್.ವಿ.ದೇಶಪಾಂಡೆ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸುವಂತೆ ರಾಜ್ಯಪಾಲರಿಗೆ ಶಿಫಾರಸು …

Read More »

ಸಾರ್ವಜನಿಕರ ಮೂಲಭೂತ ಸಮಸ್ಯೆಗಳಿಗೆ ತತ್‍ಕ್ಷಣವೇ ಸ್ಪಂದಿಸಬೇಕು: ಶಾಸಕ ಬಾಲಚಂದ್ರ ಜಾರಕಿಹೋಳಿ,

ಸಾರ್ವಜನಿಕರ ಮೂಲಭೂತ ಸಮಸ್ಯೆಗಳಿಗೆ ತತ್‍ಕ್ಷಣವೇ ಸ್ಪಂದಿಸಬೇಕು: ಶಾಸಕ ಬಾಲಚಂದ್ರ ಜಾರಕಿಹೋಳಿ ಮೂಡಲಗಿ: ಸಾರ್ವಜನಿಕರ ಮೂಲಭೂತ ಸಮಸ್ಯೆಗಳಿಗೆ ತತ್‍ಕ್ಷಣವೇ ಸ್ಪಂದಿಸಬೇಕು, ಸಾರ್ವಜನಿಕರಿಗೆ ಶೌಚಾಲಯ, ಒಳಚರಂಡಿ ಹಾಗೂ ಕುಡಿಯುವ ನೀರು ಸೇರಿದಂತೆ ಅಗತ್ಯವಿರುವ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಅರಭಾವಿ ಶಾಸಕ ಹಾಗೂ ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬುಧವಾರದಂದು ಇಲ್ಲಿನ ತಹಶೀಲದಾರರ ಕಛೇರಿಯಲ್ಲಿ ಜರುಗಿದ ಗೋಕಾಕ-ಮೂಡಲಗಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ …

Read More »

ಮಗಳ ಮೃತದೇಹ ಬೈಕ್‌ನಲ್ಲಿ ಸಾಗಿಸಿದ ತಂದೆ!

ಮಗಳ ಮೃತದೇಹ ಬೈಕ್‌ನಲ್ಲಿ ಸಾಗಿಸಿದ ತಂದೆ! ಪಶ್ಚಿಮ ಬಂಗಾಲದಲ್ಲಿ ಮಗುವಿನ ಮೃತದೇಹವನ್ನು 200 ಕಿಮೀ. ಬಸ್‌ನಲ್ಲಿಯೇ ಸಾಗಿಸಿದ ಅಮಾನವೀಯ ಘಟನೆ ನಡೆದ ಬೆನ್ನಲ್ಲೇ ಮಧ್ಯಪ್ರದೇಶದಲ್ಲಿ ಅಂಥದ್ದೇ ಹೃದಯವಿದ್ರಾವಕ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿನ ಕೋಟಾ ಗ್ರಾಮದ ನಿವಾಸಿ ಲಕ್ಷ್ಮಣ್ ಸಿಂಗ್ ಅನಾರೋಗ್ಯದಿಂದ ಸಾವನ್ನಪ್ಪಿದ ಮಗಳು ಮಾಧುರಿ(13) ಶವವನ್ನು ಆಂಬ್ಯುಲೆನ್ಸ್ ಸಿಗದೆ 70ಕಿಮೀ ಬೈಕ್‌ನಲ್ಲೇ ಸಾಗಿಸಿದ್ದಾರೆ. ಖಾಸಗಿ ಆ್ಯಂಬ್ಯುಲೆನ್ಸ್‌ಗೆ ತಮ್ಮ ಬಳಿ ಹಣವಿಲ್ಲದ ಕಾರಣ ಮೃತದೇಹವನ್ನು ಬೈಕ್‌ನಲ್ಲಿ ಕೊಂಡೊಯ್ದಿರುವುದಾಗಿ ಹೇಳಿದ್ದಾರೆ.

Read More »

ಕಾರ್ಯಕರ್ತರಿಗೆ ಕೋಟಿ ಕೋಟಿ ನಮನ ಸಲ್ಲಿಸಿದ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ

ಕಾರ್ಯಕರ್ತರಿಗೆ ಕೋಟಿ ಕೋಟಿ ನಮನ ಸಲ್ಲಿಸಿದ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸಹೃದಯಿ, ನಿಷ್ಠಾವಂತ ಕಾರ್ಯಕರ್ತರನ್ನು ಪಡೆದಿರುವುದು ನನ್ನ ಪುಣ್ಯ : ಬಾಲಚಂದ್ರ ಜಾರಕಿಹೊಳಿ ನಾಗನೂರ ಪಟ್ಟಣದಲ್ಲಿ ಅರಭಾವಿ ಮತಕ್ಷೇತ್ರದ ಕಾರ್ಯಕರ್ತರನ್ನು ಅಭಿನಂದಿಸಿದ ನೂತನ ಶಾಸಕ ಮೂಡಲಗಿ : ರಾಜ್ಯದ 224 ಕ್ಷೇತ್ರಗಳಲ್ಲಿಯೇ ನಮ್ಮ ಅರಭಾವಿ ಕ್ಷೇತ್ರವು ಬಹು ವಿಶೇಷತೆಗಳಿಂದ ಕೂಡಿದ್ದು, ಯಾವ ಹಳ್ಳಿಗಳಿಗೂ ಪ್ರಚಾರವನ್ನು ಮಾಡದೇ ಪ್ರತಿ ಮತಗಟ್ಟೆಗಳಲ್ಲಿ ಕಾರ್ಯಕರ್ತರು ಮತ್ತು ಮುಖಂಡರು ನನ್ನ ಆಯ್ಕೆಗೆ ಶ್ರಮಿಸಿದ್ದಾರೆ. ಯಾವ …

Read More »

ಸತೀಶ ಜಾರಕಿಹೋಳಿಗೆ ಮುಖ್ಯಮಂತ್ರಿ ಸ್ಥಾನ ನೀಡಲಿ: ಕರವೆ ಅದ್ಯಕ್ಷ ರೆಹಮಾನ್ ಮೊಕಾಶಿ ಒತ್ತಾಯ

ಸತೀಶ ಜಾರಕಿಹೋಳಿಗೆ ಮುಖ್ಯಮಂತ್ರಿ ಸ್ಥಾನ ನೀಡಲಿ: ಕರವೆ ಅದ್ಯಕ್ಷ ರೆಹಮಾನ್ ಮೊಕಾಶಿ ಒತ್ತಾಯ ಗೋಕಾಕ: ಬುದ್ದ,ಬಸವ,ಅಂಬೇಡ್ಕರ ತತ್ವ ಮತ್ತು ವೈಚಾರಿಕ ಪ್ರಜ್ಞೆಯುಳ್ಳ ಹಾಗೂ ರಾಜ್ಯಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ ,ಎಲ್ಲೆಡೆ ಸಮಾನತೆಯನ್ನು ವಿವಿದ ಸಮಾರಂಭಗಳನ್ನು ಮಾಡುವುದರ ಮೂಲಕ ಸಾರುತ್ತಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ರಾಜ್ಯದ ಮುಖ್ಯ ಮಂತ್ರಿ ಆಗಲಿ ಎಂದು ಕರವೆ ತಾಲೂಕಾ ಅದ್ಯಕ್ಷ ರೆಹಮಾನ್ ಮೊಕಾಶಿ ಹೈಕಮಾಂಡಗೆ ಅಗ್ರಹಿಸಿದ್ದಾರೆ. ಸತೀಶ ಜಾರಕಿಹೋಳಿ ಕೇವಲ ಹೆಸರಲ್ಲ ಅವರು …

Read More »

ಸತೀಶ ಜಾರಕಿಹೋಳಿಗೆ ಮುಖ್ಯಮಂತ್ರಿ ಸ್ಥಾನ ನೀಡಲಿ: ವಿವೇಕ ಜತ್ತಿ ಅಗ್ರಹ 

ಸತೀಶ ಜಾರಕಿಹೋಳಿಗೆ ಮುಖ್ಯಮಂತ್ರಿ ಸ್ಥಾನ ನೀಡಲಿ: ವಿವೇಕ ಜತ್ತಿ ಅಗ್ರಹ ಗೋಕಾಕ: ಬುದ್ದ,ಬಸವ,ಅಂಬೇಡ್ಕರ ತತ್ವ ಮತ್ತು ವೈಚಾರಿಕ ಪ್ರಜ್ಞೆಯುಳ್ಳ ಹಾಗೂ ರಾಜ್ಯಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ ,ಎಲ್ಲೆಡೆ ಸಮಾನತೆಯನ್ನು ವಿವಿದ ಸಮಾರಂಭಗಳನ್ನು ಮಾಡುವುದರ ಮೂಲಕ ಸಾರುತ್ತಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ರಾಜ್ಯದ ಮುಖ್ಯ ಮಂತ್ರಿ ಆಗಲಿ ಎಂದು ಕಾಂಗ್ರೇಸ್ ಮುಖಂಡ ವಿವೇಕ ಜತ್ತಿ ಹೈಕಮಾಂಡಗೆ ಅಗ್ರಹಿಸಿದ್ದಾರೆ. ಸತೀಶ ಜಾರಕಿಹೋಳಿ ಕೇವಲ ಹೆಸರಲ್ಲ ಅವರು ಕಾಂಗ್ರೇಸ್ಸಿನ ಶಕ್ತಿ,ಯಾವುದೆ ಕಳಂಕ …

Read More »

ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶಾಂತಿಸಾಗರ ಆಂಗ್ಲ (English medium) ಮಾದ್ಯಮ ಶಾಲೆ,ಕೊಣ್ಣೂರ ಉತ್ತಮ ಆಯ್ಕೆ

ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶಾಂತಿಸಾಗರ ಆಂಗ್ಲ (English medium) ಮಾದ್ಯಮ ಶಾಲೆ,ಕೊಣ್ಣೂರ ಉತ್ತಮ ಆಯ್ಕೆ ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ,ಉತ್ತಮ ವಿದ್ಯಾಬ್ಯಾಸಕ್ಕಾಗಿ ಚಿಂತೆ ಮಾಡುತಿದ್ದಿರಾ,,, ನಿಮ್ಮ ಮಕ್ಕಳ ಭವಿಷ್ಯ ಮತ್ತು ಪಾಲಕರ ಕನಸುಗಳನ್ನು ನನಸು ಮಾಡಲು ಕೊಣ್ಣೂರಲ್ಲಿ ಕೆರಳ ಮತ್ತು ಮಂಗಳೂರಿನ ಆಂಗ್ಲ ಮಾದ್ಯಮದಲ್ಲಿ ಭೊದನೆ ಮಾಡಲು ನುರಿತ ಅನುಭವಿಯುಳ್ಳ ಶಿಕ್ಷಕಿಯರನ್ನು ಹೊಂದಿದ *ಶಾಂತಿಸಾಗರ ಆಂಗ್ಲ ಮಾದ್ಯಮ (English medium) ಶಾಲೆಯನ್ನು ಕೊಣ್ಣೂರಿನ ಮಹಾವೀರ ನಗರದಲ್ಲಿ ಪ್ರಾರಂಬಿಸಿದ್ದಾರೆ*. ವಿದ್ಯಾರ್ಥಿಗಳಿಗೆ ಬೇಕಾಗುವ …

Read More »

ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶಾಂತಿಸಾಗರ ಆಂಗ್ಲ (English medium) ಮಾದ್ಯಮ ಶಾಲೆ,ಕೊಣ್ಣೂರ ಉತ್ತಮ ಆಯ್ಕೆ

ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶಾಂತಿಸಾಗರ ಆಂಗ್ಲ (English medium) ಮಾದ್ಯಮ ಶಾಲೆ,ಕೊಣ್ಣೂರ ಉತ್ತಮ ಆಯ್ಕೆ ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ,ಉತ್ತಮ ವಿದ್ಯಾಬ್ಯಾಸಕ್ಕಾಗಿ ಚಿಂತೆ ಮಾಡುತಿದ್ದಿರಾ,,, ನಿಮ್ಮ ಮಕ್ಕಳ ಭವಿಷ್ಯ ಮತ್ತು ಪಾಲಕರ ಕನಸುಗಳನ್ನು ನನಸು ಮಾಡಲು ಕೊಣ್ಣೂರಲ್ಲಿ ಕೆರಳ ಮತ್ತು ಮಂಗಳೂರಿನ ಆಂಗ್ಲ ಮಾದ್ಯಮದಲ್ಲಿ ಭೊದನೆ ಮಾಡಲು ನುರಿತ ಅನುಭವಿಯುಳ್ಳ ಶಿಕ್ಷಕಿಯರನ್ನು ಹೊಂದಿದ *ಶಾಂತಿಸಾಗರ ಆಂಗ್ಲ ಮಾದ್ಯಮ (English medium) ಶಾಲೆಯನ್ನು ಕೊಣ್ಣೂರಿನ ಮಹಾವೀರ ನಗರದಲ್ಲಿ ಪ್ರಾರಂಬಿಸಿದ್ದಾರೆ*. ವಿದ್ಯಾರ್ಥಿಗಳಿಗೆ ಬೇಕಾಗುವ …

Read More »

ಜನರ, ಕಾರ್ಯಕರ್ತರ ಆಸೆಯಂತೆ ಗೆಲುವಿನ ಅಂತರ ಹೆಚ್ಚಿನ ಪ್ರಮಾಣದಲ್ಲಾಗಲೆಂದು ದೇವರಲ್ಲಿ ಪ್ರಾರ್ಥನೆ: ಬಾಲಚಂದ್ರ ಜಾರಕಿಹೊಳಿ*

*ಜಿಲ್ಲೆಯಲ್ಲಿ ಹೆಚ್ಚಿನ ಸ್ಥಾನ, ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ* *ಜನರ, ಕಾರ್ಯಕರ್ತರ ಆಸೆಯಂತೆ ಗೆಲುವಿನ ಅಂತರ ಹೆಚ್ಚಿನ ಪ್ರಮಾಣದಲ್ಲಾಗಲೆಂದು ದೇವರಲ್ಲಿ ಪ್ರಾರ್ಥನೆ: ಬಾಲಚಂದ್ರ ಜಾರಕಿಹೊಳಿ* ——- *ಗೋಕಾಕ:* ಜಿಲ್ಲೆಯಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನಗಳು ಬಂದು ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಬರುತ್ತದೆ ಎಂದು ಕೆಎಂಎಫ್ ಅಧ್ಯಕ್ಷ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು. ನಗರದ ಹೊಸಪೇಟ ಗಲ್ಲಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ನಂ‌೩ …

Read More »