Breaking News

Uncategorized

ಜನರ ಆಕ್ರೋಶಕ್ಕೆ ಮಣಿದ ಸರಕಾರ: ರಾಜ್ಯದಲ್ಲಿ ಕರ್ಪ್ಯೂ ವಾಪಸ್

ಜನರ ಆಕ್ರೋಶಕ್ಕೆ ಮಣಿದ ಸರಕಾರ: ರಾಜ್ಯದಲ್ಲಿ ಕರ್ಪ್ಯೂ ವಾಪಸ್ ಬೆಂಗಳೂರು : ಬ್ರಿಟನ್ ನಲ್ಲಿ ರೂಪಾಂತರ ಹೊಂದಿದ ನೂತನ ಕೋವಿಡ್ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಡಿಸೆಂಬರ್ 24ರಿಂದ 9 ದಿನಗಳ ಕಾಲ ರಾಜ್ಯಾದ್ಯಂತ ಹೇರಿದ್ದ ರಾತ್ರಿ ಕರ್ಫ್ಯೂ ಆದೇಶವನ್ನು ಜಾರಿಯಾಗುವ ಮೊದಲೆ ರಾಜ್ಯ ಸರ್ಕಾರ ವಾಪಸ್ ಪಡೆದಿದೆ. ಇಂದು ರಾತ್ರಿಯಿಂದ ಜಾರಿಯಾಗಬೇಕಿದ್ದ ನೈಟ್ ಕರ್ಫ್ಯೂವನ್ನು ರಾಜ್ಯ ಸರ್ಕಾರ ಜಾರಿಯಾಗುವ ಮುನ್ನವೆ ವಾಪಸ್ ಪಡೆದಿದೆ. ಸಾರ್ವಜನಿಕರ ತೀವ್ರ ಆಕ್ರೋಶದ ಹಿನ್ನೆಲೆಯಲ್ಲಿ ರಾಜ್ಯ …

Read More »

ಜನರ ಆಕ್ರೋಶಕ್ಕೆ ಮಣಿದ ಸರಕಾರ: ರಾಜ್ಯದಲ್ಲಿ ಕರ್ಪ್ಯೂ ವಾಪಸ್

ಜನರ ಆಕ್ರೋಶಕ್ಕೆ ಮಣಿದ ಸರಕಾರ: ರಾಜ್ಯದಲ್ಲಿ ಕರ್ಪ್ಯೂ ವಾಪಸ್ ಬೆಂಗಳೂರು : ಬ್ರಿಟನ್ ನಲ್ಲಿ ರೂಪಾಂತರ ಹೊಂದಿದ ನೂತನ ಕೋವಿಡ್ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಡಿಸೆಂಬರ್ 24ರಿಂದ 9 ದಿನಗಳ ಕಾಲ ರಾಜ್ಯಾದ್ಯಂತ ಹೇರಿದ್ದ ರಾತ್ರಿ ಕರ್ಫ್ಯೂ ಆದೇಶವನ್ನು ಜಾರಿಯಾಗುವ ಮೊದಲೆ ರಾಜ್ಯ ಸರ್ಕಾರ ವಾಪಸ್ ಪಡೆದಿದೆ. ಇಂದು ರಾತ್ರಿಯಿಂದ ಜಾರಿಯಾಗಬೇಕಿದ್ದ ನೈಟ್ ಕರ್ಫ್ಯೂವನ್ನು ರಾಜ್ಯ ಸರ್ಕಾರ ಜಾರಿಯಾಗುವ ಮುನ್ನವೆ ವಾಪಸ್ ಪಡೆದಿದೆ. ಸಾರ್ವಜನಿಕರ ತೀವ್ರ ಆಕ್ರೋಶದ ಹಿನ್ನೆಲೆಯಲ್ಲಿ ರಾಜ್ಯ …

Read More »

ಆಪರೇಷನ್ ಕಮಲ : ಕೈ ನಾಯಕ ಬಿಜೆಪಿಗೆ ಸೆರ್ಪಡೆ

ಆಪರೇಷನ್ ಕಮಲ : ಕೈ ನಾಯಕ ಬಿಜೆಪಿಗೆ ಸೆರ್ಪಡೆ ಚಿಕ್ಕಬಳ್ಳಾಪುರ : ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರ ಅಪರೇಷನ್ ಸರ್ಜರಿಗಳು ಮುಂದುವರಿಯುತ್ತಿದ್ದು, ಜಿಲ್ಲೆಯಲ್ಲಿ ಬಿಜೆಪಿ ಬಲಿಷ್ಟಗೊಳಿಸೋಕೆ ಹಾಗೂ ತಮ್ಮ ನೆಲೆಯನ್ನ ಭದ್ರಪಡಿಸಿಕೊಳ್ಳೊಕೆ ಕಾಂಗ್ರೆಸ್ ಸೇರಿದಂತೆ ಜೆಡಿಎಸ್ ನಾಯಕರುಗಳನ್ನು ಪಕ್ಷಕ್ಕೆ ಸೆಳೆಯುವ ಕಾರ್ಯ ಮುಂದುವರಿಸಿದ್ದಾರೆ. ಇತ್ತೀಚೆಗಷ್ಟೇ ಶಿಡ್ಲಘಟ್ಟದ ಮಾಜಿ ಶಾಸಕ ಎಂ.ರಾಜಣ್ಣ ಅವರನ್ನ ಬಿಜೆಪಿ ಸೇರಿಸಿಕೊಂಡಿರುವ ಬೆನ್ನಲ್ಲೇ ಇದೀಗ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಪ್ರಭಾವಿ ಕಾಂಗ್ರೆಸ್ ಮುಖಂಡ, ಈ ಹಿಂದೆ …

Read More »

ಮಾನವೀಯತೆ ಮೆರೆದ ಸಂಸದ ಡಾ.ಉಮೇಶ್ ಜಾಧವ,

ಮತ್ತೆ ಮಾನವೀಯತೆ ಮೆರೆದ ಸಂಸದರಾದ ಡಾ.ಉಮೇಶ್ ಜಾಧವ, ಕಲಬುರಗಿಯ ಸಂಸದರಾದ ಡಾ.ಉಮೇಶ್ ಜಾಧವರವರು ಕೆಲಸದ ನಿಮಿತ್ಯ ವಿಜಯಪುರಕ್ಕೆ ಹೊಗುವ ಸಂಧರ್ಭದಲ್ಲಿ ವಿಜಯಪುರ 218ರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತವಾಗಿದ್ದು, ಇದನ್ನು ಕಂಡ ಸಂಸದರು ಕೂಡಲೇ 108 ambulance ಕರೆ ಮಾಡಿ ಗಾಯಗೊಂಡವರನ್ನ ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿದರು. ನಂತರ ವಿಜಯಪುರ SP ಅನೂಪ ಅಗ್ರವಾಲ ಅವರನ್ನ ಕರೆ ಮಾಡಿ ಅಪಘಾತದ ಬಗ್ಗೆ ಮಾಹಿತಿ ನೀಡಿದರು.

Read More »

ಗ್ರಾಮ, ಸಮಾಜ ಸುದಾರಣೆಗೆ ಹೆಗಡೆ ಪ್ರಕಾಶ ಬೀಮಾ,ಇವರನ್ನು ಆಯ್ಕೆ ಮಾಡಿ

ಗ್ರಾಮ, ಸಮಾಜ ಸುದಾರಣೆಗೆ ಹೆಗಡೆ ಪ್ರಕಾಶ ಬೀಮಾ,ಇವರನ್ನು ಆಯ್ಕೆ ಮಾಡಿ ಬೋಜ :ಇತ್ತೀಚೆಗೆ ಯಾವ ಗ್ರಾಮದಲ್ಲಿ ನೋಡಿದರೂ ಕೇವಲ ಗ್ರಾಮ‌ ಪಂಚಾಯತಿ ಚುನಾವಣೆಯ ಸುದ್ದಿಗಳೆ ಹೊರತು ಬೇರೆ ಯಾವ ವಿಷಯವು ಚರ್ಚೆ ಇಲ್ಲ, ಆದರೆ ಗ್ರಾಮ ಪಂಚಾಯತಿಗೆ ನಿಲ್ಲುವ ಅಬ್ಯರ್ಥಿ ಹೇಗಿರಬೇಕು ಅನ್ನುವುದನ್ನು ಬಿಟ್ಟು ಕೇವಲ ಹಣ,ಹೆಂಡಕ್ಕೆ ಮಾರುಹೊಗದೆ ಗ್ರಾಮದ ಅಬಿವೃದ್ದಿ ಮಾಡುವ ಮನಸ್ಸುಳ್ಳ ಚಲಗಾರರಿಗೆ ಮಣೆ ಹಾಕಬೇಕಾದದ್ದು ಮತದಾರರ ಹಕ್ಕು, ಅದರಂತೆ ಗ್ರಾಮ ಪಂಚಾಯತ ಬೋಜನ ಬೋಜ ಗ್ರಾಮ …

Read More »

ಗ್ರಾಮ, ಸಮಾಜ ಸುದಾರಣೆಗೆ ಪ್ರಕಾಶ ಯಮನವ್ವ ಮಾದರ ಇವರನ್ನು ಆಯ್ಕೆ ಮಾಡಿ

ಗ್ರಾಮ, ಸಮಾಜ ಸುದಾರಣೆಗೆ ಪ್ರಕಾಶ ಯಮನವ್ವ ಮಾದರ ಇವರನ್ನು ಆಯ್ಕೆ ಮಾಡಿ ಬೂದನೂರ :ಈಗ ಯಾವ ಗ್ರಾಮದಲ್ಲಿ ನೋಡಿದರೂ ಕೇವಲ ಗ್ರಾಮ‌ ಪಂಚಾಯತಿ ಚುನಾವಣೆಯ ಸುದ್ದಿಗಳೆ ಹೊರತು ಬೇರೆ ಯಾವ ವಿಷಯವು ಚರ್ಚೆ ಇಲ್ಲ, ಆದರೆ ಗ್ರಾಮ ಪಂಚಾಯತಿಗೆ ನಿಲ್ಲುವ ಅಬ್ಯರ್ಥಿ ಹೇಗಿರಬೇಕು ಅನ್ನುವುದನ್ನು ಬಿಟ್ಟು ಕೇವಲ ಹಣ,ಹೆಂಡಕ್ಕೆ ಮಾರುಹೊಗದೆ ಗ್ರಾಮದ ಅಬಿವೃದ್ದಿ ಮಾಡುವ ಮನಸ್ಸುಳ್ಳ ಚಲಗಾರರಿಗೆ ಮಣೆ ಹಾಕಬೇಕಾದದ್ದು ಪ್ರತಿ ಮತದಾರರ ಹಕ್ಕು, ಅದರಂತೆ ಗ್ರಾಮ ಪಂಚಾಯತ ಕದಾಂಪೂರ …

Read More »

ಸೊಲು ಗೆಲುವುದಕ್ಕಿಂತ ಬಾಗವಹಿಸುವುದು ಮುಖ್ಯ : ಸಚೀನ‌ ಸಮಯ

ಸೊಲು ಗೆಲುವುದಕ್ಕಿಂತ ಬಾಗವಹಿಸುವುದು ಮುಖ್ಯ : ಸಚೀನ‌ ಸಮಯ ಯಾವುದೆ ಆಟದ ಪಂದ್ಯಾವಳಿ ಇರಲಿ ಬಾಗವಿಹಿಸಿದಾಗಲೆ ಮಾತ್ರ ಗೆಲುವು,ಸೋಲು ಇರುತ್ತದೆ ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ ಉತ್ತಮ ಬಟ್ಟೆ, ಸಾರಿ, ಹೊಲ ಸೇಲ್,ರಿಟೆಲ್ ದರದಲ್ಲಿ ನಿಡುವಲ್ಲಿ ಕರ್ನಾಟಕವಷ್ಟೆ ಅಲ್ಲದೆ ವಿವಿದ ರಾಜ್ಯಗಳಲ್ಲಿ ಹೆಸರುವಾಸಿಯಾದ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಕೊಣ್ಣೂರ ಪಟ್ಟಣದ ಶಾಂತಿನಾಥ ಕ್ಲಾಥ ಸೆಂಟರನ ಮಾಲಿಕರಾದ ಸಚಿನ ಸಮಯ ಇವರು ಪ್ರತಿ ವರ್ಷದಂತೆ ಈ ವರ್ಷವು ಕೂಡ ಕ್ರಿಸಮಸ್ …

Read More »

ಗ್ರಾಮ, ಸಮಾಜ ಸುದಾರಣೆಗೆ ಇವರನ್ನು ಆಯ್ಕೆ ಮಾಡಿ

ಗ್ರಾಮ, ಸಮಾಜ ಸುದಾರಣೆಗೆ ಇವರನ್ನು ಆಯ್ಕೆ ಮಾಡಿ ನಿಪನ್ಯಾಳ :ಇತ್ತೀಚೆಗೆ ಯಾವ ಗ್ರಾಮದಲ್ಲಿ ನೋಡಿದರೂ ಕೇವಲ ಗ್ರಾಮ‌ ಪಂಚಾಯತಿ ಚುನಾವಣೆಯ ಸುದ್ದಿಗಳೆ ಹೊರತು ಬೇರೆ ಯಾವ ವಿಷಯವು ಚರ್ಚೆ ಇಲ್ಲ, ಆದರೆ ಗ್ರಾಮ ಪಂಚಾಯತಿಗೆ ನಿಲ್ಲುವ ಅಬ್ಯರ್ಥಿ ಹೇಗಿರಬೇಕು ಅನ್ನುವುದನ್ನು ಬಿಟ್ಟು ಕೇವಲ ಹಣ,ಹೆಂಡಕ್ಕೆ ಮಾರುಹೊಗದೆ ಗ್ರಾಮದ ಅಬಿವೃದ್ದಿ ಮಾಡುವ ಮನಸ್ಸುಳ್ಳ ಚಲಗಾರರಿಗೆ ಮಣೆ ಹಾಕಬೇಕಾದದ್ದು ಮತದಾರರ ಹಕ್ಕು, ಅದರಂತೆ ಇವರು ಗ್ರಾಮದ ಅಭಿವೃದ್ದಿಯ ಜೊತೆ ಸಮಾಜದ ಜನತೆಗೆ ಎನಾದರೂ …

Read More »

ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆಗೆ ಶರಣು

ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆಗೆ ಶರಣು 2 ಸ್ಟೇಟ್ ಬ್ಯಾಂಕನಲ್ಲಿ ೪೦ ಸಾವಿರ, ಚಿಮ್ಮಡ ಪಿಕೆಪಿಎಸ್ ನಲ್ಲಿ ೫೦ ಸಾವಿರ ಸಾಲ, ಹಾಗೂ ಇತರೆ ಕೈಗಡ ಸಾಲವನ್ನು ಹೊಂದಿ ಬೆಳೆ ಸರಿಯಾಗಿ ಬಾರದೆ ಇದ್ದ ಕಾರಣ ರೈತನೊರ್ವ ಮನನೊಂದು ನೆಣಿಗೆ ಶರಣಾಗಿದ್ದಾನೆ, ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಯರಗಟ್ಟಿ ಗ್ರಾಮದ ರೈತ ವಿಠ್ಠಲ ಮಾಯಪ್ಪ ಮೀಸೆನ್ನವರ(38) ಸಾಲಬಾಧೆ ತಾಳಲಾರದೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬನಹಟ್ಟಿ ಪೊಲೀಸ್ ಠಾಣೆ …

Read More »

ಗದ್ದಲದ ನಡುವೆ ಗುಳೇದಗುಡ್ಡ ಪುರಸಭೆಯ ಪ್ರಥಮ ಸಾಮಾನ್ಯ ಸಭೆ

ಗದ್ದಲದ ನಡುವೆ ಗುಳೇದಗುಡ್ಡ ಪುರಸಭೆಯ ಪ್ರಥಮ ಸಾಮಾನ್ಯ ಸಭೆ ಸ್ಥಳೀಯ ಪುರಸಭೆಯ ಪ್ರಸಕ್ತ ಅಡಳಿತ ಮಂಡಳಿಯ ಪ್ರಥಮ ಸಾಮಾನ್ಯ ಸಭೆಯಲ್ಲಿ ಗದ್ದಲದ ನಡುವೆ ಗುಳೇದಗುಡ್ಡ ಪುರಸಭೆ ಸಾಮಾನ್ಯ ಸಭೆ ಜರುಗಿತು. ಮಂಗಳವಾರ ಪುರಸಭೆ ಅಧ್ಯಕ್ಷೆ ಶಿಲ್ಪಾ ಹಳ್ಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ 1.68 ಕೋಟಿ ರೂ. ವೆಚ್ಚದಲ್ಲಿ ಎಸ್‍ಎಫ್‍ಸಿ ವಿಶೇಷ ಅನುದಾದಲ್ಲಿ ನಗರದ ಸಂಗನಬಸಪ್ಪನ ಗದ್ದುಗೆಯಿಂದ ಎಸ್‍ಟಿಪಿ ವರೆಗಿನ ಒಳಚರಂಡಿ ಯುಜಿಡಿ ಕಾಮಗಾರಿಯ ಬಗ್ಗೆ ಸಂಪೂರ್ಣ …

Read More »