Breaking News

Fast9 News

ಮದುವೆಯಾದ ಗಂಡ ಡಿವೊರ್ಸ ಕೊಟ್ಟ,ಪ್ರಿಯಕರ ಕೈ ಕೊಟ್ಟ

ಮದುವೆಯಾದ ಗಂಡ ಡಿವೊರ್ಸ ಕೊಟ್ಟ,ಪ್ರಿಯಕರ ಕೈ ಕೊಟ್ಟ ಮದುವೆ ಆಗುತ್ತೆನೆಂದು ಹೇಳಿ ಮೊಸ ಮಾಡಿದ ಪ್ರಿಯಕರನ ಮನೆ ಮುಂದೆ ಎರಡು ದಿನಗಳಿಂದ ದರಣಿ ಮಾಡುತ್ತಿರುವ ಘಟನೆ ಗೋಕಾಕ ತಾಲೂಕಿನ ಅರಬಾಂವಿಯಲ್ಲಿ ನಡೆದಿದೆ ಹೌದು ಸುಮಾರು ನಾಲ್ಕು ವರ್ಷಗಳ ಹಿಂದೆ ಮದುವೆಯಾದ ಯುವತಿ ಗೀತಾಳ ಜೊತೆ ಅರಬಾವಿಯ ಮೌನೇಶ ಬಡಿಗೇರ ಎಂಬಾತ ಪರಿಚಯವಾಗಿದ್ದ,ನಂತರ ಕೆಲವು ದಿನಗಳ ಕಾಲ ಗೀತಾಳಿಗೆ ಪೋನಿನಲ್ಲಿ ಕಳಿಸಿದ ಮೆಸೆಜ್ ನೋಡಿ ಮೊದಲೆ ಮದುವೆಯಾಗಿದ್ದ ಪತಿ ಇವಳಿಗೆ ಡಿವೊರ್ಸ …

Read More »

ಕೊಣ್ಣೂರ ಹೊರವಲಯದ ಬಾವಿಯಲ್ಲಿ ಅಪರಿಚಿತ ಶವ ಪತ್ತೆ

ಕೊಣ್ಣೂರ ಹೊರವಲಯದ ಬಾವಿಯಲ್ಲಿ ಅಪರಿಚಿತ ಶವ ಪತ್ತೆ ಗೋಕಾಕ ತಾಲೂಕಿನ ಕೊಣ್ಣೂರಿನ‌ ಹೊರವಲಯದ ಬಾವಿಯೊಂದರಲ್ಲಿ ಅಪರಿಚಿತ ಶವ ಪತ್ತೆಯಾಗಿದೆ ಪತ್ತೆಯಾದ ಶವ ಮಹಿಳೆಯದಾಗಿದ್ದು ಅಂದಾಜು 35 ರಿಂದ 40 ವರ್ಷದವಳಾಗಿದ್ದು ಮೂರು ದಿನಗಳ ಹಿಂದೆ ಈ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಶಂಕಿಸಲಾಗಿದೆ ಇನ್ನು ಸ್ಥಳಕ್ಕೆ ಗೋಕಾಕ ಗ್ರಾಮೀಣ ಪೋಲಿಸ್ ಠಾಣೆ ಪಿ,ಎಸ್,ಐ, ನಾಗರಾಜ ಹಾಗೂ ಕೊಣ್ಣೂರ ಉಪಠಾಣೆಯ ಪೋಲಿಸ್ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶಿಲಿಸುತಿದ್ದಾರೆ,

Read More »

ಆಹಾರ, ಪೊಲೀಸ್ ಇಲಾಖೆ ಜಂಟಿ ಧಾಳಿ- ಅಕ್ರಮವಾಗಿ ಸಂಗ್ರಹಿಸಲಾದ 500 ಕ್ವಿಂಟಾಲ್ ಅಕ್ಕಿ ವಶ

ಆಹಾರ, ಪೊಲೀಸ್ ಇಲಾಖೆ ಜಂಟಿ ಧಾಳಿ- ಅಕ್ರಮವಾಗಿ ಸಂಗ್ರಹಿಸಲಾದ 500 ಕ್ವಿಂಟಾಲ್ ಅಕ್ಕಿ ವಶ ವಿಜಯಪುರ: ಆಹಾರ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಜಂಟಿ ಧಾಳಿ ನಡೆಸಿ ಸುಮಾರು 500 ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಂಡ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ. ರವಿವಾರ ರಾತ್ರಿ 9.45ರ ಸುಮಾರಿಗೆ ಖಚಿತ ಮಾಹಿತಿ ಮೇರೆಗೆ ವಿಜಯಪುರ ನಗರದ ಜಲನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಧಾಳಿ ನಡೆಸಲಾಗಿದೆ. ಕನ್ನಾನ್ ನಗರದಲ್ಲಿ ತಗಡಿನ ಶೆಡ್ ವೊಂದರಲ್ಲಿ …

Read More »

ನಿಮ್ಮ ಶಕ್ತಿಯೆ ನನಗೆ ಶಕ್ತಿಯಾಗಲಿ : ಲಖನ್ ಜಾರಕಿಹೋಳಿ

ನಿಮ್ಮ ಶಕ್ತಿಯೆ ನನಗೆ ಶಕ್ತಿಯಾಗಲಿ : ಲಖನ್ ಜಾರಕಿಹೋಳಿ ನಿಮ್ಮ ಮೊದಲನೆಯ ಪ್ರಾಶಸ್ಯತೆ ಮತವನ್ನು ನನಗೆ ನೀಡಿ ನಿಮ್ಮ ಗ್ರಾಮದ ಅಬಿವೃದ್ದಿ ಕೆಲಸ ಮಾಡಲು ಅನೂಕೂಲ ಮಾಡಿ ನಿಮ್ಮ ಶಕ್ತಿಯೆ ನನಗೆ ಶಕ್ತಿಯಾಗಲಿ, ಎಂದು ಹಿಂಡಲಗಾದ ಶ್ರೀ ಗಣೇಶ ಮಂಗಲ ಕಾರ್ಯಾಲಯದಲ್ಲಿ ವಿಧಾನ ಪರಿಷತ್ ಪಕ್ಷೇತರ ಅಬ್ಯರ್ಥಿಯಾದ ಲಖನ್ ಜಾರಕಿಹೋಳಿಯವರು ಮತಯಾಚನೆಯ ಸಭೆಯಲ್ಲಿ ಮಾತನಾಡಿ ಹಿಂಡಲಗಾದಲ್ಲಿನ ಶಿವಾಜಿ ಪುಥ್ಥಳಿಗೆ ಮಾಲಾರ್ಪಣೆ ಮಾಡಿ. ನಿಮ್ಮ ಅಮೂಲ್ಯವಾದ ಮತವನ್ನು ಸೇಜ ನಂಬರ 5 …

Read More »

ಎಲ್ಲರೂ ನಮ್ಮವರೆ.ಎಲ್ಲರೂ ಸೇರಿ ನನ್ನನ್ನು ಗೆಲ್ಲಿಸಿ, : ಲಖನ್ ಜಾರಕಿಹೋಳಿ.

ಎಲ್ಲರೂ ನಮ್ಮವರೆ.ಎಲ್ಲರೂ ಸೇರಿ ನನ್ನನ್ನು ಗೆಲ್ಲಿಸಿ, : ಲಖನ್ ಜಾರಕಿಹೋಳಿ. ನಿಮ್ಮ ಆಶಿರ್ವಾದ ಪಡೆಯಲು ನಾನು ಇವತ್ತು ನಿಮ್ಮ ಹತ್ತಿರ ಬಂದಿದ್ದೇನೆಂದು ನಿಪ್ಪಾಣಿಯ ಹೊರವಲಯದ ತಾವಂದಿಯ ಬ್ರಹ್ಮನಾಥ ಭವನ ಸ್ಥವ ನಿದಿ ಮಂಟಪದಲ್ಲಿ ಹಮ್ಮಿಕೊಂಡ ಪ್ರಚಾರದ ಕಾರ್ಯಕ್ರಮದಲ್ಲಿ ಪಕ್ಷೇತರ ಅಬ್ಯರ್ಥಿ ಲಖನ್ ಜಾರಕಿಹೋಳಿಯವರು ದೀಪ ಬೆಳಗಿಸಿ ಮಾತನಾಡಿ ನಿಮ್ಮ ಯಾವುದೆ ಕೆಲಸವಿರಲಿ,ಅದು ವಯಕ್ತಿಕ ಇರಲಿ ಅಥವಾ ಊರಿನದ್ದು ಇರಲಿ, ಸಾಮಾಜಿಕ ವಿರಲಿ ನಿಮ್ಮ ಕೆಲಸವನ್ನು ಮಾಡಿಕೊಡುವ ಜವಾಬ್ದಾರಿ ನನ್ನದು, ಬಿಜೆಪಿ …

Read More »

ಮತದಾರರು ಮತ್ತು ನಾನು ಎ ಟಿಮ್,ವಿರೋದಿಗಳೆ ಬಿ ಟಿಮ್,

ಮತದಾರರು ಮತ್ತು ನಾನು ಎ ಟಿಮ್,ವಿರೋದಿಗಳೆ ಬಿ ಟೀಮ್, : ಲಖನ್ ಜಾರಕಿಹೋಳಿ ಬೆಳಗಾವಿ(ಗ್ರಾ): ವಿರೋಧಿಗಳು ಅಪಪ್ರಚಾರ ಮಾಡುತ್ತಲೇ ಇರುತ್ತದೆ ಅದಕ್ಕೆ ತೆಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ನಾನು ಎ ಟೀಮ್ ನಮ್ಮ ವಿರೋಧಿಗಳೇ ಬಿ ಟೀಮ್ ಎಂದು ಲಖನ್ ಜಾರಕಿಹೊಳಿ ಹೇಳಿದರು. ಅವರು, ಸುಳೆಭಾವಿ ಜಿಲ್ಲಾ ಪಂಚಾಯತ ಕ್ಷೇತ್ರದಲ್ಲಿ ಪ್ರಚಾರ ನಡೆಸಿ ಮಾತನಾಡಿ, ಮತದಾರರು ಎ ಒನ್. ನಾವು ಎ ಒನ್ ಎಂದು ಸಹೋದರ ಸತೀಶ ಜಾರಕಿಹೊಳಿ ಅವರಿಗೆ ಟಾಂಗ್ …

Read More »

ಡಿಕೆಶಿ ಆರೋಪಕ್ಕೆ ಫಲಿತಾಂಶ ದಿನವೇ ತಕ್ಕ ಉತ್ತರ: ರಮೇಶ ಜಾರಕಿಹೊಳಿ ಸ್ಪಷ್ಟನೆ*

*ಡಿಕೆಶಿ ಆರೋಪಕ್ಕೆ ಫಲಿತಾಂಶ ದಿನವೇ ತಕ್ಕ ಉತ್ತರ: ರಮೇಶ ಜಾರಕಿಹೊಳಿ ಸ್ಪಷ್ಟನೆ* ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ಆರೋಪಗಳಿಗೆ ಈಗೇನು ಪ್ರತಿಕ್ರಿಯಿಸುವುದಿಲ್ಲ. ಡಿ. 14ರಂದು ವಿಧಾನ ಪರಿಷತ್ ಚುನಾವಣಾ ಫಲಿತಾಂಶ ದಿನವೇ ಅವರಿಗೆ ತಕ್ಕ ಉತ್ತರ ನೀಡಲಾಗುವುದು ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಭಾರತೀಯ ಜನತಾ ಪಾರ್ಟಿ ನಾಯಕರ ಭೇಟಿಗೆ ದೆಹಲಿಗೆ ತೆರಳಿರುವ ರಮೇಶ ಜಾರಕಿಹೊಳಿ ಅವರು ಫೋನ್ ಮೂಲಕ ಮಾತನಾಡಿದ್ದು, ಈಗ ಏನಿದ್ದರೂ …

Read More »

ಗೆಲ್ಲಲಿಕ್ಕೆ ಏಜೆಂಟ ಅಲ್ಲ ಕ್ಲರ್ಕ್ ಕೂಡ ಆಗ್ತಿನಿ : ಸತೀಶ್ ಜಾರಕಿಹೊಳಿ

ಗೆಲ್ಲಲಿಕ್ಕೆ ಏಜೆಂಟ ಅಲ್ಲ ಕ್ಲರ್ಕ್ ಕೂಡ ಆಗ್ತಿನಿ : ಸತೀಶ್ ಜಾರಕಿಹೊಳಿ ವಿಧಾನಪರಿಷತ್ ಚುನಾವಣೆ ಹಿನ್ನೆಲೆ ಗೋಕಾಕ ಹಿಲ್ ಗಾರ್ಡನ್ ಕಚೇರಿಯಲ್ಲಿ ಶನಿವಾರ ಬೂತ್ ಮಟ್ಟದ ಏಜೆಂಟರುಗಳ ಆಯ್ಕೆ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಗ್ಗೆ ತಿಳಿಸಿದ್ದಾರೆ. ಗುಜನಾಳ ಮತಗಟ್ಟೆಯಲ್ಲಿ ಪ್ರತಿ ಬಾರಿಯೂ ರಮೇಶ್ ಜಾರಕಿಹೊಳಿ ಬೆಂಬಲಿಗರ ಪ್ರಭಾವ ಹೆಚ್ಚಾಗಿರುತ್ತದೆ. ಈ ಕಾರಣದಿಂದ ಸತೀಶ್ ಅವರು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಆಪ್ತ ಮೂಲಗಳಿಂದ ತಿಳಿದು ಬಂದಿದೆ . ಇದುವರೆಗೂ …

Read More »

ಕಾಂಗ್ರೆಸ್ ಕೆಲಸ 24×7 ಇದ್ದಂತೆ, ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಒತ್ತು – ಸತೀಶ್ ಜಾರಕಿಹೊಳಿ

ಕಾಂಗ್ರೆಸ್ ಕೆಲಸ 24×7 ಇದ್ದಂತೆ, ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಒತ್ತು – ಸತೀಶ್ ಜಾರಕಿಹೊಳಿ ಖಾನಾಪುರ ತಾಲೂಕು ಪಂಚಾಯಿತಿ ಪ್ರತಿನಿಧಿಗಳ ಸಭೆ ಖಾನಾಪುರ : 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚು ಸ್ಥಾನ ಗೆಲ್ಲಬೇಕು. ರಾಜ್ಯದಲ್ಲಿ ಮತ್ತೆ ಬಡವರ ಪರ ಸರ್ಕಾರ ಬರಬೇಕಾದರೆ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮನವಿ ಮಾಡಿದರು. ಖಾನಾಪುರ ವಿಧಾನಸಭಾ ಮತಕ್ಷೇತ್ರದ ಗ್ರಾಮ ಪಂಚಾಯತ ಚುನಾಯಿತ …

Read More »

ನಾಳೆ ಲಖನ್ ಜಾರಕಿಹೋಳಿ ನಾಮಿನೇಶನ್,ಬೆಳಗಾವಿಯಲ್ಲಿ ಜೈ,ಜೈ,ಜೈಕಾರ

ನಾಳೆ ಲಖನ್ ಜಾರಕಿಹೋಳಿ ನಾಮಿನೇಶನ್,ಬೆಳಗಾವಿಯಲ್ಲಿ ಜೈ,ಜೈ,ಜೈಕಾರ ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಎರತೊಡಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಜಾರಕಿಹೊಳಿ ಸಹೋದರರು ಶಕ್ತಿಪ್ರದರ್ಶನ ತೋರಿಸಲು ಸಿದ್ಧತೆ ನಡೆಸಿದ್ದಾರೆ. ಮಂಗಳವಾರ 23ರಂದು ಅಪಾರ ಸಂಖ್ಯೆಯಲ್ಲಿ ಗೋಕಾಕಿನ ಕಿಂಗ್ ಮೇಕರ್ ಲಖನ್ ಜಾರಕಿಹೊಳಿ ಪಕ್ಷೇತರ ಅಭ್ಯರ್ಥಿಯಾಗಿ ತಮ್ಮ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲಿದ್ದಾರೆ. ಗೋಕಾಕ, ಅರಭಾಂವಿ, ಅಥಣಿ, ಬೆಳಗಾವಿ ಗ್ರಾಮೀಣ, ಕಾಗವಾಡ, ಚಿಕ್ಕೋಡಿ, ಖಾನಾಪುರ, ಯಮಕನಮರಡಿ, ಬೈಲಹೊಂಗಲ, ರಾಮದುರ್ಗ ಕ್ಷೇತ್ರ ಸೇರಿ ಎಲ್ಲ …

Read More »