Breaking News

Fast9 News

ಉಪಚುನವಣೆ ಘೊಷಣೆ ತಕ್ಷಣದಿಂದಲೆ ನೀತಿ ಸಂಹಿತೆಜಾರಿ : ಜಿಲ್ಲಾಧಿಕಾರಿ ಹೀರೆಮಠ

ಉಪಚುನವಣೆ ಘೊಷಣೆ ತಕ್ಷಣದಿಂದಲೆ ನೀತಿ ಸಂಹಿತೆಜಾರಿ : ಜಿಲ್ಲಾಧಿಕಾರಿ ಹೀರೆಮಠ ಬೆಳಗಾವಿ: ಲೋಕಸಭಾ ಉಪ‌ಚುನಾವಣೆ ಘೋಷಣೆಯಾಗಿರುವುದರಿಂದ ನೀತಿಸಂಹಿತೆ ತಕ್ಷಣವೇ ಜಾರಿಗೆ ಬಂದಿದ್ದು, ಚುನಾವಣಾ ಆಯೋಗದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಲೋಕಸಭಾ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಮಂಗಳವಾರ (ಮಾ.16) ಸಂಜೆ ನಡೆದ ತುರ್ತು ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು. ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಎಲ್ಲ ರೀತಿಯ ತಂಡಗಳನ್ನು ರಚಿಸಲಾಗಿದ್ದು, …

Read More »

ಶಿವಯೋಗಿಗಳ ಸೇವೆ ಮಾಡಿದರೆ ಮನಸ್ಸಿಗೆ ತೃಪ್ಪಿ : ಶಿವಬಸವ ಸ್ವಾಮಿಗಳು

ಶಿವಯೋಗಿಗಳ ಸೇವೆ ಮಾಡಿದರೆ ಮನಸ್ಸಿಗೆ ತೃಪ್ಪಿ : ಶಿವಬಸವ ಸ್ವಾಮಿಗಳು ನದಿ ಇಂಗಳಗಾಂವ: ಈ ನಾಡಿನಲ್ಲಿ ಸಾವಿರಾರು ಮಠಗಳು ಇವೆ ಅದರಲ್ಲಿ ಶಿವಯೋಗಿಗಳು ನೆನಪಿಸುವುದು ಅದು ಶ್ರೀ ಮುರಘೇಂದ್ರ ಶಿವಯೋಗಿಗಳ ಶಕ್ತಿ ಅಪಾರವಾದದ್ದುಎಂದು ಅಥಣಿಯ ಗಚ್ಚಿನಮಠ ಶಿವಬಸವ ಸ್ವಾಮಿಗಳು ಹೇಳಿದರು. ಅವರು ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದಲ್ಲಿ ನಡೆಯುತ್ತಿರುವ 60 ನೇ ಮಹಾಶಿವರಾತ್ರಿಯ ನಡೆಯುತ್ತಿರುವ ಶರಣ ಸಂಸ್ಕ್ರತಿ ಉತ್ಸವ 6 ನೇ ದಿನದ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ …

Read More »

ಶೀವಯೋಗಿಗಳ ಭಕ್ತಿಗೆ ನಮ್ಮ ಜೀವನ ಸಿಮಿತವಾಗಬೇಕು : ಸಂಗಮೇಶ್ವರ ಶ್ರೀಗಳು

ಶೀವಯೋಗಿಗಳ ಭಕ್ತಿಗೆ ನಮ್ಮ ಜೀವನ ಸಿಮಿತವಾಗಬೇಕು : ಸಂಗಮೇಶ್ವರ ಶ್ರೀಗಳು ನದಿ ಇಂಗಳಗಾಂವ: ದೇವರು‌ ಎಷ್ಟು ನಮಗೆ ನೀಡಿರುತ್ತಾನೆ ಅಷ್ಟರಲ್ಲಿ ನಾವುಗಳು ಸಂತೃಪ್ತ ಪಡೆದುಕೊಳ್ಳಬೇಕೆಂದು ಸಂಗಮೇಶ್ವರ ದೇವರು ಹೇಳಿದರು. ಅವರು ಅಥಣಿ ತಾಲೂಕಿನ‌ ನದಿಇಂಗಳಗಾಂವ ಗ್ರಾಮದಲ್ಲಿ ನಡೆಯುತ್ತಿರುವ 60 ನೇ ಮಹಾಶಿವರಾತ್ರಿಯ ಶರಣ ಸಂಸ್ಕ್ರತಿ ಉತ್ಸವದ ಕೊನೆಯ 6 ನೇ ದಿನದ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಆರ್ಶಿವಚನ ನೀಡುತ್ತಾ ಶಿವಯೋಗಿಗಳ ಜೀವನವು ಯೋಗ, ತ್ಯಾಗ, ಪ್ರೇಮ, ದಯಾಮರಣದ ಜೀವನವಾಗಿತ್ತು.   …

Read More »

ಕೈಲಾಸ ನಮ್ಮ ನೆಲದಲ್ಲಿಯೇ ಇದೆ: ಶ್ರೀ ಪ್ರಭುಚನ್ನಬಸವ ಸ್ವಾಮೀಜಿ

ಕೈಲಾಸ ನಮ್ಮ ನೆಲದಲ್ಲಿಯೇ ಇದೆ: ಶ್ರೀ ಪ್ರಭುಚನ್ನಬಸವ ಸ್ವಾಮೀಜಿ ನದಿ ಇಂಗಳಗಾಂವ: ಶಿವರಾತ್ರಿ ಇದು ಎಲ್ಲರನ್ನು ಆದ್ಯಾತ್ಮದೇಡೆ ಬೇಸೆಯುವ ಜೊತೆಗೆ ಸಮಾಜಕ್ಕೆ ಸಂದೇಶ ಸಾರುವ ಸಂಕೇತವಾಗಿದೆ. ನಾವುಗಳು ಎಲ್ಲಿ ಕಳೆದುಕೊಂಡಿದ್ದೇವೆ ಅಲ್ಲಿಯೇ ಹುಡುಕಿಕೊಳ್ಳಬೇಕೆಂದು ಮೋಟಗಿಮಠ ಅಥಣಿಯ ಶ್ರೀ ಪ್ರಭುಚನ್ನಬಸವ ಸ್ವಾಮೀಜಿ ಹೇಳಿದರು. ನದಿ ಇಂಗಳಗಾಂವ ಗ್ರಾಮದಲ್ಲಿ ನಡೆಯುತ್ತಿರುವ 60 ನೇ ಮಹಾಶಿವರಾತ್ರಿ ಶರಣ ಸಂಸ್ಕ್ರತಿ ಉತ್ಸವ 5 ನೇ ದಿನದ ಕಾರ್ಯಕ್ರಮದಲ್ಲಿ ಜೀವನ‌ ದರ್ಶನ ಪ್ರವಚನದಲ್ಲಿ ಮಾತನಾಡುತ್ತಾ ಅನುಭವ ಪಡೆದುಕೊಳ್ಳಬೇಕಾದರೆ …

Read More »

ರಸೀದಿ ನಿಡದೆ ಸಂತೆ ಕರ ವಸೂಲಿ,ಚಿಂಚಲಿ ಸದಸ್ಯರಿಂದ ಸಾಮಾನ್ಯ ಸಭೆಯಲ್ಲಿ ಆಕ್ರೋಶ

ರಸೀದಿ ನಿಡದೆ ಸಂತೆ ಕರ ವಸೂಲಿ,ಚಿಂಚಲಿ ಸದಸ್ಯರಿಂದ ಸಾಮಾನ್ಯ ಸಭೆಯಲ್ಲಿ ಆಕ್ರೋಶ ಚಿಂಚಲಿ : ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಪ್ರತಿ ರವಿವಾರ ನಡೆಯುವ ಸಂತೆಯಲ್ಲಿ ವ್ಯಾಪರಸ್ಥರಿಂದ ಪಟ್ಟಣ ಪಂಚಾಯತ ಕರ ರಸೀದಿ ನೀಡದೆ ಮಾಡುತ್ತಿರುವ ಹಣ ಯಾವ ಲೆಕ್ಕಕ್ಕೆ ಸೆರ್ಪಡೆಯಾಗುತ್ತದೆ ಎಂದು ಹೇಳುವಂತೆ ಪಟ್ಟಣ ಪಂಚಾಯತ ಸದಸ್ಯರಾದ ಸಂಜು ಮೈಶಾಳೆ ಅಧಿಕಾರಿಗಳನ್ನು ಹೇಳಲು ಒತ್ತಾಯಿಸಿದರು. ಅವರು ಇಂದು ನಡೆದ ಪಟ್ಟಣ ಪಂಚಾಯತ ಸಾಮಾನ್ಯ ಸಭೆಯಲ್ಲಿ ಪ್ರತ್ಯಕ್ಷವಾಗಿ ಸಂತೆಯಲ್ಲಿ ಸುತ್ತಾಡಿ ವಿಚಾರಿಸಿದಾಗ …

Read More »

ಭಯವನ್ನು ಮೆಟ್ಟಿನಿಂತಾಗ ಮಾತ್ರ ಗೆಲುವು ಸಾದ್ಯ : ಪಿ,ಎಸ್,ಐ,ಲಕ್ಷ್ಮಿ ಮೆಂಡಿಗೇರಿ

ಭಯವನ್ನು ಮೆಟ್ಟಿನಿಂತಾಗ ಮಾತ್ರ ಗೆಲುವು ಸಾದ್ಯ : ಪಿ,ಎಸ್,ಐ,ಲಕ್ಷ್ಮಿ ಮೆಂಡಿಗೇರಿ ನದಿ ಇಂಗಳಗಾವ: ನಮ್ಮ‌ ಜೀವನದಲ್ಲಿ ಕಷ್ಟಗಳು ಸಾಕಷ್ಟು ಬರುತ್ತವೆ ಆದರೆ ನಮಗೆ ಕಷ್ಟ‌ಬಂದಾಗ ಅದನ್ನು ನಾವುಗಳೆ ಅನುಭವಿಸಬೇಕೆಂದು ಬೆಂಗಳೂರು‌ ಸೈಬರ್ ಕ್ರೈಮ್ ಪಿ ಎಸ್ ಐ ಲಕ್ಷ್ಮಿ ಮಡಿಗೇರಿ ಹೇಳಿದರು. ಅವರು ನದಿ ಇಂಗಳಗಾಂವ ಗ್ರಾಮದಲ್ಲಿ 4 ನೇ ದಿನ ನಡೆಯುವ 60 ನೇ ಮಹಾಶಿವರಾತ್ರಿ ಶರಣ ಸಂಸ್ಕ್ರತಿ ಉತ್ಸವ ಕಾರ್ಯಕ್ರಮದಲ್ಲಿ. ಸನ್ಮಾನ ಸ್ವಿಕರಿಸಿ ಮಾತನಾಡುತ್ತಾ ಈ ಗ್ರಾಮದಲ್ಲಿ …

Read More »

ಜ್ಞಾನಕಾಗಿ ನಮ್ಮ ಬದುಕನ್ನು ಮೀಸಲಾಗಿ ಇಡಬೇಕು : ಸಂಗಮೇಶ ಸ್ವಾಮಿಗಳು.

ನದಿ ಇಂಗಳಗಾವ : ಒಳ್ಳೆಯ ಎರಡು ಮಾತುಗಳನ್ನು ಮಾತನಾಡಿದರೆ ನಾವುಗಳು ಈ ಜಗ್ಗತನ್ನೆ ಗೆಲ್ಲಬಹುದು. ಮಾತುಗಳಲ್ಲಿ ಅದ್ಬುತವಾದ ಶಕ್ತಿ ಇದೆ. ಮಾತು ಬಲವ ಮಾಣಿಕ್ಯ ತರುತ್ತಾನೆ,ಆದರೆ ಮಾತು ಬಾರದೆ ಇರುವವನು ಮನೆಗೆ ಜಗಳ ತಗೆದುಕೊಂಡ ಬರುತ್ತಾನೆಂದು ಶ್ರೀ ಸಂಗಮೇಶ್ವರ ದೇವರು ಹೇಳಿದರು.ಅವರು ನದಿ ಇಂಗಳಗಾಂವ ಗ್ರಾಮದಲ್ಲಿ 4 ನೇ ದಿನ ನಡೆಯುವ 60 ನೇ ಮಹಾಶಿವರಾತ್ರಿ ನಿಮಿತ್ಯ ಶರಣ ಸಂಸ್ಕ್ರತಿ ಉತ್ಸವದಲ್ಲಿ ಮಾತನಾಡುತ್ತಾ. ಸರಿಯಾದ ಮಾರ್ಗ ತೋರಿಸುವುದೆ ಶರಣ ಸಂಸ್ಕೃತಿ …

Read More »

ರಮೇಶ ಜಾರಕಿಹೋಳಿಯವರಿಗೆ ಸಚಿವ ಸ್ಥಾನ ನೀಡದಿದ್ದರೆ ಅಬಿಮಾನಿಗಳ ಒಕ್ಕೂಟದಿಂದ ಸತ್ಯಾಗ್ರಹದ ಎಚ್ಚರಿಕೆ

ರಮೇಶ ಜಾರಕಿಹೋಳಿಯವರಿಗೆ ಸಚಿವ ಸ್ಥಾನ ನೀಡದಿದ್ದರೆ ಅಬಿಮಾನಿಗಳ ಒಕ್ಕೂಟದಿಂದ ಸತ್ಯಾಗ್ರಹದ ಎಚ್ಚರಿಕೆ ಮಾಜಿ‌ ಸಚಿವ ರಮೇಶ ಜಾರಕಿಹೋಳಿ ಒರ್ವ ಹಠವಾದಿಗಳು, ಇವರಿಗೆ ಇನ್ನೊಂದು ಹೆಸರೆ ಹಠವಾದಿ ಸಾಹುಕಾರ ಅದಲ್ಲದೆ ಎಲ್ಲ ಜನಾಂಗದವರನ್ನು ಒಂದೆ ದೃಷ್ಟಿಯಿಂದ ನೋಡುತ್ತಾ ಎಲ್ಲರೂ ನಮ್ಮವರೆ ಅನ್ನುವದೆ ಜಾರಕಿಹೋಳಿ ಕುಟುಂಬವೆಂದು ಗೋಕಾಕದ ಪ್ರವಾಸಿ ಮಂದಿರದಲ್ಲಿ ಮಾದಿಗ ಮತ್ತು ಮುಸ್ಲಿಂ ಸಮಾಜದವರಿಂದ ನಡೆದ ಪತ್ರಿಕಾಗೊಷ್ಟಿಯಲ್ಲಿ ಮಾತನಾಡಿದ ದಲಿತ ಮುಖಂಡ ರವಿ ಕಡಕೋಳ ಇವರು ಮಾತನಾಡಿ ರಾಜ್ಯದ ಎಲ್ಲ ರಾಜಕೀಯ …

Read More »

ಯೋಗಿಗಳ ಸ್ಥಾನಕ್ಕೆ ಯೋಗಿಗಳಂತೆ ಇರಬೇಕು : ನಿಜಗುನಾನಂದ ಸ್ವಾಮಿಜಿ

ಯೋಗಿಗಳ ಸ್ಥಾನಕ್ಕೆ ಯೋಗಿಗಳಂತೆ ಇರಬೇಕು : ನಿಜಗುನಾನಂದ ಸ್ವಾಮಿಜಿ ಯೋಗಿಗಳ ಸ್ಥಾನಕ್ಕೆ ಬಂದವರು ಯೋಗಿಗಳಂತೆ ಇರಬೇಕು. ಶಿವಯೋಗಿಗಳ ಬದುಕು ಅತಿ ಅದ್ಬುತವಾದದ್ದು. ಯೋಗಿಯ ಪದ ಸ್ಪರ್ಶದ ಮಣ್ಣು ಈ ಜಗ್ಗತ್ತಿಗೆ ಪಾವನವಾದದ್ದು ಎಂದು ನಿಜಗುಣಾನಂದ ಮಹಾ ಸ್ವಾಮಿಗಳು ಹೇಳಿದರು.ಸಂತ ಸಂಘ ಮೂಲಕ ಸಾಕಷ್ಟು ಪರಿವರ್ತಣೆ ಹಾಗೂ ಬದಲಾವಣೆಯಾಗುತ್ತದೆ ಎಂದು ಶರಣ‌ಸಂಗಮೇಶ್ವರ ದೇವರು ಹೇಳಿದರು. ಅವರು ನದಿ ಇಂಗಳಗಾಂವಿ ಗ್ರಾಮದಲ್ಲಿ 3 ದಿನ ನಡೆಯುವ 60 ನೇ ಮಹಾಶಿವರಾತ್ರಿ ಶರಣ ಸಂಸ್ಕ್ರತಿ …

Read More »

ಸಂತರ ಸಂಘ ಮಾಡಿದರೆ ಪರಿವರ್ತಣೆ ಸಾದ್ಯ : ಶರಣ ಸಂಗಮೇಶ್ವರ

ಸಂತರ ಸಂಘ ಮಾಡಿದರೆ ಪರಿವರ್ತಣೆ ಸಾದ್ಯ : ಶರಣ ಸಂಗಮೇಶ್ವರ ಸಂತರ ಸಂಘ ಮಾಡುವುದರ ಮೂಲಕ ಸಾಕಷ್ಟು ಪರಿವರ್ತಣೆ ಹಾಗೂ ಬದಲಾವಣೆಯಾಗುತ್ತದೆ ಎಂದು ಶರಣ‌ ಸಂಗಮೇಶ್ವರ ಸ್ವಾಮಿಜಿಗಳು ಅಥಣಿ ತಾಲೂಕಿನ ನದಿಗಳಗಾಂವ ಗ್ರಾಮದಲ್ಲಿ ಜರುಗಿದ 2 ದಿನ ನಡೆದಿರುವ 60 ನೇ ಮಹಾಶಿವರಾತ್ರಿ ಶರಣ ಸಂಸ್ಕ್ರತಿ ಉತ್ಸವದ ನಿಮಿತ್ಯವಾಗಿ ಎರಡನೇ ದಿನದ ಕಾರ್ಯಕ್ರಮವಾದ ಜೀವನ ದರ್ಶನ ಪ್ರವಚನ ನೀಡಿ ಜೀವನ ದರ್ಶನ ಬಗ್ಗೆ ಮಾತನಾಡುತ್ತಾ ನಾವುಗಳು ಜೀವನದಲ್ಲಿ ಬದಲಾವಣೆ ಯಾಗಬೇಕಾದರೆ …

Read More »